ಹೊನ್ನಾವರ : ತಾಲೂಕಿನ ಶ್ರೀ ರಾಮ ಮಂದಿರ ಹತ್ತು ಸಮಸ್ತರ ಮಠ ಹಾಗೂ ಆರ್ಟ ಆಫ್ ಲಿವಿಂಗ್ ಇವರ ಸಹಯೋಗದಲ್ಲಿ ನವೆಂಬರ 14 ರಂದು “ಸಧ್ಭಾವನ ಸತ್ಸಂಗ” ಗಾನ-ಧ್ಯಾನ-ಜ್ಞಾನ ಕಾರ್ಯಕ್ರಮ ನಡೆಯಲಿದೆ. ಕಾರ್ತಿಕ ಮಾಸದ ವಿಶೇಷ ಭಜನಾ ಕಾರ್ಯಕ್ರಮದಲ್ಲಿ ಪೂಜ್ಯ ಸ್ವಾಮಿ ಸೂರ್ಯಪಾದಜೀ ಅವರ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ರಘುಚಂದ್ರ ಸಭಾಗೃಹ ರಾಮ ಮಂದಿರ, ಬಜಾರದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸುವಂತೆ ಆಫ್ ಲಿವಿಂಗ್ನ ದೀಪಿಕಾ ಮಾತಾಜಿ ಪತ್ರಿಕಾ ಪ್ರಕಟಣೆಯಲ್ಲಿ … [Read more...] about ನವೆಂಬರ 14 ರಂದು “ಸಧ್ಭಾವನ ಸತ್ಸಂಗ” ಗಾನ-ಧ್ಯಾನ-ಜ್ಞಾನ ಕಾರ್ಯಕ್ರಮ
ಕಾರ್ಯಕ್ರಮ
“ವಿಚಕ್ಷಣ ಜಾಗೃತಿ ಸಪ್ತಾಹ”ದ ಕಾರ್ಯಕ್ರಮ
ಕಾರವಾರ: ಜಿಲ್ಲಾಡಳಿತ, ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾರವಾರ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಅಣುಶಕ್ತಿ ಸ್ಥಾಪನೆಯ ಸಂಸ್ಥಾಪಕ ನಿರ್ದೇಶಕರಾದ ಡಾ. ಹೋಮಿ ಜಹಾಂಗೀರ್ ಭಾಬಾ ಅವರ 108ನೇ ಜನ್ಮದಿನಾಚರಣೆ ಅಂಗವಾಗಿ ಇತ್ತಿಚಿಗೆ ಅಣುವಿದ್ಯುತ್ ಸ್ಥಾವರ ಕೈಗಾದಲ್ಲಿ "ವಿಚಕ್ಷಣ ಜಾಗೃತಿ ಸಪ್ತಾಹ"ದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರವಾರ, ಅಂಕೋಲಾ ಹಾಗೂ ಜೋಯಿಡಾ ತಾಲೂಕುಗಳ ಸರಕಾರಿ … [Read more...] about “ವಿಚಕ್ಷಣ ಜಾಗೃತಿ ಸಪ್ತಾಹ”ದ ಕಾರ್ಯಕ್ರಮ
ಆಧಾರ ಅದಾಲತ್ ಕಾರ್ಯಕ್ರಮವನ್ನು ನವೆಂಬರ್ 2ರಿಂದ 12ರ ವರೆಗೆ
ಹೊನ್ನಾವರ: ತಾಲೂಕಿನಲ್ಲಿ ಆಧಾರ ಅದಾಲತ್ ಕಾರ್ಯಕ್ರಮವನ್ನು ನವೆಂಬರ್ 2ರಿಂದ 12ರ ವರೆಗೆ ಪಟ್ಟಣ ಪಂಚಾಯತ ಸಭಾಭವನದಲ್ಲಿ ಏರ್ಪಡಿಸಲಾಗಿದೆ. ಈ ಅವಧಿಯಲ್ಲಿ ಹೊಸ ಆಧಾರ ನೋಂದಣಿ ಹಾಗೂ ದುರಸ್ಥಿ ಕುರಿತು ಸಾರ್ವಜನಿಕರು ಆಧಾರ ಅದಾಲತ್ನಲ್ಲಿ ಹಾಜರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಹೊನ್ನಾವರ ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. … [Read more...] about ಆಧಾರ ಅದಾಲತ್ ಕಾರ್ಯಕ್ರಮವನ್ನು ನವೆಂಬರ್ 2ರಿಂದ 12ರ ವರೆಗೆ
ಮೌಲ್ಯಾಧಾರಿತ ರಾಜಕಾರಣಕ್ಕೆ ದಿ. ಬಂಗಾರಪ್ಪನವರು ಮಾದರಿಯಾಗಿದ್ದರು;ಪುರುಷೋತ್ತಮ ಸಾವಂತ
ಕಾರವಾರ:ಮೌಲ್ಯಾಧಾರಿತ ರಾಜಕಾರಣಕ್ಕೆ ದಿ. ಬಂಗಾರಪ್ಪನವರು ಮಾದರಿಯಾಗಿದ್ದರು ಎಂದು ಜೆಡಿಎಸ್ ಮುಖಂಡ ಪುರುಷೋತ್ತಮ ಸಾವಂತ ಅಭಿಪ್ರಾಯ ಪಟ್ಟರು. ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಬಂಗಾರಪ್ಪನವರ ಜನ್ಮದಿನಾಚರಣೆ ಕಾರ್ಯಕ್ರಮ ನಡೆಸಿ ಅವರು ಮಾತನಾಡಿದರು. ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು. ನಾಡಿಗೆ ಅವರ ಸೇವೆ ದೊಡ್ಡದು ಎಂದು ಸ್ಮರಿಸಿದರು. ಪ್ರಮುಖರಾದ ಖಲಿಲುಲ್ಲಾ ಶೇಖ್ ಮಾತನಾಡಿ, ಮರಣಾ ನಂತರವೂ ಜನ … [Read more...] about ಮೌಲ್ಯಾಧಾರಿತ ರಾಜಕಾರಣಕ್ಕೆ ದಿ. ಬಂಗಾರಪ್ಪನವರು ಮಾದರಿಯಾಗಿದ್ದರು;ಪುರುಷೋತ್ತಮ ಸಾವಂತ
ಅಕ್ಟೋಬರ 29 ರಿಂದ ನವ್ಹಂಬರ 18ರ ವರೆಗೆ ಸಂಚಾರಿತ ಲೈಪ್ಲೈನ್ ಎಕ್ಸ್ಪ್ರೇಸ್ ಉಚಿತ ಆರೋಗ್ಯ ಕಾರ್ಯಕ್ರಮ
ಕಾರವಾರ:ದಿ ಎಮೆರೇಟ್ಸ್ ಏರ್ ಲೈನ್ ಸೌಜನ್ಯ ಹಾಗೂ ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಇಂಪ್ಯಾಕ್ಸ್ ಇಂಡಿಯಾ ಪೌಂಡೇಶನರವರ ವತಿಯಿಂದ ಜಿಲ್ಲೆಯ ಕುಮಟಾ ರೇಲ್ವೆ ನಿಲ್ದಾಣದಲ್ಲಿ ಅಕ್ಟೋಬರ 29 ರಿಂದ ನವ್ಹಂಬರ 18ರ ವರೆಗೆ ಸಂಚಾರಿತ ಲೈಪ್ಲೈನ್ ಎಕ್ಸ್ಪ್ರೇಸ್ ಉಚಿತ ಆರೋಗ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಶುಲ್ಕರಹಿತ ತಪಾಸಣಾ ಚಿಕಿತ್ಸೆಯನ್ನು ಸುಪ್ರಸಿದ್ದ ಪರಿಣಿತ ಚಿಕಿತ್ಸಕರಿಂದ ಕಣ್ಣಿನ ತಪಾಸಣೆ, ಕಿವಿ ರೋಗ, ಹಾಗೂ ಸುಟ್ಟ ಗಾಯಗಳಿಂದ ಸಂಕೋಚನವಾದವುಗಳ … [Read more...] about ಅಕ್ಟೋಬರ 29 ರಿಂದ ನವ್ಹಂಬರ 18ರ ವರೆಗೆ ಸಂಚಾರಿತ ಲೈಪ್ಲೈನ್ ಎಕ್ಸ್ಪ್ರೇಸ್ ಉಚಿತ ಆರೋಗ್ಯ ಕಾರ್ಯಕ್ರಮ