ಹೊನ್ನಾವರ:`ಶಾಲೆಗೆ ಹೋಗದೇ ಕಾಳಕ್ಷರ ಜ್ಞಾನವಿಲ್ಲದವನಿಗೂ ರಾಮಾಯಣ ಮಹಾಭಾರತದ ಜ್ಞಾನ ನೀಡಬಲ್ಲ ಏಕೈಕ ಕಲೆ, ಅದು ಗಂಡುಮೆಟ್ಟಿನ ಯಕ್ಷಗಾನ ಕಲೆ' ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕೃಷ್ಣ ಯಾಜಿ ಬಳ್ಕೂರು ಹೇಳಿದರು. ತಾಲೂಕಿನ ಹಡಿನಬಾಳದ ಹುಡಗೋಡ್ ಶ್ರೀ ಆಂಜನೇಯ ಯುವಕ ಮಂಡಳ ವತಿಯಿಂದ 26ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಗುರುವಾರ ಹಮ್ಮಿಕೊಂಡ ಸಭಾಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನೃತ್ಯ, ಗೀತ, ನಾಟಕ, ಚಿತ್ರ ಈ ನಾಲ್ಕು ಪ್ರಭಲ … [Read more...] about ಯಕ್ಷಗಾನ ಕಲೆಯ ಉಳಿವಿಗಾಗಿ ಎಲ್ಲರೂ ಕೈ ಜೋಡಿಸಬೇಕು ;ತಾಪಂ ಸದಸ್ಯ ಆರ್.ಪಿ ನಾಯ್ಕ
ಗಂಡುಮೆಟ್ಟಿನ
ಯಕ್ಷಗಾನವು ಕರಾವಳಿಯ ಗಂಡುಮೆಟ್ಟಿನ ವಿಶೇಷ ಕಲೆ
ಹೊನ್ನಾವರ .ತಾಲೂಕಿನ ಹೊಸಾಕುಳಿ ಜಾತ್ರೆಯ ಪ್ರಯುಕ್ತ ಶ್ರೀ ಉಮಾಮಹೇಶ್ವರ ದೇವಸ್ಥಾನದ ಹತ್ತಿರ ಯಕ್ಷಗಾನ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾಷ್ಟ್ರಪ್ರಶಸ್ತಿ ಪುರಸ್ಕøತರಾದ ವೇದಮೂರ್ತಿ ಶಿವರಾಮ ಶಂಭು ಭಟ್ಟ, ಯಕ್ಷಗಾನ ಕಲೆಯಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕøತರಾದ ಕೃಷ್ಣ ಯಾಜಿ ಬಳ್ಕೂರು ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮಕ್ಕೆ ವಿಶೇಷ ಆಮಂತ್ರಿತರಾಗಿ ಆಗಮಿಸಿದ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ … [Read more...] about ಯಕ್ಷಗಾನವು ಕರಾವಳಿಯ ಗಂಡುಮೆಟ್ಟಿನ ವಿಶೇಷ ಕಲೆ