ಕಾರವಾರ:ಕರಾವಳಿಯ ವಿವಿಧ ಭಾಗದಲ್ಲಿ ಕಡಲು ಕೊರೆತ ಮುಂದುವರೆದಿದೆ. ಮಳೆ ಪ್ರಮಾಣ ಕಡಿಮೆಯಿದ್ದರೂ ಕಡಲಿನ ಅಬ್ಬರ ಜೋರಾಗಿದೆ. ಇದರಿಂದ ಕಡಲಕೊರೆತವೂ ಹೆಚ್ಚಿದೆ. ಕಾರವಾರದ ಟಾಗೋರÀ ತೀರ, ಮಾಜಾಳಿ ಕಡಲ ತೀರ, ಅಂಕೋಲಾ ತಾಲೂಕಿನ ಹಾರವಾಡ, ನದಿಬಾಗ ಮುಂತಾದ ಕಡಲ ತೀರಗಳು ಸಮುದ್ರದ ಭೋರ್ಗರೆತದಿಂದ ಕೊರೆತಕ್ಕೆ ಒಳಗಾಗುತ್ತಿವೆ. ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ರಾಕ್ ಗಾರ್ಡನ್ ಬಳಿ ಕಡಲ ತೀರದಲ್ಲಿಯೂ ಈಚೆಗೆ ಕೊರೆತ ಉಂಟಾಗಿತ್ತು. ಪ್ರವಾಸಿಗರ ಆಕರ್ಷಣೆಗೆಂದು … [Read more...] about ಕರಾವಳಿಯ ವಿವಿಧ ಭಾಗದಲ್ಲಿ ಕಡಲು ಕೊರೆತ
ಕೊರೆತ
ಸಮುದ್ರ ಕೊರೆತ :ತೋಟ ಮತ್ತು ಮನೆಗಳಿಗೆ ಹಾನಿ
ಹೊನ್ನಾವರ :ತಾಲೂಕಿನ ಪಾವಿನಕುರ್ವಾ, ತೊಪ್ಪಲಕೇರಿಯಲ್ಲಿ ಕಡಲಕೊರೆತದ ಕೂಗು ಮತ್ತೆ ಕೇಳಿ ಬಂದಿದೆ. ಕಳೆದ 2 ದಿನಗಳಿಂದ ಬೀಸುತ್ತಿರುವ ಅಬ್ಬರದ ಮಳೆಗಾಳಿಗೆ ಸಮುದ್ರ ಉಬ್ಬರಿಸಿ, ತೆರೆಗಳೆದ್ದು ತಡೆಗೋಡೆಗಳನ್ನು ಕೆಡವಿ ಮತ್ತೆ ತೋಟಕ್ಕೆ ನುಗ್ಗಿದೆ. ತೊಪ್ಪಲಕೇರಿಯ 500 ಮೀಟರ್ ತಡೆಗೋಡೆ ಕುಸಿದಿದ್ದು ಅನಂತ ನಾರಾಯಣ ನಾಯ್ಕ, ಶಂಕರ ದುರ್ಗಪ್ಪ ನಾಯ್ಕ, ಗಂಗು ಉಮೇಶ ನಾಯ್ಕ ಮತ್ತು ಕೆಲವರ ಮನೆಗೆ, ತೋಟಕ್ಕೆ ನೀರು ನುಗ್ಗಿದೆ. ಸ್ಥಳಕ್ಕೆ ಭೇಟಿ ನೀಡಿದ ಶಾಸಕಿ ಶಾರದಾ ಮೋಹನ … [Read more...] about ಸಮುದ್ರ ಕೊರೆತ :ತೋಟ ಮತ್ತು ಮನೆಗಳಿಗೆ ಹಾನಿ