ಹೊನ್ನಾವರ ಜೂ. 26 : ದೈಹಿಕ ಅಸಹಾಕರವನ್ನು ಮೆಟ್ಟಿ ನಿಂತು ಬೌದ್ಧಿಕ ಸಾಮಥ್ರ್ಯದಲ್ಲಿ ಮೆಟ್ಟಿಲೇರುತ್ತ ಚೆಸ್ ಪಟುವಾಗಿ ಬೆಳೆದ ಸಮರ್ಥ ಜಗದೀಶ ರಾವ್ ಅಮೇರಿಕಾ ಹಾಗೂ ಸ್ಲೋವಾಕಿಯಾದಲ್ಲಿ ನಡೆಯುವ 2ನೇ ವಿಶ್ವಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದು ತಂದೆ ಜಗದೀಶ ರಾವ್ ಮಗನನ್ನು ಕರೆದೊಯ್ದಿದ್ದಾರೆ. ದಿ. 28ರಿಂದ ಜುಲೈ 6ರವರೆಗೆ ಸ್ಲೋವಾಕಿಯಾದಲ್ಲಿ ನಡೆಯುವ ಐಪಿಸಿಎ ವಿಶ್ವಮಟ್ಟದ ಚದುರಂಗ ಸ್ಪರ್ಧೆ ಹಾಗೂ ದಿ. 9-7-2019ರಿಂದ 14-7-2019ರವರೆಗೆ ಅಮೇರಿಕಾದ … [Read more...] about ಚೆಸ್ ಪಟು ಸಮರ್ಥ ಅಮೇರಿಕಾಕ್ಕೆ
ಕಿರಿಯ
ಗ್ರಾಮೀಣ ಭಾಗದಲ್ಲಿ “ಚಿಲುಮೆ” ಮಕ್ಕಳ ರಜೆ ಶಿಬಿರ
ಹೊನ್ನಾವರ:ತಾಲೂಕಿನ ಗ್ರಾಮೀಣ ಭಾಗವಾದ ಭಾಸಗಾರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊನ್ನಾವರದ ‘ಸಾಕ್ಷಿ’ ಶಿಕ್ಷಕರ ಬಳಗವು ಎಸ್.ಡಿ.ಎಮ್.ಸಿಯವರ ಸಹಕಾರದಲ್ಲಿ ಸಂಘಟಿಸಿದ್ದ ಎರಡು ದಿನಗಳ ರಜಾ ಶಿಬಿರ ‘ಚಿಲುಮೆ-’ ಯಶಸ್ವಿಯಾಗಿ ನಡೆಯಿತು. ಶಿಬಿರವನ್ನು ದೀಪ ಬೆಳಗಿ, ಕಾಗದದ ಹೂ ಅರಳಿಸಿ ಉದ್ಘಾಟಿಸಿದ ತಾಲೂಕು ಪಂಚಾಯತ ಅಧ್ಯಕ್ಷರಾದ ಉಲ್ಲಾಸ ನಾಯ್ಕ ಮಾತನಾಡಿ. ತಾಲೂಕು ಕೇಂದ್ರದಿಂದ ದೂರ ಇರುವ ಇಂತಹ ಗ್ರಾಮೀಣ ಭಾಗಕ್ಕೆ ಸರಕಾರಿ ಶಾಲೆಯ ಶಿಕ್ಷಕರ ಬಳಗ ಸ್ವಯಂ ಸ್ಫೂರ್ತಿಯಿಂದ … [Read more...] about ಗ್ರಾಮೀಣ ಭಾಗದಲ್ಲಿ “ಚಿಲುಮೆ” ಮಕ್ಕಳ ರಜೆ ಶಿಬಿರ
ಶ್ರೀನಿವಾಸ ನಾಯಕರ ಪ್ರಾಯೋಜಕತ್ವದಲ್ಲಿ ದಿ| ಅಭಿಜಿತ ನಾಯಕ ಸ್ಮರಣಾರ್ಥ ಅರ್ಥಪೂರ್ಣವಾಗಿ ಜರುಗಿದ ಸ್ಕೂಲಬ್ಯಾಗ್ ವಿತರಣಾ ಸಮಾರಂಭ
ದಿ| ಅಭಿಜಿತ್ ಶ್ರೀನಿವಾಸ ನಾಯಕ ಅವರ ಸ್ಮರಣಾರ್ಥ ಗಂಗಾವಳಿಯ ಗಂಗಾ ಮಾತಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಕೂಲ್ ಬ್ಯಾಗ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ ಶ್ರೀನಿವಾಸ ನಾಯಕ ನಾಡುಮಾಸ್ಕೇರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ದಿ| ಅಭಿಜಿತ್ ಸ್ಮರಣಾರ್ಥ ಕಳೆದ ಎಂಟು ವರ್ಷಗಳಿಂದ ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್ ವಿತರಿಸುತ್ತಾ ತನ್ನ ಕೈಲಾದ ಸೇವೆ ಮಾಡುತ್ತಿದ್ದೇನೆ. ವಿದ್ಯಾರ್ಥಿಗಳು … [Read more...] about ಶ್ರೀನಿವಾಸ ನಾಯಕರ ಪ್ರಾಯೋಜಕತ್ವದಲ್ಲಿ ದಿ| ಅಭಿಜಿತ ನಾಯಕ ಸ್ಮರಣಾರ್ಥ ಅರ್ಥಪೂರ್ಣವಾಗಿ ಜರುಗಿದ ಸ್ಕೂಲಬ್ಯಾಗ್ ವಿತರಣಾ ಸಮಾರಂಭ