ಹೊನ್ನಾವರ:"ಪರಿಸರದ ಮಡಿಲಲ್ಲೇ ಜನ್ಮತಳೆದು ಅದರ ಪ್ರಾಣವಾಯು ಸೇವಿಸಿ ಬದುಕುತ್ತಿರುವ ಮನುಷ್ಯನಿಗೆ ಪರಿಸರದ ಮಹತ್ವದ ಕುರಿತು ಪಾಠ ಮಾಡಬೇಕಾದ ಪ್ರಮೇಯ ಬಂದಿರುವುದು ಒಂದು ವಿಪರ್ಯಾಸದ ಸಂಗತಿ' ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ ಎಲ್.ಅಭಿಪ್ರಾಯಪಟ್ಟರು. ಅರಣ್ಯ ಇಲಾಖೆ,ಕಾಮಕೋಡ ಪರಿಸರ ಕೂಟ ಹಾಗೂ ಹೊನ್ನಾವರ ತಾಲೂಕಾ ಪತ್ರಕರ್ತರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾಮಕೋಡ ದೇವರಕಾಡಿನಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು … [Read more...] about ಅರಣ್ಯ ರಕ್ಷಣೆ ಜನರ ನಿತ್ಯ ಕಾಯಕವಾಗಲಿ:ಎಸಿಎಫ್ ನಂದೀಶ
ಕಾಮಕೋಡ ಪರಿಸರ ಕೂಟ
ಪ್ರಕೃತಿ ಜೊತೆಗಿನ ಸಂಬಂಧ ಅನ್ಯೋನ್ಯವಾಗಿರಲಿ: ಚನ್ನಕೇಶವ ರೆಡ್ಡಿ
ಹೊನ್ನಾವರ:ಪ್ರಕೃತಿಗೆ ಅದಮ್ಯ ಶಕ್ತಿಯಿದ್ದು ಇದರೊಟ್ಟಿಗೆ ಸಂಘರ್ಷಕ್ಕಿಳಿಯದೆ ಅನ್ಯೋನ್ಯತೆಯ ಸಂಬಂಧವನ್ನು ಹೊಂದುವ ಮೂಲಕ ಬದುಕಿನಲ್ಲಿ ಆನಂದ ಪಡೆಯಬೇಕು' ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಚನ್ನಕೇಶವ ರೆಡ್ಡಿ ಅಭಿಪ್ರಾಯಪಟ್ಟರು. ಅರಣ್ಯ ಇಲಾಖೆಯ ಹೊನ್ನಾವರ ವಿಭಾಗ,ಕಾಮಕೋಡ ದುರ್ಗಮ್ಮ ದೇವಸ್ಥಾನ,ಕಾಮಕೋಡ ಪರಿಸರ ಕೂಟ,ಕಸಾಪ ಹೊನ್ನಾವರ ತಾಲ್ಲೂಕು ಘಟಕ,ಎಸ್ಡಿಎಂ ಕಾಲೇಜಿನ ಬಯೋ ಕ್ಲಬ್,ಎನ್ಎಸ್ಎಸ್,ರೋಟರ್ಯಾಕ್ಟ್,ರೆಡ್ಕ್ರಾಸ್ ಘಟಕಗಳ ಆಶ್ರಯದಲ್ಲಿ ಹಾಚಲಮಕ್ಕಿಯ … [Read more...] about ಪ್ರಕೃತಿ ಜೊತೆಗಿನ ಸಂಬಂಧ ಅನ್ಯೋನ್ಯವಾಗಿರಲಿ: ಚನ್ನಕೇಶವ ರೆಡ್ಡಿ
“ಕಾಡುಬೆಳದಿಂಗಳಲ್ಲಿ ಭಾವಲಹರಿ’ ಫೆ.25ರಂದು
ಹೊನ್ನಾವರ:ಅರಣ್ಯ ಇಲಾಖೆಯ ಹೊನ್ನಾವರ ಅರಣ್ಯ ವಿಭಾಗ,ಕಾಮಕೋಡ ಪರಿಸರ ಕೂಟ,ಕಸಾಪ ಹೊನ್ನಾವರ ಘಟಕ,ಎಸ್ಡಿಎಂ ಕಾಲೇಜಿನ ಬಯೋ ಕ್ಲಬ್,ರೊಟರ್ಯಾಕ್ಟ್,ಎನ್ಎಸ್ಎಸ್ ಹಾಗೂ ರೆಡ್ ಕ್ರಾಸ್ ಘಟಕಗಳ ಸಹಯೋಗದಲ್ಲಿ ಪ್ರಕೃತಿ ಶಿಬಿರ ಮತ್ತು 'ಕಾಡು ಬೆಳದಿಂಗಳಲ್ಲಿ ಭಾವಲಹರಿ' ಎಂಬ ವೈಶಿಷ್ಟ್ಯಪೂರ್ಣ ಪರಿಸರ ಸ್ನೇಹಿ ಸಾಂಸ್ಕøತಿಕ ಕಾರ್ಯಕ್ರಮ ಹೆರಾವಲಿ ಗ್ರಾಮದ ಹಾಚಲಮಕ್ಕಿಯ ಕಾಮಕೋಡ ದೇವರಕಾಡಿನಲ್ಲಿರುವ ಶ್ರೀ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಫೆ.25ರಂದು … [Read more...] about “ಕಾಡುಬೆಳದಿಂಗಳಲ್ಲಿ ಭಾವಲಹರಿ’ ಫೆ.25ರಂದು