ಇದೇ ಏಪ್ರಿಲ್ 15 ರವಿವಾರದಂದು ಸಾಯಂಕಾಲ 5 ಗಂಟೆಗೆ ಹೊನ್ನಾವರದ ಹವ್ಯಕ ಸಭಾಭವನದಲ್ಲಿ ಖ್ಯಾತ ಗಾಯಕ ಪದ್ಮಶ್ರೀ ಪುರಸ್ಕೃತ ಪಂ. ವೆಂಕಟೇಶಕುಮಾರ್ ರವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಕರ್ಕಿಯ ಬುರ್ಡೆಭಟ್ಟರ ಮನೆಯವರು ಹಾಗೂ ಪಂ. ಭೀಮಸೇನ ಜೋಶಿ ಪ್ರತಿಷ್ಠಾನದ ಪ್ರಧಾನ ಸಂಚಾಲಕರೂ ಆಗಿ ವಿವಿಧ ಸಾಮಾಜಿಕ- ಧಾರ್ಮಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡು, ಗದುಗಿನ ಎಲ್.ಐ.ಸಿ ಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಎಮ್.ಟಿ.ಭಟ್ ರವರು ತಮ್ಮೂರಾದ … [Read more...] about ಪಂ. ವೆಂಕಟೇಶಕುಮಾರ್ ರವರ ಸಂಗೀತ ಕಾರ್ಯಕ್ರಮ
ಕೂಡ
TSS Market Report 3-4-2018
Rate in rs / per Quintal TSS Sirsi min max avg *Rashi 29699 33399 31457*⬆ *Bette 21499 28898 25103* *Kole 10899 18011 14366* *K G 13519 20599 17102* *Chali 19119 21599 21059*⬆ Old Chali 23019 23686 23331* *Ch kem 15199 18569 17206* *B Got 13311 … [Read more...] about TSS Market Report 3-4-2018
ಖಾಲಿ ಜಾಗದಲ್ಲಿ ನಿಲ್ಲುವ ಮಳೆ ನೀರು;ಸಾರ್ವಜನಿಕರಿಗೆ ತೊಂದರೆ
ಕಾರವಾರ:ಕೆನರಾ ಬ್ಯಾಂಕ್ ಕಾಲೋನಿಯ ಪದ್ಮನಾಬ ನಗರ ಐದನೇ ಅಡ್ಡರಸ್ತೆಯಲ್ಲಿರುವ ಖಾಲಿ ಜಾಗದಲ್ಲಿ ಮಳೆ ನೀರು ನಿಲ್ಲುತಿದ್ದು, ಸಾರ್ವಜನಿಕರಿಗೆ ತೊಂದರೆಯಾಗಿದೆ. ಇಲ್ಲಿ ಮೂರು ಅಡಿಗಳಷ್ಟು ಎತ್ತರದಲ್ಲಿ ನೀರು ನಿಂತಿದೆ. ಇದರಿಂದ ಕೀಟಭಾದೆ ಹೆಚ್ಚಿದೆ. ಸುತ್ತಲಿನ ಮನೆಯೊಳಗೆ ಹಾವು ಹಾಗೂ ಇತರೆ ಕ್ರಿಮಿಕೀಟಗಳು ಸೇರಿಕೊಳ್ಳುತ್ತಿದ್ದು ಜನ ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಸಾಂಕ್ರಾಮಿಕ ರೋಗ ಕೂಡ ಹರಡುವ ಸಾಧ್ಯತೆ ಇದ್ದು, ಇದರಿಂದ ಜನ ಆತಂಕಕ್ಕಿಡಾಗಿದ್ದಾರೆ. ಪ್ರತಿ … [Read more...] about ಖಾಲಿ ಜಾಗದಲ್ಲಿ ನಿಲ್ಲುವ ಮಳೆ ನೀರು;ಸಾರ್ವಜನಿಕರಿಗೆ ತೊಂದರೆ