ಹೊನ್ನಾವರ; ತಾಲೂಕಿನ ಹೊಸಾಕುಳಿ ಗ್ರಾಮಪಂಚಾಯತ ವ್ಯಾಪ್ತಿಯ ಬಾಳೆಗದ್ದೆಯ ಸುಬ್ರಾಯ ಗೌಡ ಎನ್ನುವವರಿಗೆ ಸೇರಿದ ಕೊಟ್ಟಿಗಿಗೆ ಗುರುವಾರ ಸಾಯಂಕಾಲ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ವರದಿಯಾಗಿದೆ. ಕೊಟ್ಟಿಗೆಯ ಮೇಲ್ಚಾವಣೆ ಹಾಗೂ ಅಲ್ಲಿ ಮಳೆಗಾಲಕ್ಕಾಗಿ ಸಂಗ್ರಹಿಸಿಟ್ಟ ಒಣಹುಲ್ಲು ಸಂಪೂರ್ಣ ಭಸ್ಮವಾಗಿದೆ. ಸರಿಸುಮಾರು 40ಸಾವಿರಕ್ಕೂ ಅಧಿಕ ವೆಚ್ಚದ ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಸ್ಥಳಿಯರ ಸಹಾಯದಿಂದ ಕೊಟ್ಟಿಗೆಯಲ್ಲಿದ್ದ 1 ಎಮ್ಮೆ ಹಾಗೂ 5 … [Read more...] about ಕೊಟ್ಟಿಗೆಗೆ ಬೆಂಕಿ; ಸಂಗ್ರಹಿಸಿಟ್ಟ ಒಣಹುಲ್ಲು ಮೇಲ್ಚಾವಣೆಯು ಭಾಗಶಃ ಭಸ್ಮ
ಗುರುವಾರ
ಹಣ್ಣು ಮತ್ತು ತರಕಾರಿ ದರಗಳು 26-7-2018
TSS ಸೂಪರ್ ಮಾರ್ಕೇಟ್ ಶಿರಸಿ rs, ಪ್ರತಿ ಕೇ.ಜಿ ಗೆ *ಗಜರಿ .............. ...55* *ಹಸಿ ಮೆಣಸು...........60* *ಬಜೆ ಮೆಣಸು...........60* *ಬೀನ್ಸ.....................45* *ಬೆಂಡೆಕಾಯಿ............30* *ಹಾಗಲಕಾಯಿ..........60* *ಟೊಮಾಟೊ ..........28* *ಕ್ಯಾಬೀಜ................23* *ಹೂ ಕೋಸು(ಒಂದಕ್ಕೆ).35* *ಮುಳ್ಳ ಸವತೆ..............22* *ನವಿಲಕೋಲು............45* *ಲಿಂಬು..(1)............. … [Read more...] about ಹಣ್ಣು ಮತ್ತು ತರಕಾರಿ ದರಗಳು 26-7-2018
ಪರಿವರ್ತನಾ ಯಾತ್ರೆ’ ದಿ.16 ಗುರುವಾರ ಮಧ್ಯಾಹ್ನ 3 ಗಂಟೆಗೆ
ಹಳಿಯಾಳ:- ರಾಜ್ಯದಲ್ಲಿ ಭ್ರಷ್ಟ ಕಾಂಗ್ರೇಸ್ ಸರ್ಕಾರ ತೊಲಗಿಸಿ ನವಕರ್ನಾಟಕ ನಿರ್ಮಾಣಕ್ಕಾಗಿ ರಾಜ್ಯಾಧ್ಯಕ್ಷ ಭಾವಿ ಮುಖ್ಯಮಂತ್ರಿ ಯಡ್ಯೂರಪ್ಪ ನೇತೃತ್ವದಲ್ಲಿ ಆರಂಭವಾಗಿರುವ ‘ಪರಿವರ್ತನಾ ಯಾತ್ರೆ’ ದಿ.16 ಗುರುವಾರ ಮಧ್ಯಾಹ್ನ 3 ಗಂಟೆಗೆ ಹಳಿಯಾಳಕ್ಕೆ ಆಗಮಿಸಿ ಬೃಹತ್ ಸಭೆ ನಡೆಯಲಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು.ಹಳಿಯಾಳ:- ರಾಜ್ಯದಲ್ಲಿ ಭ್ರಷ್ಟ ಕಾಂಗ್ರೇಸ್ ಸರ್ಕಾರ ತೊಲಗಿಸಿ ನವಕರ್ನಾಟಕ ನಿರ್ಮಾಣಕ್ಕಾಗಿ ರಾಜ್ಯಾಧ್ಯಕ್ಷ ಭಾವಿ ಮುಖ್ಯಮಂತ್ರಿ … [Read more...] about ಪರಿವರ್ತನಾ ಯಾತ್ರೆ’ ದಿ.16 ಗುರುವಾರ ಮಧ್ಯಾಹ್ನ 3 ಗಂಟೆಗೆ