ಯಲ್ಲಾಪುರ: ಜೇನುಗೂಡು ವಾಟ್ಸಾಪ್ ಗ್ರೂಪ್ ಯಲ್ಲಾಪುರ ದ 8ನೇ ವಾರದ ಸ್ವಚ್ಛತಾ ಕಾರ್ಯಕ್ರಮ ಪಟ್ಟಣದ ನಾಯಕನ ಕೆರೆ ಸುತ್ತ ಮುತ್ತ ಜರುಗಿತು. ಪಟ್ಟಣ ಪಂಚಾಯತಿ ಅದ್ಯಕ್ಷರಾದ ಶಿರೀಷ್ ಪ್ರಭು ಜೇನುಗೂಡು ಬಳಗಕ್ಕೆ ಸಾಥ್ ಕೊಟ್ಟು ತಂಪುಪಾನೀಯ ವಿತರಿಸಿದರು. ಈ ಸಂಧರ್ಭದಲ್ಲಿ ಜೇನುಗೂಡು ಸದಸ್ಯರಾದ ಹರೀಶ್ ಶೇಟ್ ,ಮಧು ಕಸಬೆ, ಅಣ್ಣಪ್ಪ ಮರಾಠಿ, ವಿನಾಯಕ್ ಮಡಿವಾಳ, ಗಜಾನನ ಕೋಣೆಮನೆ, ಸಂದೀಪ್ ಗೌಡ ಹಾಜರಿದ್ದರು. ಸಾರ್ವಜನಿಕರು ಜೇನುಗೂಡಿನೊಡನೆ … [Read more...] about ಜೇನುಗೂಡು ವಾಟ್ಸಾಪ್ ಗ್ರೂಪ್ ಯಲ್ಲಾಪುರ ದ 8ನೇ ವಾರದ ಸ್ವಚ್ಛತಾ ಕಾರ್ಯಕ್ರಮ
ಕಾರ್ಯಕ್ರಮ
ಅದ್ದೂರಿ ಶಿವಾಜಿ ಜಯಂತಿ
ದಾಂಡೇಲಿ :ಸ್ಥಳೀಯ ಗಾಂಧಿನಗರದ ಶ್ರೀ.ಛತ್ರಪತಿ ಶಿವಾಜಿ ಯುವ ಸೇವಾ ಟ್ರಸ್ಟ್ ಆಶ್ರಯದಲ್ಲಿ ಪ್ರತಿವರ್ಷದಂತೆ ಈ ವರ್ಷವು ಶನಿವಾರ ಶಿವಾಜಿ ಜಯಂತಿ ಮತ್ತು ಬಸವ ಜಯಂತಿ ಕಾರ್ಯಕ್ರಮವನ್ನು ಗಾಂಧಿನಗರದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹಿಂದು ಜಾಗರಣಾ ವೇದಿಕೆಯ ಪ್ರಮುಖ ಸುಧೀರ ಶೆಟ್ಟಿಯವರು ಹಿಂದು ಧರ್ಮದ ವೀರಕೇಸರಿಯಾಗಿದ್ದ ಛತ್ರಪತಿ ಶಿವಾಜಿಯವರ ತತ್ವಾದರ್ಶ ಮತ್ತು ಶೌರ್ಯ ಎಲ್ಲರಿಗೂ ಅನುಕರಣೀಯ. ಅದೇ … [Read more...] about ಅದ್ದೂರಿ ಶಿವಾಜಿ ಜಯಂತಿ
ಅಂಬೇಡ್ಕರ್ ಮತ್ತು ದೀನ ದಯಾಳ ಉಪಾಧ್ಯಯರ ಜಯಂತಿ ಕಾರ್ಯಕ್ರಮ
ದಾಂಡೇಲಿ:ನಗರದ ಬಿಜೆಪಿ ಯುವ ಮೋರ್ಚಾ ಘಟಕದಿಂದ ಗಾಂಧಿನಗರದ ದಲಿತ ದೇವು ಗೊಲ್ಲಪಲ್ಲಿಯವರ ಮನೆಯಲ್ಲಿ ಅಂಬೇಡ್ಕರ್ ಮತ್ತು ದೀನ ದಯಾಳ ಉಪಾಧ್ಯಯರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಭಾಸ ಅರವೇಕರ, ಯುವ ಮೋರ್ಚಾ ಉಪಾಧ್ಯಕ್ಷ ರಮೇಶ ಹೊಸಮನಿ ಮೊದಲಾದವರು ಉಪಸ್ಥಿತರಿದ್ದರು. … [Read more...] about ಅಂಬೇಡ್ಕರ್ ಮತ್ತು ದೀನ ದಯಾಳ ಉಪಾಧ್ಯಯರ ಜಯಂತಿ ಕಾರ್ಯಕ್ರಮ
“ನಜರ್ ಬದಲೇಗಾ ತೋ ನಜ್ಜರಾ ಬದಲೇಗಾ” ದೃಷ್ಟಿ ಬದಲಾದರೆ ದೃಶ್ಯ ಬದಲಾಗುತ್ತದೆ ಎಂದು ಸಂಸದ ಅನಂತಕುಮಾರ ಹೆಗಡೆ ನುಡಿದರು
ಹೊನ್ನಾವರ :ತಾಲೂಕಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಉನ್ನತ ಶಿಕ್ಷಣದ ಬಗ್ಗೆ ದೇಶಾದ್ಯಂತ ಗಂಭೀರವಾದ ಚರ್ಚೆ ಆರಂಭಗೊಂಡಿದೆ. ಈ ಬಗ್ಗೆ ಎಲ್ಲಾ ರೀತಿಯ ಚರ್ಚೆ ತುಂಬಾ ಆಳವಾಗಿ ನಡೆಯುತ್ತಿದೆ. ಇತಿಮಿತಿಯಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಬಗ್ಗೆ ವಿಚಾರ ವಿನಿಮಯ ನಡೆಯುತ್ತಿದೆ. … [Read more...] about “ನಜರ್ ಬದಲೇಗಾ ತೋ ನಜ್ಜರಾ ಬದಲೇಗಾ” ದೃಷ್ಟಿ ಬದಲಾದರೆ ದೃಶ್ಯ ಬದಲಾಗುತ್ತದೆ ಎಂದು ಸಂಸದ ಅನಂತಕುಮಾರ ಹೆಗಡೆ ನುಡಿದರು
ಹೊನ್ನಾವರದಲ್ಲಿ ಸಿರಿಗನ್ನಡ ಪುಸ್ತಕಮನೆಯಲ್ಲಿ ನಡೆದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ,
ಹೊನ್ನಾವರ:ಪುಸ್ತಕ ಎಂದಿಗೂ ಮನುಷ್ಯನಿಗೆ ಜೀವನಾನುಭವದ ಕೈಗನ್ನಡಿಯಾಗಿದೆ ಎಂದು ಹಿರಿಯ ಪತ್ರಕರ್ತ ಜಿ.ಯು.ಭಟ್ ಹೇಳಿದರು. ಪಟ್ಟಣದ ಉದ್ಯಮನಗರದ ಸಿರಿಗನ್ನಡ ಪುಸ್ತಕಮನೆಯಲ್ಲಿ ವಿಶ್ವ ಪುಸ್ತಕ ದಿನಾಚರಣೆ ನಿಮಿತ್ತ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ನಡೆದ `ಓದುವ ಸುಖ'ದ ಕುರಿತು ನಡೆದ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿ ಅಕ್ಷರವೂ ಇನ್ನೊಬ್ಬರಿಗೆ ಉಪಯೋಗವಾಗಲಿ ಎಂಬ ಸದುದ್ದೇಶದಿಂದ ಬರೆಯುವುದರಿಂದ … [Read more...] about ಹೊನ್ನಾವರದಲ್ಲಿ ಸಿರಿಗನ್ನಡ ಪುಸ್ತಕಮನೆಯಲ್ಲಿ ನಡೆದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ,