ಕಾರವಾರ:ಬೈಕ್ ಸವಾರರೊಬ್ಬರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಅರಗಾದಲ್ಲಿ ನಡೆದಿದೆ. ಇಲ್ಲಿನ ಪತಂಜಲಿ ಆಸ್ಪತ್ರೆಗೆ ತೆರಳುತ್ತಿದ್ದ ಕದಂಬ ನೌಕಾನೆಲೆ ಉದ್ಯೋಗಿ ನರೇಶ ಕುಮಾರ್ ಸಿಂಗ್ (23)ಗೆ ಅಂಕೋಲಾ ಮಾರ್ಗದಿಂದ ಬಂದ ಸೀಬರ್ಡ ಬಸ್ ಹಿಂದಿನಿಂದ ಗುದ್ದಿದೆ. ಬಸ್ ಗುದ್ದಿದ ರಭಸಕ್ಕೆ ಬೈಕ್ ಸವಾರ ನುಚ್ಚುನೂರಾಗಿದ್ದು, ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿರುವ ಗ್ರಾಮೀಣ ಠಾಣಾ … [Read more...] about ಖಾಸಗಿ ಬಸ್ ಡಿಕ್ಕಿ,ಬೈಕ್ ಸವಾರ ಸ್ಥಳದಲ್ಲಿ ಸಾವು
ಘಟನೆ
ಎಸಿಬಿ ಬಲೆಗೆ ಬಿದ್ದ ಉಪ ವಲಯಾರಣ್ಯಾಧಿಕಾರಿ & ಅರಣ್ಯ ರಕ್ಷಕ
ದಾಂಡೇಲಿ :ನಗರದ ದಾಂಡೇಲಿ ಅರಣ್ಯ ವಲಯದ ಮೌಳಂಗಿಯ ಅರಣ್ಯ ರಕ್ಷಕ ಶಿವಶರಣ ಕೋಳಿ ಎಂಬಾತ ಲಂಚ ಪಡೆಯುತ್ತಿರುವಾಗ ಭೃಷ್ಟಚಾರ ನಿಗ್ರಹ ದಳದ ಬಲೆಗೆ ಬಿದ್ದ ಘಟನೆ ಬುಧವಾರ ನಗರದಲ್ಲಿ ನಡೆದಿದೆ.ಘಟನೆಯ ವಿವರ : ಮೌಳಂಗಿ ಪ್ರದೇಶದ ನಿವಾಸಿ ಸುನೀಲ ಕಾಂಬಳೆ ಎಂಬವರು ಇಟ್ಟಂಗಿ ಸುಡಲು ಕಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದಾಗ ಮೌಳಂಗಿ ಪ್ರದೇಶದ ಉಪ ವಲಯಾರಣ್ಯಾಧಿಕಾರಿ ವೈ.ಟಿ.ಕಲಾಲ ಮತ್ತು ಅರಣ್ಯ ರಕ್ಷಕ ಶಿವಶರಣ ಕೋಳಿ ದಾಳಿ ನಡೆಸಿ ಶಿಸ್ತುಕ್ರಮ ಕೈಗೊಳ್ಳುವುದಾಗಿ … [Read more...] about ಎಸಿಬಿ ಬಲೆಗೆ ಬಿದ್ದ ಉಪ ವಲಯಾರಣ್ಯಾಧಿಕಾರಿ & ಅರಣ್ಯ ರಕ್ಷಕ