• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕ್ರೀಡಾಕೂಟ

ಕಿರವತ್ತಿ ಸಿಆರ್ ಪಿ ಸಂತೋಷ ನಾಯಕ “ರಾಷ್ಟ್ರ ಮಟ್ಟಕ್ಕೆ ಆಯ್ಕೆ”.

January 17, 2019 by Yogaraj SK Leave a Comment

ಯಲ್ಲಾಪೂರ :- ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ "ಗುಂಡು ಎಸೆತ ಹಾಗೂ ಚಕ್ರ ಎಸೆತ ಸ್ಪರ್ಧೆಯಲ್ಲಿ ಯಲ್ಲಾಪುರದ ಕಿರವತ್ತಿಯ ಸಿ.ಆರ್.ಪಿ. ಸಂತೋಷ ನಾಯಕ  ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರ ಸಾಧನೆಗೆ ಬಿ.ಇ.ಓ ಎನ್.ಆರ್.ಹೆಗಡೆ, ಸಂಯೋಜನಾಧಿಕಾರಿ ಶ್ರೀರಾಮ.ಹೆಗಡೆ, ದೈ.ಶಿ.ಪರಿವೀಕ್ಷಕ ರವೀಂದ್ರ.ಕಾಪ್ಸೆ, ಜಿಲ್ಲಾಧ್ಯಕ್ಷ ನಾರಾಯಣ.ನಾಯಕ, ತಾಲೂಕಾಧ್ಯಕ್ಷ ಆರ್.ಆರ್.ಭಟ್ಟ, ಸರ್ಕಾರಿ … [Read more...] about ಕಿರವತ್ತಿ ಸಿಆರ್ ಪಿ ಸಂತೋಷ ನಾಯಕ “ರಾಷ್ಟ್ರ ಮಟ್ಟಕ್ಕೆ ಆಯ್ಕೆ”.

ರಾಷ್ಟ್ರಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ರೋಯಲ್ ಅಕಾಡೆಮಿಯ ವಿದ್ಯಾರ್ಥಿಗಳ ಸಾಧನೆ

December 27, 2018 by Gaju Gokarna Leave a Comment

ಹೊನ್ನಾವರ , ಉತ್ತರಕನ್ನಡ ಜಿಲ್ಲೆಯ, ಭಟ್ಕಳದ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ಸಭಾಭವನದಲ್ಲಿ, ನಡೆದ 1ನೇ ಮುಕ್ತ ರಾಷ್ಟ್ರ ಕರಾಟೆ ಚಾಂಪಿಯನಶಿಪ್‍ಗೆ ಹೊನ್ನಾವರದ ರೋಯಲ್ ಅಕಾಡೆಮಿಯ ವಿದ್ಯಾರ್ಥಿಗಳು ಫೈಟ್ ಮತ್ತು ಕತಾದಲ್ಲಿ ಭಾಗವಹಿಸಿ ವಿಜಯಿಗಳಾಗಿದ್ದಾರೆ. ಅಕ್ಷಯ.ಎಸ್.ಮೇಸ್ತಾ (ಪ್ರಥಮ, ಪ್ರಥಮ), ಚಂದನಾ.ರಮೇಶ.ಮೇಸ್ತಾ (ಪ್ರಥಮ, ದ್ವಿತೀಯ), ಭುವನ್.ಮಹೇಶ.ಮೊಗೇರ(ಪ್ರಥಮ), ಯಶಿಕಾ.ಕಿರಣ್‍ಕುಮಾರ.ನಾಯ್ಕ (ತೃತೀಯ,ತೃತೀಯ), ಜಯಸೂರ್ಯ.ಪಿ.ಈಟಿ (ಪ್ರಥಮ, ದ್ವಿತೀಯ), … [Read more...] about ರಾಷ್ಟ್ರಮಟ್ಟದ ಕರಾಟೆ ಕ್ರೀಡಾಕೂಟದಲ್ಲಿ ರೋಯಲ್ ಅಕಾಡೆಮಿಯ ವಿದ್ಯಾರ್ಥಿಗಳ ಸಾಧನೆ

ಚೆನ್ನಕೇಶವ ಪ್ರೌಢಶಾಲೆ ಕರ್ಕಿ ಮಕ್ಕಳ ಸಾಧನೆ

September 6, 2018 by Gaju Gokarna Leave a Comment

honnavr 06 S.N. HEGDE.

ಹೊನ್ನಾವರ .ವಲಯ ಮಟ್ಟದ ಸಾ.ಶಿ.ಇಲಾಖೆಯ ಕ್ರೀಡಾಕೂಟ ಆರ್.ಈ.ಎಸ್ ಪ್ರೌಢಶಾಲೆ ಹಳದೀಪುರ ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಶ್ರೀ ಚೆನ್ನಕೇಶವ ಪ್ರೌಢಶಾಲೆಯ ಈ ಕೆಳಗಿನ ವಿದ್ಯಾರ್ಥಿಗಳು ವಿಜಯಶಾಲಿಗಳಾಗಿದ್ದಾರೆ.ಕುಮಾರ ಸುದೀಪ ಹೊನ್ನೆಕಾಯಿ:- ಬರ್ಚಿ ಎಸೆತ-ಪ್ರಥಮ ಹೆಮ್ಮರ ಥ್ರೋ-ಪ್ರಥಮ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಎತ್ತರ ಜಿಗಿತ-ದ್ವಿತೀಯಕುಮಾರಿ ವಂದನಾ ಎನ್ ಗೌಡ ಚಕ್ರ ಎಸೆತ-ಪ್ರಥಮ ಗುಂಡು ಎಸೆತ-ಪ್ರಥಮ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಬರ್ಚಿ … [Read more...] about ಚೆನ್ನಕೇಶವ ಪ್ರೌಢಶಾಲೆ ಕರ್ಕಿ ಮಕ್ಕಳ ಸಾಧನೆ

ಇಂಡೋ-ಶ್ರೀಲಂಕಾ ಚಾಂಪಿಯನ್ ಶಿಪ್ ಹೊನ್ನಾವರದ ಅದ್ವೈತ ಸ್ಪೋಟ್ರ್ಸ ಕ್ಲಬ್ (ರಿ)ಮಕ್ಕಳಿಂದ ಅದ್ವೈತ ಸಾಧನೆ

June 7, 2018 by Gaju Gokarna Leave a Comment

advviata sports club.

ಹೊನ್ನಾವರ .ದಿ 25 ಮೇ ರಿಂದ 29 ಮೇರವರೆಗೆ ಶ್ರೀಲಂಕಾದಲ್ಲಿ ನಡೆದ ಇಂಡೋ-ಶ್ರೀಲಂಕಾ ಚಾಂಪಿಯನ್‍ಶಿಪ್‍ನ ಅಥ್ಲೆಟಿಕ್ಸ ವಿಭಾಗದಲ್ಲಿ ಹೊನ್ನಾವರದ ಅದ್ವೈತ ಸ್ಪೋಟ್ರ್ಸ ಕ್ಲಬ್‍ನ ಕ್ರೀಡಾಪಟುಗಳು ಭಾಗವಹಿಸಿ ಸ್ಪರ್ದೆಯಲ್ಲಿ ವಿಜೇತರಾಗಿ ತಾಲೂಕಿಗೆ ಹೆಮ್ಮೆ ತಂದಿದ್ದಾರೆ. ಈ ಕ್ರೀಡಾಕೂಟದಲ್ಲಿ 14 ವರ್ಷದ ವಯೋಮಿತಿಯ ವಿಭಾಗದಲ್ಲಿ 400 ಮೀ ಓಟದ ಸ್ಪರ್ದೆಯಲ್ಲಿ ಸತ್ಯ ನಾರಾಯಣ ಮಾದೇವ ನಾಯ್ಕ ಈತನು ಕಂಚಿನ ಪದಕ ಗಳಿಸಿರುತ್ತಾರೆ. ಹಾಗೆ 17 ವರ್ಷದ ವಯೋಮಿತಿಯ ವಿಭಾಗದಲ್ಲಿ 400 ಮೀ … [Read more...] about ಇಂಡೋ-ಶ್ರೀಲಂಕಾ ಚಾಂಪಿಯನ್ ಶಿಪ್ ಹೊನ್ನಾವರದ ಅದ್ವೈತ ಸ್ಪೋಟ್ರ್ಸ ಕ್ಲಬ್ (ರಿ)ಮಕ್ಕಳಿಂದ ಅದ್ವೈತ ಸಾಧನೆ

ಮಾಲಾದೇವಿ ಮೈದಾನದಲ್ಲಿ ನಡೆದ ಕ್ರೀಡಾಕೂಟ

October 2, 2017 by Sachin Hegde Leave a Comment

ಕಾರವಾರ: ಕ್ರೀಡಾ ಚಟುವಟಿಕೆಯು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಮಾನಸಿಕ ಒತ್ತಡ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಾಲೂಕು ಪಂಚಾಯತ ಅಧ್ಯಕ್ಷೆ ಪ್ರಮೀಳಾ ಎಸ್.ನಾಯ್ಕ ಅಭಿಪ್ರಾಯ ಪಟ್ಟರು. ನಗರದ ಮಾಲಾದೇವಿ ಮೈದಾನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ತಾಲೂಕಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು … [Read more...] about ಮಾಲಾದೇವಿ ಮೈದಾನದಲ್ಲಿ ನಡೆದ ಕ್ರೀಡಾಕೂಟ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar