ಹೊನ್ನಾವರ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಕಳೆದ ಹಲವು ತಿಂಗಳುಳಿಂದ ಪ್ರಭಾರಿ ಆಗಿ ಕತ್ಯರ್ವ ನಿರ್ವಹಿಸುತ್ತಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಗೆ ನೇಮಕಾತಿ ಅಂತಿಮಗೊಳ್ಳುವ ಮೂಲಕ ಅಶೋಕ ಭಜಂತ್ರಿಯವರುsಸೋಮವಾರ ಅಧಿಕಾರ ಸ್ವಿಕರಿಸಿದರು.ಕಳೆದ 6 ತಿಂಗಳಿಗೂ ಹೆಚ್ಚಿನ ಸಮಯದಿಂದ ತೆರವಾದ ಸ್ಥಾನವನ್ನು ಪ್ರಭಾರಿಯಾಗಿ ಜಿ.ಎಲ್.ನಾಯ್ಕ ನಿಭಾಯಿಸುತ್ತಿದ್ದರು. ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಅಶೋಕ ಭಜಂತ್ರಿ … [Read more...] about ಕ್ಷೇತ್ರ ಶಿಕ್ಷಣಾಧಿಕಾರಿ ಯಾಗಿ ಅಶೋಕ ಭಜಂತ್ರಿ ಅಧಿಕಾರ ಸ್ವೀಕಾರ
ಜನಪ್ರತಿನಿಧಿಗಳ
ಮಾವಿನಕುರ್ವಾದಿಂದ ಹೊನ್ನಾವರಕ್ಕೆ ಮಂಜೂರಾದ ಸೇತುವೆ, ಬೇರೆಡೆಗೆ ಸ್ಥಳಾಂತರಿಸಬಾರದು ಎಂದು ಸಚಿವರಿಗೆ ಮನವಿ
ಹೊನ್ನಾವರ: ಮಾವಿನಕುರ್ವಾದಿಂದ ಹೊನ್ನಾವರಕ್ಕೆ ಸಂಪರ್ಕಿಸುವ ಸೇತುವೆ ಕಾಮಗಾರಿಗೆ ಸರ್ಕಾರದ ತಾಂತ್ರಿಕ ಇಲಾಖೆ ಅಧಿಕಾರಿಗಳು ಸೂಚಿಸಿದ ಸ್ಥಳವನ್ನು ಜನಪ್ರತಿನಿಧಿಗಳು ದುರುದ್ದೇಶದಿಂದ ಬದಲಿಸಲು ಹೊರಟಿದ್ದಾರೆ. ಸ್ವಜನಪಕ್ಷಪಾತದಿಂದ ಮಂಜೂರರಾದ ಸೇತುವೆ ಕಾಮಗಾರಿ ಆರಂಭವಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಹೊನ್ನಾವರ: ಮಾವಿನಕುರ್ವಾದಿಂದ ಹೊನ್ನಾವರಕ್ಕೆ ಸಂಪರ್ಕಿಸುವ ಸೇತುವೆ ಕಾಮಗಾರಿಗೆ ಸರ್ಕಾರದ ತಾಂತ್ರಿಕ ಇಲಾಖೆ ಅಧಿಕಾರಿಗಳು ಸೂಚಿಸಿದ ಸ್ಥಳವನ್ನು … [Read more...] about ಮಾವಿನಕುರ್ವಾದಿಂದ ಹೊನ್ನಾವರಕ್ಕೆ ಮಂಜೂರಾದ ಸೇತುವೆ, ಬೇರೆಡೆಗೆ ಸ್ಥಳಾಂತರಿಸಬಾರದು ಎಂದು ಸಚಿವರಿಗೆ ಮನವಿ