ಕುಮಟಾ: ಇಂಡೇನ್ ಅಡಿಗೆ ಅನಿಲ ವಿತರಕರಾದ ಚೈತ್ರದೀಪ ಎಂಟರ್ ಪ್ರೈಜಸ್ ನವರು ಬಡ ಗ್ರಾಹಕರಿಂದ ನಿಯಮ ಮೀರಿ ಸಾಗಾಟ ದರವನ್ನು ಮನಸೋ ಇಚ್ಚೆ ಆಕರಿಸಿದರೆ ಕಾನೂನು ಕ್ರಮ ಅನಿವಾರ್ಯ ಎಂದು ಎ.ಸಿ ಎಮ್ ಅಜಿತ್ ಮಾಲಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.ಕೆಲ ದಿನಗಳ ಹಿಂದೆ ಅಡಿಗೆ ಅನಿಲ ಗ್ರಾಹಕರ ಪರವಾಗಿ ವಕೀಲ ಆರ್.ಜಿ.ನಾಯ್ಕ ಸುದ್ಧಿಗೋಷ್ಟಿ ನಡೆಸಿ ವಾರದೊಳಗೆ ತಾಲೂಕು ಆಡಳಿತ ತಮ್ಮ ಮನವಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದ ಹಿನ್ನೆಲೆಯಲ್ಲಿ ಸೋಮವಾರ … [Read more...] about ಅಡಿಗೆ ಅನಿಲ ಸಾಗಾಟ ದರ ನಿಯಮದಂತೆ ಆಕರಿಸಿ: ತಪ್ಪಿದ್ದಲ್ಲಿ ಕಾನೂನು ಕ್ರಮ ಎಮ್ ಅಜಿತ್ ಎಚ್ಚರಿಕೆ.ಗ್ರಾಹಕರ ಒತ್ತಾಸೆಗೆ ಸ್ಪಂದನೆ!!!
ಖಡಕ್ ಎಚ್ಚರಿಕೆ
ಹಳಿಯಾಳ ಪುರಸಭೆಯ ವಿರುದ್ಧ ಬೀದಿಗಿಳಿದ ಬಿದಿ ಬದಿ ವ್ಯಾಪಾರಸ್ಥರು – ಬಡವರ ಮೇಲೆ ದೌರ್ಜನ್ಯ ಸಹಿಸಲ್ಲ ಖಡಕ್ ಎಚ್ಚರಿಕೆ.
ಹಳಿಯಾಳ :- ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಬಿದಿ ಬದಿ ತರಕಾರಿ, ಹೂ, ಹಣ್ಣು ಇನ್ನಿತರೇ ವ್ಯಾಪಾರಸ್ಥರನ್ನು ತೆರವುಗೊಳಿಸಲು ಮುಂದಾದ ಹಳಿಯಾಳ ಪುರಸಭೆಯ ವಿರುದ್ದ ಬಿದಿ ಬದಿಯ ಎಲ್ಲ ಸ್ಥರದ ವ್ಯಾಪಾರಸ್ಥರು ಶನಿವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಗೆ ಕಾರಣ :- ಇತ್ತೀಚಿಗೆ ಪಟ್ಟಣದಲ್ಲಿ ಸಂಚಾರ(ಟ್ರಾಫಿಕ್) ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮೀತಿ ಮಿರಿರುವ ವಾಹನಗಳ ಸಂಖ್ಯೆ ಹಾಗೂ ಹಳಿಯಾಳ ಕಬ್ಬು ಸಾಗಿಸುವ ಟ್ರಾಕ್ಟರ್, … [Read more...] about ಹಳಿಯಾಳ ಪುರಸಭೆಯ ವಿರುದ್ಧ ಬೀದಿಗಿಳಿದ ಬಿದಿ ಬದಿ ವ್ಯಾಪಾರಸ್ಥರು – ಬಡವರ ಮೇಲೆ ದೌರ್ಜನ್ಯ ಸಹಿಸಲ್ಲ ಖಡಕ್ ಎಚ್ಚರಿಕೆ.
ಸರ್ಕಾರಿ ಶಾಲೆ ಮುಚ್ಚಿದರೇ ರಾಜ್ಯಾದ್ಯಂತ ಊಗ್ರ ಹೋರಾಟ- ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಆರ್ ಚಂದ್ರಪ್ಪ ಖಡಕ್ ಎಚ್ಚರಿಕೆ. ಹಳಿಯಾಳ ಸಕ್ಕರೆ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವಂತೆಯೂ ಆಗ್ರಹ
https://youtu.be/RG3OIyACftgಹಳಿಯಾಳ:- ಖಾಸಗಿ ಶಾಲೆಗಳಿಗೆ ಆದ್ಯತೆ ನೀಡುವ ಮೂಲಕ ಸರ್ಕಾರ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ಖಂಡನೀಯ ಸಂಗತಿಯಾಗಿದ್ದು ಮತ್ತೇ ಸರ್ಕಾರಿ ಶಾಲೆಗಳನ್ನು ಬಂದ್(ಮುಚ್ಚಲು) ಮಾಡಲು ಹೊರಟರೇ ಜಯ ಕರ್ನಾಟಕ ಸಂಘಟನೆ ರಾಜ್ಯಾದ್ಯಂತ ಊಗ್ರ ಹೋರಾಟ ನಡೆಸಲಿದೆ ಎಂದು ಸಂಘಟನೆ ರಾಜ್ಯಾಧ್ಯಕ್ಷ ಆರ್ ಚಂದ್ರಪ್ಪ ಎಚ್ಚರಿಕೆ ನೀಡಿದರು.63ನೇ ಕರ್ನಾಟಕ ರಾಜ್ಯೋತ್ಸವ ಹಾಗೂ ಜಯ ಕರ್ನಾಟಕ ಸಂಘಟನೆ ಹಳಿಯಾಳ ಘಟಕದ … [Read more...] about ಸರ್ಕಾರಿ ಶಾಲೆ ಮುಚ್ಚಿದರೇ ರಾಜ್ಯಾದ್ಯಂತ ಊಗ್ರ ಹೋರಾಟ- ಜಯ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಆರ್ ಚಂದ್ರಪ್ಪ ಖಡಕ್ ಎಚ್ಚರಿಕೆ. ಹಳಿಯಾಳ ಸಕ್ಕರೆ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡುವಂತೆಯೂ ಆಗ್ರಹ