ಹಳಿಯಾಳ ; ಕೆನರಾ ಸಂಸದ, ಸಚಿವ ಅನಂತಕುಮಾ ಹೆಗಡೆಗೆ ತಾಕತ್ತಿದ್ದರೇ ಹಳಿಯಾಳ-ವಿಧಾನಸಭಾ ಕ್ಷೇತ್ರದಲ್ಲಿ ಬಂದು ಸ್ಪರ್ಧಿಸಿ ಗೆದ್ದು ತೋರಿಸಲಿ ಒಂದಾನುವೇಳೆ ಅವರು ಗೆದ್ದರೇ ತಾವು ತಮ್ಮ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಅವರು ಸೋತರೇ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಬಹಿರಂಗ ಸವಾಲ್ ಹಾಕಿದ್ದಾರೆ. ಪಟ್ಟಣದ ತಮ್ಮ ಎಮ್.ಎಲ್.ಸಿ. ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯನ್ನುದ್ದೇಶಿಸಿ … [Read more...] about ಸಚಿವ ಅನಂತಕುಮಾ ಹೆಗಡೆಗೆ ತಾಕತ್ತಿದ್ದರೇ ಹಳಿಯಾಳ-ವಿಧಾನಸಭಾ ಕ್ಷೇತ್ರದಲ್ಲಿ ಬಂದು ಸ್ಪರ್ಧಿಸಿ ಗೆದ್ದು ತೋರಿಸಲಿ ; ಎಸ್.ಎಲ್.ಘೋಟ್ನೇಕರ ಬಹಿರಂಗ ಸವಾಲ್
ಕೆನರಾ ಸಂಸದ
ರೈತರ ಸಮಸ್ಯೆ ಬಗೆಹರಿಸದೆ ಇದ್ದರೇ ಜಿಲ್ಲಾದ್ಯಂತ ಊಗ್ರ ಹೋರಾಟ
ಹಳಿಯಾಳ: ಅರಣ್ಯ ಅತಿಕ್ರಮಣ ಸಕ್ರಮ ಕುರಿತು ರೈತರು ಎಲ್ಲ ಸೂಕ್ತ ದಾಖಲೆಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದರು ಸಹ ಹಲವಾರು ಕಾರಣಗಳನ್ನು ನೀಡಿ ದಾಖಲೆಗಳನ್ನು ವಾಪಸ್ಸು ಕಳಿಸಲಾಗುತ್ತಿದ್ದು, ರೈತ ಹಿತಾಸಕ್ತಿ ಜಿಲ್ಲಾಧಿಕಾರಿಗಳಿಗೆ ಇದ್ದಂತೆ ಕಾಣುತ್ತಿಲ್ಲ 2018ರ ಜನೆವರಿ ತಿಂಗಳ ಕೊನೆಯೊಳಗೆ ರೈತರ ಈ ಸಮಸ್ಯೆ ಬಗೆಹರಿಸದೆ ಇದ್ದರೇ ರೈತರೊಂದಿಗೆ ಬೀದಿಗಿಳಿದು ಗ್ರಾಮಾಂತರ ಭಾಗದಿಂದ ಜಿಲ್ಲಾದ್ಯಂತ ಊಗ್ರ ಹೋರಾಟ ನಡೆಸಲಾಗುವುದೆಂದು ವಿಧಾನ ಪರಿಷತ್ ಸದಸ್ಯ … [Read more...] about ರೈತರ ಸಮಸ್ಯೆ ಬಗೆಹರಿಸದೆ ಇದ್ದರೇ ಜಿಲ್ಲಾದ್ಯಂತ ಊಗ್ರ ಹೋರಾಟ
ಅನಂತಕುಮಾರ ಹೆಗಡೆಯವರಿಗೆ ಸಚಿವ ಸ್ಥಾನ ;ಸಂಭ್ರಮ ಆಚರಣೆ
ಹೊನ್ನಾವರ ಕೆನರಾ ಸಂಸದ ಅನಂತಕುಮಾರ ಹೆಗಡೆಯವರಿಗೆ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಕ್ಕಿರುವುದಕ್ಕೆ ಬೆಜೆಪಿ ಹೊನ್ನಾವರ ಮಂಡಲದ ಮುಖಂಡರು, ಕಾರ್ಯಕರ್ತರು ಪಟ್ಟಣದ ಶರಾವತಿ ಸರ್ಕಲ್ದಲ್ಲಿ ರವಿವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಬಿಜೆಪಿ ತಾಲೂಕಾ ಅಧ್ಯಕ್ಷ ಸುಬ್ರಾಯ ನಾಯ್ಕ ಮಾತನಾಡಿ ಅನಂತಕುಮಾರ ಹೆಗಡೆ ಅವರು 5 ಸಲ ಸಂಸದರಾಗಿ ಆಯ್ಕೆಯಾಗಿದ್ದು ಉತ್ತಮ ಸಂಸತ್ಪಟುವಾಗಿ ಅನುಭವ ಹೊಂದಿದ್ದಾರೆ. ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಸಚಿವ ಸ್ಥಾನ … [Read more...] about ಅನಂತಕುಮಾರ ಹೆಗಡೆಯವರಿಗೆ ಸಚಿವ ಸ್ಥಾನ ;ಸಂಭ್ರಮ ಆಚರಣೆ