ಕಾರವಾರ:ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಆರಂಭಿಸಿದ್ದ ಸಹಾಯವಾಣಿಯ ಬಗ್ಗೆ ಜನರಿಗೆ ಸೂಕ್ತ ಮಾಹಿತಿಯಿಲ್ಲ. ಹೀಗಾಗಿ ಹಿರಿಯ ನಾಗರಿಕರಿಂದ ದೂರುಗಳು ಬರುತ್ತಿಲ್ಲ. ಹತ್ತು ತಿಂಗಳ ಅವದಿಯಲ್ಲಿ ಬೆರಳೆಣಿಕೆಯ ದೂರುಗಳು ಮಾತ್ರ ಕಚೇರಿ ಸಹಾಯವಾಣಿಗೆ ಬಂದಿದೆ. ಹಿರಿಯ ನಾಗರಿಕರು ಯಾವುದೇ ಕಿರುಕುಳಕ್ಕೆ ಒಳಗಾಗದೆ ಇರಲು ಸಹಾಯವಾಣಿ ಸ್ಥಾಪಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಜನವರಿ 2017ರಲ್ಲಿ ಆರಂಭಿಸಲಾಯಿತು. ಮಕ್ಕಳು ತಮ್ಮ … [Read more...] about ಹಿರಿಯ ನಾಗರಿಕರ ಸಹಾಯವಾಣಿಗೆ ಕರೆ ಮಾಡುವವರೇ ಇಲ್ಲ
ಕಾಳಜಿ
ಆರೋಗ್ಯ ಕಾಳಜಿಯ ಜೊತೆಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು’ಜಿಲ್ಲಾಧಿಕಾರಿ ಎಸ್.ಎಸ್.ನಕುಲ್
ಹೊನ್ನಾವರ `ಪೌರಕಾರ್ಮಿಕರು ಪ್ರತಿನಿತ್ಯ ಸ್ವಚ್ಛತೆಯನ್ನು ಕಾಪಾಡುವ ಧೂತರು. ಅವರು ತಮ್ಮ ಆರೋಗ್ಯ ಕಾಳಜಿಯ ಜೊತೆಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು' ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದರು. ಪಟ್ಟಣದ ರೋಟರಿ ಕ್ಲಬ್ ಸಭಾಭವನದಲ್ಲಿ ನಡೆದ ಹಸಿಕಸ ಮತ್ತು ಒಣಕಸ ವಿಂಗಡಣೆ ಮಾಡಿ ವಿಲೇವಾರಿ ಮಾಡುವ ಕುರಿತು ಕುಮಟಾ ಪುರಸಭೆ, ಭಟ್ಕಳದ ಜಾಲಿ ಪ. ಪಂ ಹಾಗೂ ಹೊನ್ನಾವರ ಪ.ಪಂ ಪೌರಕಾರ್ಮಿಕರಿಗೆ ಚಾಲಕರಿಗೆ ಹಾಗೂ ಮೇಲ್ವಿಚಾರಕರುಗಳಿಗೆ ಹಮ್ಮಿಕೊಂಡ ತರಬೇತಿ ಕಾರ್ಯಗಾರವನ್ನು … [Read more...] about ಆರೋಗ್ಯ ಕಾಳಜಿಯ ಜೊತೆಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು’ಜಿಲ್ಲಾಧಿಕಾರಿ ಎಸ್.ಎಸ್.ನಕುಲ್
*ಪ್ರತಿ ದಿನವೂ ವ್ಯಾಪಾರ. ಸದಸ್ಯರಿಗೆ ಸರ್ವರೀತಿಯಲ್ಲೂ ಸಹಕಾರ*
ಟಿ ಎಸ್ ಎಸ್ ಶಿರಸಿಯ ವ್ಯಾಪಾರಿ ಅಂಗಳವು ಅಡಿಕೆ ಬೆಳೆಗಾರರ ಹಾಗು ವ್ಯಾಪಾರಸ್ಥರ ನೆಚ್ಚಿನ ಹಾಗು ಪೂಜ್ಯ ಸ್ಥಳವಾಗಿದ್ದು, ಪ್ರತಿದಿನದ ಅಡಿಕೆ ಮಾರುಕಟ್ಟೆಯ ಟ್ರೆಂಡ್ ಅನ್ನು ನಿರ್ಧರಿಸುವ ಹಾಗು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತಿದೊಡ್ಡ ಹಣಕಾಸು ವ್ಯವಹಾರ ನಡೆಸುವ ಮಾರುಕಟ್ಟೆಯಾಗಿದೆ.*ಏನಿದು ಪ್ರತಿದಿನ ವ್ಯಾಪಾರ?* ರವಿವಾರ ಹಾಗು ಕೆಲವೇ ಕೆಲ ಸರ್ಕಾರಿ ರಜೆ ಹೊರತು ಪಡಿಸಿದಂತೆ ವಾರದ ಉಳಿದೆಲ್ಲ ದಿನ / ವರ್ಷದ ಬಹುತೇಕ ದಿನ ನಿರಂತರ ಅಡಿಕೆ ವ್ಯಾಪಾರ ನಡೆಯುವ … [Read more...] about *ಪ್ರತಿ ದಿನವೂ ವ್ಯಾಪಾರ. ಸದಸ್ಯರಿಗೆ ಸರ್ವರೀತಿಯಲ್ಲೂ ಸಹಕಾರ*