ಹೊನ್ನಾವರ : ಗ್ರಾಮ ಪಂಚಾಯತ ಚುನಾವಣೆಯಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳಾಗಲು ಸ್ಥಳೀಯ ಮಟ್ಟದಲ್ಲಿ ಸಹಜವಾಗಿ ಆಕಾಂಕ್ಷಿಗಳಲ್ಲಿ ಪೈಪೋಟಿ ಇರುತ್ತಿದ್ದು, ಪಕ್ಷದ ಒಮ್ಮತದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗುವಂತೆ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಕಿಸಾನ್ ವಿಭಾಗದ ಅಧ್ಯಕ್ಷರು ಹಾಗೂ ಹಳದೀಪುರ ಜಿಲ್ಲಾ ಪಂಚಾಯತ ಸದಸ್ಯರಾದ ಶಿವಾನಂದ ಹೆಗಡೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಮುಂಬರುವ ಗ್ರಾಮ ಪಂಚಾಯತ … [Read more...] about ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಪೂರ್ವಭಾವಿ ಸಭೆ ತನ್ನಿಂದಲೇ ಎಲ್ಲವೂ ಅನ್ನೋದು ಮೂರ್ಖತನ-ಶಿವಾನಂದ ಹೆಗಡೆ
ಕವಲಕ್ಕಿ
ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ
ಹೊನ್ನಾವರ .ತಾಲೂಕಿನ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕವಲಕ್ಕಿಯಲ್ಲಿ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಭಾರತೀ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ . ಉಮೇಶ ವಿ. ಹೆಗಡೆ ಅಬ್ಳಿ ಇವರು ವಹಿಸಿದ್ದರು. ರವೀಂದ್ರ ಪಿ.ಸಿ. ವಲಯ ಅರಣ್ಯ ಅಧಿಕಾರಿಗಳು ಹೊನ್ನಾವರ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜನಾರ್ಧನ ವೈದ್ಯ ಕರ್ನಾಟಕ ಬ್ಯಾಂಕ್ ಬ್ರಾಂಚ್ ಮ್ಯಾನೇಜರ್ ಹೊನ್ನಾವರ ಮುಖ್ಯ … [Read more...] about ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ
ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿ ;ಶಾಲೆಯ ಶೌಚಾಲಯದಲ್ಲಿ ಸಾವು
ಹೊನ್ನಾವರ: ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿಯೊರ್ವ ಶಾಲೆಯ ಶೌಚಾಲಯದಲ್ಲಿ ಮೃತಪಟ್ಟ ಘಟನೆ ತಾಲೂಕಿನ ಕವಲಕ್ಕಿಯಲ್ಲಿ ನಡೆದಿದೆ. ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ಮೂರನೇ ತರಗತಿ ವ್ಯಾಸಂಗ ಮಾಡುತ್ತಿರುವ ಗುಂಡಬಾಳ,ಮುಟ್ಟಾ ಮೂಲದ ಕ್ರಿಸ್ಟನ್ ರೈಮಂಡ್ ಡಿಸಲ್ವಾ(8) ಮೃತ ಪಟ್ಟ ವಿದ್ಯಾರ್ಥಿ. ಕಳೆದ ಒಂದುವರೆ ವರ್ಷಗಳಿಂದ ಮೂರ್ಚೆ ಖಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗೆ ಒಳಪಟ್ಟಿದ್ದ ಎನ್ನಲಾಗಿದೆ. ಮದ್ಯಾಹ್ನ ಸಮಯ ಶಾಲೆಯಲ್ಲಿ ವಿಶ್ರಾಂತಿ … [Read more...] about ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ಯಾರ್ಥಿ ;ಶಾಲೆಯ ಶೌಚಾಲಯದಲ್ಲಿ ಸಾವು
ಪಾದಾಚಾರಿಗೆ ವಾಹನ ಡಿಕ್ಕಿ ;ಗಂಭಿರ ಗಾಯ
ಹೊನ್ನಾವರ: ಪಾದಾಚಾರಿಗೆ ವಾಹನ ಗುದಿಪರಿಣಾಮ ವ್ಯಕ್ತಿಯೊರ್ವ ಗಂಭಿರ ಗಾಯಗೊಂಡ ಘಟನೆ ತಾಲೂಕಿನ ಕವಲಕ್ಕಿ ರಾಷ್ಟ್ರೀಯ ಹೆದ್ದಾರಿ 206 ರ ಸಂಭವಿಸಿದೆ.ತಾಲೂಕಿನ ಕವಲಕ್ಕಿ ರಾಷ್ಟ್ರೀಯ ಹೆದ್ದಾರಿ 206 ರ ಮೇಲೆ ನಡೆದುಕೊಂಡು ಹೊಗುತ್ತಿದ್ದ ಪಾದಾಚಾರಿ ರಾಮಚಂದ್ರ ಸುಬ್ರಾಯ ಹೆಗಡೆ(50) ಕೊಂಡದಕೆರೆ ಅವರು ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೋಲೆರೋ ವಾಹನದಲ್ಲಿ ಅಕ್ರಮವಾಗಿ ಮರಳು ತುಂಬಿ ಸಾಗಾಣಿಕೆ ಮಾಡುತ್ತಿದ್ದಾಗ ವಾಹನ ಸಂಖ್ಯೆ ಏಂ 47 9291 ಚಾಲಕ … [Read more...] about ಪಾದಾಚಾರಿಗೆ ವಾಹನ ಡಿಕ್ಕಿ ;ಗಂಭಿರ ಗಾಯ
ಗ್ರಾಮೀಣ ಅಭ್ಯುದಯದೆಡೆಗೆ ಸಮಾಜ ಕಾರ್ಯಕರ್ತನ ನಡಿಗೆ
ಹೊನ್ನಾವರ.ತಾಲೂಕಿನ ಅರೇಅಂಗಡಿಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸ್ಥಿತಿಗಾರ, ಕವಲಕ್ಕಿ ಇವರ ಆಶ್ರಯದಲ್ಲಿ ಸಿರಿ ಬಿ. ಎಸ್. ಡಬ್ಲ್ಯು. ಕಾಲೇಜು ಅರೇಅಂಗಡಿ, ಹೊನ್ನಾವರ ಇವರು ನಡೆಸಿರುವ -ಗ್ರಾಮೀಣ ಅಭ್ಯುದಯದೆಡೆಗೆ ಸಮಾಜ ಕಾರ್ಯಕರ್ತನ ನಡಿಗೆ- ಈ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ಮುಖ್ಯ ಅತಿಥಿಗಳಾಗಿ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಮಾತನಾಡಿ ಸಿರಿ ಬಿ. ಎಸ್. ಡಬ್ಲ್ಯು. ವಿದ್ಯಾರ್ಥಿಗಳ … [Read more...] about ಗ್ರಾಮೀಣ ಅಭ್ಯುದಯದೆಡೆಗೆ ಸಮಾಜ ಕಾರ್ಯಕರ್ತನ ನಡಿಗೆ