ಹಳಿಯಾಳ: ಹಳಿಯಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಯ ವಿಷಯದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರೊರ್ವರಿಂದ ಕಾಮಗಾರಿ ಹಣದಲ್ಲಿ ಶೆ.0.5% ಹಣವನ್ನು ನೀಡುವಂತೆ ಪಿಡಿಸಿ ಅವರಿಂದ 30 ಸಾವಿರ ರೂ. ನಗದು ಹಣ ಪಡೆಯುತ್ತಿರುವ ಸಂದರ್ಭದಲ್ಲೇ ಉಕ ಜಿಲ್ಲಾ ಭ್ರಷ್ಟಾಚಾರ ನಿಗ್ರಹ(ಎಸಿಬಿ)ದಳ ದವರು ಕಾರ್ಯಾಚರಣೆ ನಡೆಸಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯ ಪ್ರಯೋಗಾಲಯ ಸಿಬ್ಬಂದಿಯನ್ನು ಬಂಧಿಸಿದ್ದು ಪ್ರಮುಖ ಆರೋಪಿ ಅಧಿಕಾರಿ ಪರಾರಿಯಾಗಿರುವ ಘಟನೆ … [Read more...] about ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯ ಪ್ರಯೋಗಾಲಯ ಸಿಬ್ಬಂದಿ ಬಂಧನ;ಪ್ರಮುಖ ಆರೋಪಿ ಅಧಿಕಾರಿ ಪರಾರಿ
ಜನಶಕ್ತಿ ವೇದಿಕೆ
ಆಸ್ಪತ್ರೆ ರೋಗಿಗಳಿಗೆ ಕ್ಷೌರ ಮಾಡಿಸಿದ ಜನಶಕ್ತಿ ವೇದಿಕೆ
ಕಾರವಾರ:ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಡ ರೋಗಿಗಗಳಿಗೆ ಜನಶಕ್ತಿ ವೇದಿಕೆಯವರು ರವಿವಾರ ಉಚಿತ ಕ್ಷೌರ ಮಾಡಿಸಿ, ಹೊಸ ಬಟ್ಟೆ ವಿತರಿಸಿದರು. ಕಳೆದ ಎರಡು ವರ್ಷದಿಂದ ಗಾಂಧಿ ಜಯಂತಿ ಮುನ್ನಾ ದಿನ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯ ನಡೆಸಲಾಗುತ್ತಿದೆ. ಪ್ರಸ್ತುತ 7 ಮಂದಿ ಬಡ ರೋಗಿಗಳಿಗೆ ಕ್ಷೌರ ಮಾಡಿಸಿದರು. ಕಳೆದ ಹಲವಾರು ದಿನಗಳಿಂದ ದಾಖಲಾಗಿ ಗಡ್ಡ, ಕೂದಲು ಬಿಟ್ಟು ವೈಯಕ್ತಿಕ ಸ್ವಚ್ಛತೆ ಮರೆತಂತಿದ್ದ ರೋಗಿಗಳಿಗೆ ಮುಂಜಾನೆ … [Read more...] about ಆಸ್ಪತ್ರೆ ರೋಗಿಗಳಿಗೆ ಕ್ಷೌರ ಮಾಡಿಸಿದ ಜನಶಕ್ತಿ ವೇದಿಕೆ
ಮಾತೃಭಾಷೆಗಿಂತ ಮಿಗಿಲಾದ ಭಾಂದವ್ಯವಿಲ್ಲ;ಭವೇಶಾನಂದ ಸ್ವಾಮೀಜಿ
ಕಾರವಾರ: ಮಾತೃಭಾಷೆಗಿಂತ ಮಿಗಿಲಾದ ಭಾಂದವ್ಯವಿಲ್ಲ ಎಂದು ರಾಮಕೃಷ್ಣ ಆಶ್ರಮದ ಭವೇಶಾನಂದ ಸ್ವಾಮೀಜಿ ಹೇಳಿದರು. ಸದಾಶಿವಗಡದಲ್ಲಿ ನಡೆದ ಕನ್ನಡ-ಕೊಂಕಣಿ ಮಾತೆ ಭಾವಚಿತ್ರ ನಮನ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾತೃಭಾಷೆಯನ್ನು ಬೆಳೆಸಿ, ರಕ್ಷಿಸುವದು ಪ್ರತಿಯೊಬ್ಬನ ಕರ್ತವ್ಯ ಎಂದು ಅವರು ಅಭಿಪ್ರಾಯ ಪಟ್ಟರು. ಉದ್ಯಮಿ ಜಾರ್ಜ ಫರ್ನಾಂಡಿಸ್, ಬಿಜೆಪಿ ಮುಖಂಡೆ ರೂಪಾಲಿ ನಾಯ್ಕ, ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ನಿಕಟಪೂರ್ವ ಕಸಾಪ ಅಧ್ಯಕ್ಷ ರಾಮಾ … [Read more...] about ಮಾತೃಭಾಷೆಗಿಂತ ಮಿಗಿಲಾದ ಭಾಂದವ್ಯವಿಲ್ಲ;ಭವೇಶಾನಂದ ಸ್ವಾಮೀಜಿ
ವಕ್ಟ ಕಚೇರಿ ಸ್ಥಳಾಂತರಕ್ಕೆ ವಿರೋಧ
ಕಾರವಾರ:ಜಿಲ್ಲಾ ಕೇಂದ್ರದಲ್ಲಿದ್ದ ವಕ್ಟ್ ಕಚೇರಿಯನ್ನು ಏಕಾಏಕಿ ಶಿರಸಿಗೆ ವರ್ಗಾಯಿಸಿರುವ ಬಗ್ಗೆ ಜಿಲ್ಲೆಯ ವಿವಿಧ ವಕ್ಟ್ ಸಂಸ್ಥೆಗಳ ಅಧ್ಯಕ್ಷರು ವಿರೋಧ ವ್ಯಕ್ತಪಡಿಸಿದ್ದಾರೆ. ಶಿರಸಿಯಿಂದ ಮರಳಿ ಜಿಲ್ಲಾಕೇಂದ್ರ ಕಾರವಾರಕ್ಕೆ ಈ ಕಚೇರಿ ವರ್ಗಾಯಿಸುವಂತೆ ಶುಕ್ರವಾರ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಬಗ್ಗೆ ಹೊರಡಿಸಿದ್ದ ಅಧಿಕೃತ ಜ್ಞಾಪನವನ್ನು ಹೈಕೋರ್ಟ್ನಲ್ಲಿ ರಿಟ್ ಪೆಟಿಶನ್ ಸಲ್ಲಿಸಿ … [Read more...] about ವಕ್ಟ ಕಚೇರಿ ಸ್ಥಳಾಂತರಕ್ಕೆ ವಿರೋಧ