ಕಾರವಾರ: ಕರಾವಳಿ ಉತ್ಸವ ಅಂಗವಾಗಿ ಏರ್ಪಡಿಸಲಾಗಿರುವ ವನ್ಯಜೀವಿ (Wild Life) ಹಾಗೂ ಪ್ರಕೃತಿ (Nature) ಛಾಯಾಚಿತ್ರ ಪ್ರದರ್ಶನ ನಿಮಿತ್ಯ ಛಾಯಾಚಿತ್ರ ಪ್ರದರ್ಶನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಜಿಲ್ಲೆಯ ಛಾಯಾಚಿತ್ರಕಾರರು ಜಿಲ್ಲೆಯಲ್ಲಿ ತಾವು ಸ್ವತಃ ಸೆರೆಹಿಡಿದಿರುವ ಅತ್ಯುತ್ತಮ 90 ಸೆಂ.ಮೀ* 60 ಸೆಂ.ಮೀ ಅಳತೆಯ 2 ಛಾಯಾ ಚಿತ್ರಗಳನ್ನು ಅವುಗಳ ಕೆಳಭಾಗದಲ್ಲಿ ಸೂಕ್ತವಾಗಿ ಹೆಸರಿಸಿ, ಮುದ್ರಿಸಿ (Mat finishing) ಪ್ರೇಮ್ ಹಾಕಿಸಿ, ಜಿಲ್ಲಾಧಿಕಾರಿಗಳ … [Read more...] about ಛಾಯಾಚಿತ್ರ ಪ್ರದರ್ಶನಕ್ಕಾಗಿ ಅರ್ಜಿ ಆಹ್ವಾನ
ಛಾಯಾಚಿತ್ರ
ಅರಣ್ಯದ ಉಳಿವಿನಿಂದ ಮಾತ್ರ ನಮ್ಮೆಲ್ಲರ ಉಳಿವು ಸಾಧ್ಯ
ಹೊನ್ನಾವರ `ಅರಣ್ಯದ ಉಳಿವಿನಿಂದ ಮಾತ್ರ ನಮ್ಮೆಲ್ಲರ ಉಳಿವು ಸಾಧ್ಯ' ಎಂದು ಹೊನ್ನಾವರ ಜೆ.ಎಮ್.ಎಫ್.ಸಿ. ಹಿರಿಯ ನ್ಯಾಯಾಧೀಶ ಸಿ. ಕೆ. ರೆಡ್ಡಿ ಹೇಳಿದರು. ತಾಲೂಕಿನ ಕಾಸರಕೋಡದ ಕಾಂಡ್ಲಾ ಮಾಹಿತಿ ಕೇಂದ್ರದಲ್ಲಿ ಅರಣ್ಯ ಇಲಾಖೆಯ ಆಶ್ರಯದಲ್ಲಿ ನಡೆದ `ವಿಶ್ವ ಪರಿಸರ ದಿನಾಚರಣೆ'ಯ ಅಂಗವಾಗಿ ವೃಕ್ಷಾರೋಪಣ ಅಭಿಯಾನ, ಬೀಜದುಂಡೆ ಬಿತ್ತುವ ಅಭಿಯಾನ ಹಾಗೂ ಜೀವವೈವಿಧ್ಯತೆ ಕುರಿತ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅರಣ್ಯ ಸಂರಕ್ಷಣೆ ನಮ್ಮೆಲ್ಲರ … [Read more...] about ಅರಣ್ಯದ ಉಳಿವಿನಿಂದ ಮಾತ್ರ ನಮ್ಮೆಲ್ಲರ ಉಳಿವು ಸಾಧ್ಯ