ಹೊನ್ನಾವರ. ಮಕ್ಕಳಲ್ಲಿರುವ ಅವ್ಯಕ್ತ ಸುಫ್ತ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದರ ಮೂಲಕ ಅವರಲ್ಲಿ ಆತ್ಮಸ್ಥೈರ್ಯ, ಭರವಸೆ, ದೃಢವಾದ ವ್ಯಕ್ತಿತ್ವ, ವಿಚಾರವಂತಿಕೆ ಕಲಾ ಪ್ರತಿಭೆಯನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಕಲಾಶ್ರೀ ಆಯ್ಕೆ ಶಿಬಿರವು ಮಹತ್ವ ಪಡೆದುಕೊಂಡಿದೆ ಎಂದು ಯಕ್ಷಗಾನ ಕಲಾವಿದ ಗಣೇಶ ಭಂಡಾರಿ,ಕೆರಕೋಣ ಹೇಳಿದರು. ಅವರು ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಹೊನ್ನಾವರ ಮತ್ತು ಕುಮುದಾ ಅಭಿವೃದ್ಧಿ … [Read more...] about ಸಾಂಸ್ಕøತಿಕ ಚಟುವಟಿಕೆ, ಸಮಾಜದಲ್ಲಿ ಸಾಮರಸ್ಯ ಹುಟ್ಟಿಸುವ ಕೆಲಸ ಮಾಡುತ್ತದೆ _ ಪ್ರತಿಭೆ, ಮಕ್ಕಳಲ್ಲಿ ಅಂತರ್ಗತವಾಗಿರುತ್ತದೆ _ಗಣೇಶ ಭಂಡಾರಿ
ಗಣೇಶ ಭಂಡಾರಿ
ಮರಾಠ ಸಮುದಾಯದವರು ಸಜ್ಜನರು ಹಾಗೂ ಶೂರರು
ಹೊನ್ನಾವರ .ಮರಾಠ ಸಮುದಾಯದವರು ಸಜ್ಜನರು ಹಾಗೂ ಶೂರರು. ಜನಪದ ಕಲೆಗಳನ್ನು ಪೊತ್ಸಾಹಿಸುವ ಜೊತೆ ಕೃಷಿಗೆ ಹೆಚ್ಚು ಒತ್ತನ್ನು ನೀಡುತ್ತಾ ಬಂದಿದ್ದಾರೆ ಎಂದು ಕಾಂಗ್ರೇಸ್ ಯುವ ಮುಂಖಡ ರವಿಕುಮಾರ ಶೆಟ್ಟಿ ಅಭಿಪ್ರಾಯ ಪಟ್ಟರು. ಹೊನ್ನಾವರ ತಾಲೂಕಿನ ತೊಳಸಾಣಿಯ ಆದಿಶಕ್ತಿ ಯುವಕ ಸಂಘ ಹಾಗೂ ಕನ್ನಡ ಸಂಸ್ಕ್ರತಿ ಇಲಾಖೆ ಕಾರವಾರ ಇವರ ಆಶ್ರಯದಲ್ಲಿ ನಡೆದ 15ನೇ ವರ್ಷದ ವಾರ್ಷಿಕೊತ್ಸವ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ 14 ವರ್ಷದಿಂದ ಅದ್ದೂರಿಯಾಗಿ … [Read more...] about ಮರಾಠ ಸಮುದಾಯದವರು ಸಜ್ಜನರು ಹಾಗೂ ಶೂರರು