ಹಳಿಯಾಳ:- ಮಾದಕ ವಸ್ತು ನಿಯಂತ್ರಿಸಲು ಸಮಗ್ರ ಕಾನೂನು ಜಾರಿಗೆ ತಂದರು ಸಹ ಮಾದಕ ಸೇವನೆ ಸಾರ್ವಜನಿಕ ಜೀವನದಲ್ಲಿ ಗಂಭಿರ ಸವಾಲಾಗಿ ಪರಿಣಮಿಸಿದೆ. ಯುವಕರು ಹೆಚ್ಚಾಗಿ ಮಾದಕ ಸೇವನೆಗೆ ಒಳಗಾಗುತ್ತಿದ್ದಾರೆ. ಪ್ರತಿಯೊಬ್ಬರು ವ್ಯಸನ ಮುಕ್ತರಾಗಬೇಕು ಆ ನಿಟ್ಟಿನಲ್ಲಿ ಗ್ರಾಮ ಮಟ್ಟದಿಂದಲೇ ಜನ ಜಾಗೃತಿ ಮೂಡಿಸುವ ಕಾರ್ಯ ಸಂಘ-ಸಂಸ್ಥೆ ಸಾರ್ವಜನೀಕರಿಂದ, ಸಂಬಂಧಿಸಿದ ಇಲಾಖೆಗಳಿಂದ ಆಗಬೇಕಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಠ್ಠಲ ಎಸ್ ಧಾರವಾಡಕರ ಹೇಳಿದರು. … [Read more...] about ಯುವಕರು ದುಷ್ಚಟಗಳಿಂದ ದೂರವಿರಬೇಕು , ಮಾದಕ ವಸ್ತುಗಳ ಸೇವನೆಗಳ ಬಗ್ಗೆ ಗ್ರಾಮ ಮಟ್ಟದಿಂದಲೇ ಜಾಗೃತಿ ಅಭಿಯಾನ ನಡೆಸಬೇಕು; ವಿಠ್ಠಲ ಎಸ್ ಧಾರವಾಡಕರ
ಕಾನೂನು ಸೇವಾ ಸಮಿತಿ
ವಿವಿದ ಇಲಾಖೆಯ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಣೆ
ಹೊನ್ನಾವರ;.Àಕರ್ನಾಟಕ ಅರಣ್ಯ ಇಲಾಖೆ ಹೊನ್ನಾವರ ಇವರ ಆಶ್ರಯದಲ್ಲಿ ತಾಲೂಕಾ ಆಡಳಿತ. ಪಟ್ಟಣ ಪಂಚಾಯತ ಹೊನ್ನಾವರ. ಜಿಲ್ಲಾ ಪಂಚಾಯತ ಕಾರವಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾನೂನು ಸೇವಾ ಸಮಿತಿ, ವಕಿಲರ ಸಂಘ ಹಾಗೂ ವಿವಿದ ಇಲಾಖೆಯ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.ಹೊನ್ನಾವರ ದುರ್ಗಾಕೇರಿಯ ಸೆಂಟ್ ಥಾಮಸ್ ಮೈದಾನಲ್ಲಿ ಸಸಿ ನಡುವುದರ ಮೂಲಕ ಹೊನಾವರ ಸಿವಿಲ್ ಕೋರ್ಟ ಹಿರಿಯ ನ್ಯಾಯಾಧಿಸರಾದ ಚನ್ನಕೇಶವ ರೆಡ್ಡಿ ಪ್ಲಾಸ್ಟಿಕ್ ಮುಕ್ತ ಹೊನ್ನಾವರ … [Read more...] about ವಿವಿದ ಇಲಾಖೆಯ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಣೆ