ಯಲ್ಲಾಪುರ:ತಾಲೂಕಿನ ಕಣ್ಣಿಗೇರಿ ಬಳಿಯ ಕೃಷ್ಣಗದ್ದೆ ಬಸ್ ತಂಗುದಾಣದ ಹಿಂಬದಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಶವ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಸುಮಾರು 35-40 ವರ್ಷದ ವ್ಯಕ್ತಿಯ ಶವ ಮರವೊಂದಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಶವ ಕೊಳೆತು ಹೋಗಿದೆ. ಈತ 7-8 ದಿವಸಗಳ ಹಿಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅಂದಾಜಿಸಲಾಗಿದೆ.ಪಕ್ಕದಲ್ಲೇ ಚಪ್ಪಲಿ, ಬ್ಯಾಗ್, ರಗ್, ಟವೆಲ್ ಇತರ ಸಾಮಗ್ರಿಗಳು ಬಿದ್ದಿವೆ. … [Read more...] about ಅಪರಿಚಿತ ಶವ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆ
ಚಪ್ಪಲಿ
ವಾಣಿಜ್ಯ ಪರವಾನಿಗೆ ಇಲ್ಲದ 12 ಅಂಗಡಿಗಳಿಗೆ ಬೀಗ
ಹೊನ್ನಾವರ : ಇಲ್ಲಿಯ ಗುಡ್ಲಕ್ ಸಹಿತ ಆಕುಟುಂಬದ ಮಾಲಕತ್ವದ 12ಅಂಗಡಿಗಳಿಗೆ ವಾಣಿಜ್ಯ ಪರವಾನಿಗೆ ಇಲ್ಲದ ಕಾರಣ ಇಂದು ಮುಂಜಾನೆ ತಹಶೀಲ್ದಾರ ಮತ್ತು ಮುಖ್ಯಾಧಿಕಾರಿಗಳು ಪೋಲೀಸರೊಂದಿಗೆ ತೆರಳಿ ಬೀಗಮುದ್ರೆ ಹಾಕಿದ್ದಾರೆ.ಹೊಟೆಲ್, ಬಂಗಾರದಅಂಗಡಿ, ಚಪ್ಪಲಿ, ತರಕಾರಿ, ಮೊದಲಾದ ಅಂಗಡಿಗಳಿದ್ದವು. ಈ ಅಂಗಡಿಯ ಮಾಲಕತ್ವದ ಕುರಿತು ವಿವಾದ ನ್ಯಾಯಾಲಯದಲ್ಲಿ ಇರುವುದರಿಂದ ಕೆಲವರ ದೂರುಬಂದ ಕಾರಣ ಕಾನೂನಿನ ಕ್ರಮ ಕೈಗೊಂಡಿದ್ದೇವೆ ಎಂದು ತಹಶೀಲ್ದಾರ ಹೇಳಿದ್ದಾರೆ. ಕುಟುಂಬದ ವಿವಾದದ … [Read more...] about ವಾಣಿಜ್ಯ ಪರವಾನಿಗೆ ಇಲ್ಲದ 12 ಅಂಗಡಿಗಳಿಗೆ ಬೀಗ
ಆರು ತಿಂಗಳ ನಂತರ ಆರಂಭವಾದ ವಾರದ ಸಂತೆ – ವ್ಯಾಪಾರ ವಹಿವಾಟಿನಲ್ಲಿ ಕಾಣದ ಮೊದಲಿನ ಉತ್ಸಾಹ
ಹೊನ್ನಾವರ – ಕೊರೊನಾ ಮಹಾವ್ಯಾಧಿಯ ಭೀತಿಯಿಂದ ಬಂದ್ ಆಗಿದ್ದ ಶನಿವಾರದ ವಾರದ ಸಂತೆ ಅಕ್ಟೋಬರ್ 10 ರಿಂದ ಪುನರಾರಂಭವಾಗಿದೆ. ಜನರು ತರಕಾರಿ ದಿನಸಿಗಳ ಖರೀದಿಗೆ ಮುಂದಾಗುತ್ತಿದ್ದರೂ ಮೊದಲಿನ ಉತ್ಸಾಹ ಕಂಡುಬರಲಿಲ್ಲ.ಲಾಕ್ಡೌನ್ ಜಾರಿಯಾಗುವ ಮೊದಲು ಪಟ್ಟಣದಲ್ಲಿ ನಡೆಯುತ್ತಿದ್ದ ಶನಿವಾರ ಸಂತೆಗೆ ತಾಲೂಕಿನ ಮೂಲೆ ಮೂಲೆಯಿಂದ ಜನರು ಆಗಮಿಸಿ ಸರಿಸುಮಾರು ಒಂದು ವಾರಕ್ಕೆ ಸಾಕಾಗುವಷ್ಟು ಆಹಾರ ಸಾಮಗ್ರಿಗಳನ್ನು, ಹಣ್ಣು, ಬಟ್ಟೆ, ಚಪ್ಪಲಿ, ಗೃಹಬಳಕೆ ವಸ್ತುಗಳು ವಗೈರೆ … [Read more...] about ಆರು ತಿಂಗಳ ನಂತರ ಆರಂಭವಾದ ವಾರದ ಸಂತೆ – ವ್ಯಾಪಾರ ವಹಿವಾಟಿನಲ್ಲಿ ಕಾಣದ ಮೊದಲಿನ ಉತ್ಸಾಹ