ಲಾಕ್ ಡೌನ್ ನಿಂದ ತಮ್ಮ ವಾಹನಗಳನ್ನು ತಮ್ಮ ಊರಿಗೆ ತರಲಾಗದೇ ಹುಬ್ಬಳ್ಳಿಯ ಫಾರೆಸ್ಟ್ ಸ್ಕ್ವಾಡ್ ಪೊಲೀಸ್ ವಾಹನ ಬಳಸಿಕೊಂಡು,ಹುಬ್ಬಳ್ಳಿಯಿಂದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಎಂಟ್ರಿ ಕೊಟ್ಟಿವರನ್ನು ಸ್ಥಳೀಯ ‘ಟಾಸ್ಕ್ ಫೋರ್ಸ್’ ಕೈಯಲ್ಲಿ ಸಿಕ್ಕಿಬಿದ್ದಿ ಘಟನೆ ನಡೆದಿದೆ.ಗೋಕರ್ಣದಲ್ಲಿ ಜೆಸಿಬಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ನಾಲ್ವರು ಹುಬ್ಬಳ್ಳಿಯ ತಮ್ಮ ಊರಿಗೆ ಯಾವುದೋ ಕಾರ್ಯದ ನಿಮಿತ್ತ ತೆರಳಿದ್ದರು. ಆದರೆ ಲಾಕ್ ಡೌನ್ ನಿಂದಾಗಿ ತಾವು ಕೆಲಸ … [Read more...] about ಅಸಲಿ ಪೊಲೀಸ್ ಜೀಪನಲ್ಲಿ ನಕಲಿ ಪೊಲೀಸರ ಪ್ರಯಾಣ;ಪೊಲೀಸರೆ ರಚಿಸಿದ ಟಾಸ್ಕ್ ಫೋರ್ಸ ಕೈಯಲ್ಲಿ ಸಿಕ್ಕಿ ಬಿದ್ದ ಖತರ್ನಾಕ್ ಕಿಲಾಡಿಗಳು!
ಕೈಯಲ್ಲಿ
ಕೈಯಲ್ಲಿ ಸಿಡಿಮದ್ದು ಸ್ಪೋಟ; ಗಾಯಗೊಂಡ ರೈಮಂಡ್ ಕೈತಾನ ಮಿರಾಂಡ
ಹೊನ್ನಾವರ:ತಾಲೂಕಿನ ಹೊಸಾಡದ ರಂಗಿನಮೋಟಾದಲ್ಲಿ ಭಟ್ಕಳ ಶಾಸಕ ಮಂಕಾಳ ವೈದ್ಯ ಅವರ ಉಪಸ್ಥಿತಿಯಲ್ಲಿ ವಾಲಿಬಾಲ್ ಪಂದ್ಯಾವಳಿಯ ವೇದಿಕೆ ಕಾರ್ಯಕ್ರಮ ನಡೆಯುತ್ತಿದ್ದಾಗ ಅಲ್ಲಿಗೆ ಸಮೀಪದಲ್ಲಿ ವ್ಯಕ್ತಿಯೊಬ್ಬನ ಕೈಯಲ್ಲಿ ಸಿಡಿಮದ್ದು ಸ್ಪೋಟಗೊಂಡ ಘಟನೆ ರವಿವಾರ ರಾತ್ರಿ ನಡೆದಿದೆ. ಪ್ರಭಾತನಗರದ ರೈಮಂಡ್ ಕೈತಾನ ಮಿರಾಂಡ (24) ಎಂಬುವವನು ಸಿಡಿಮದ್ದು ಸಿಡಿಸಿ ಗಾಯಗೊಂಡ ವ್ಯಕ್ತಿ. ಹೊಸಾಡದಲ್ಲಿ ಶರಾವತಿ ಫ್ರೆಂಡ್ಸ್ ಅವರು ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಯ … [Read more...] about ಕೈಯಲ್ಲಿ ಸಿಡಿಮದ್ದು ಸ್ಪೋಟ; ಗಾಯಗೊಂಡ ರೈಮಂಡ್ ಕೈತಾನ ಮಿರಾಂಡ
ಸರ್ಕಾರದ ಯೋಜನೆಗಳ ಅನುಷ್ಠಾನ ಅಧಿಕಾರಿಗಳ ಕೈಯಲ್ಲಿ;ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ:ಸರ್ಕಾರದ ಯೋಜನೆಗಳ ಅನುಷ್ಠಾನ ಅಧಿಕಾರಿಗಳ ಕೈಯಲ್ಲಿ ಇರುವುದರಿಂದ ಅಧಿಕಾರಿಗಳು ಸ್ವಾರ್ಥಕ್ಕಾಗಿ ನೌಕರಿ ಮಾಡದೆ ತಮ್ಮ ಜವಾಬ್ದಾರಿ ಅರಿತು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದರೆ ಯಾವುದೇ ಸಮಸ್ಯೆಗಳು ಉದ್ಭವಿಸದೆ ಯೋಜನೆಗಳ ಲಾಭ ಎಲ್ಲರಿಗೂ ದೊರೆಯುತ್ತದೆ ಎಂದು ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ತಾಪಂ ಸಭಾಭವನದಲ್ಲಿ ಶನಿವಾರ ನಡೆದ ತಾಲೂಕಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲಿಸಿ … [Read more...] about ಸರ್ಕಾರದ ಯೋಜನೆಗಳ ಅನುಷ್ಠಾನ ಅಧಿಕಾರಿಗಳ ಕೈಯಲ್ಲಿ;ಸಚಿವ ಆರ್.ವಿ.ದೇಶಪಾಂಡೆ