ಭಟ್ಕಳ: ಕಳೆದ ವರ್ಷ ಕೋರೊನಾ ಮಹಾಮಾರಿಯಿಂದಾಗಿ ಭಟ್ಕಳದ ಗ್ರಾಮ ದೇವ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ಜಾತ್ರಾ ಮಹೋತ್ಸವ, ರಥೋತ್ಸವವೂ ನಡೆದಿಲ್ಲವಾಗಿದ್ದರ ಹಿನ್ನೆಲೆ ಈ ವರ್ಷ ಸ್ಥಗಿತಗೊಂಡಿರುವ ಜಾತ್ರಾ ಮಹೋತ್ಸವವನ್ನು ಫೆ.26ರಂದು ನಡೆಸಲು ಎಲ್ಲಾ ತಯಾರಿಗಳು ನಡೆಸಲಾಗುತ್ತಿದ್ದು, ಇನ್ನೇನು ಒಂದೇ ದಿನ ಬಾಕಿ ಇದ್ದು ರಥ ಕಟ್ಟುವ ಕೆಲಸವೂ ಮುಕ್ತಾಯ ಹಂತಕ್ಕೆ ಬಂದಿದೆ. ಕೋವಿಡ್-19ನಿಂದ ಎಲ್ಲವೂ ಸ್ಥಬ್ಧವಾಗಿದ್ದವು. ದೇವಸ್ಥಾನ ಮಸೀದಿ ಚರ್ಚಗಳಲ್ಲಿ ಭಕ್ತರ ಪ್ರವೇಶ … [Read more...] about ಭಟ್ಕಳದ ಗ್ರಾಮ ದೇವ ಶ್ರೀ ಚೆನ್ನಪಟ್ಟಣ ಹನುಮಂತ ದೇವರ ಜಾತ್ರಾ ಮಹೋತ್ಸವ ಫೆ.26 ಕ್ಕೆ
ಜಾತ್ರಾ ಮಹೋತ್ಸವ
ವಿಜೃಂಭಣೆಯಿಂದ ನಡೆದ ಹಳಿಯಾಳದ ಪೇಟೆ ಬಸವೇಶ್ವರ ದೇವರ 49 ನೇ ಜಾತ್ರಾ ಮಹೋತ್ಸವ
ಹಳಿಯಾಳ.: ಪಟ್ಟಣದ ಪೇಟೆ ಬಸವೇಶ್ವರ ದೇವರ 49 ನೇ ಜಾತ್ರಾ ಮಹೋತ್ಸವವ ನಿಮಿತ್ತ ಸಾವಿರಾರು ಭಕ್ತರ ಭಕ್ತಿ ಘೋಷಗಳ ನಡುವೆ ಬುಧವಾರ ಮಹಾ ರಥೋತ್ಸವವು ಶೃದ್ಧಾ-ಭಕ್ತಿಯೊಂದಿಗೆ ಬುಧವಾರ ನೆರವೆರಿತು. ಬಸವೇಶ್ವರ ಜಯಂತಿ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನೆರವೇರಿದವು. ಪ್ರತಿವರ್ಷದಂತೆ ಅನ್ನಸಂತರ್ಪಣೆ ಸಹ ನಡೆಯಿತು. ರಥವು ದೇವಸ್ಥಾನದ ಎದುರಿನಿಂದ ಮುಖ್ಯರಸ್ತೆಯಲ್ಲಿ ಸಾಗಿತು. ಶಿವಾಜಿ ವೃತ್ತ, ಮುಖ್ಯರಸ್ತೆಯ ನಿವಾಸಿಗಳಿಂದ ಪೂಜೆ ಸ್ವೀಕರಿಸಿದ ರಥವನ್ನು … [Read more...] about ವಿಜೃಂಭಣೆಯಿಂದ ನಡೆದ ಹಳಿಯಾಳದ ಪೇಟೆ ಬಸವೇಶ್ವರ ದೇವರ 49 ನೇ ಜಾತ್ರಾ ಮಹೋತ್ಸವ
ಗ್ರಾಮದೇವಿ ಶ್ರೀ ಉಡಚಮ್ಮಾ ಹಾಗೂ ಶ್ರೀ ದೇಮವ್ವಾ ದೇವಿಯರ ಒಂದನೇ ವಾರ್ಷಿಕ ಜಾತ್ರಾ ಮಹೋತ್ಸವ
ಹಳಿಯಾಳ : ಪಟ್ಟಣದ ಗ್ರಾಮದೇವಿ ಶ್ರೀ ಉಡಚಮ್ಮಾ ಹಾಗೂ ಶ್ರೀ ದೇಮವ್ವಾ ದೇವಿಯರ ಒಂದನೇ ವಾರ್ಷಿಕ ಜಾತ್ರಾ ಮಹೋತ್ಸವ ವಿಶೇಷ ಪೂಜೆ ಪುನಸ್ಕಾರ, ಮಹಾಭಿಷೇಕ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಗ್ರಾಮದೇವಿ ಟ್ರಸ್ಟ್ ಅಧ್ಯಕ್ಷ ಮಂಗೇಶ ದೇಶಪಾಂಡೆ, ಟ್ರಸ್ಟಿ ಸುರೇಶ ದೇಸಾಯಿ ರವರ ನೇತೃತ್ವದಲ್ಲಿ ಟ್ರಸ್ಟಿಗಳು ಗ್ರಾಮದ ಪ್ರಮುಖರು, ಹಿರಿಯರ ಉಸ್ತುವಾರಿಯಲ್ಲಿ ಪಟ್ಟಣದ ಹಾಗೂ ಹೊರಭಾಗಗಳಿಂದ ಸಾವಿರಾರು ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ … [Read more...] about ಗ್ರಾಮದೇವಿ ಶ್ರೀ ಉಡಚಮ್ಮಾ ಹಾಗೂ ಶ್ರೀ ದೇಮವ್ವಾ ದೇವಿಯರ ಒಂದನೇ ವಾರ್ಷಿಕ ಜಾತ್ರಾ ಮಹೋತ್ಸವ
17 ವರ್ಷಗಳ ನಂತರ ನಡೆಯುತ್ತಿರುವ ಜಾತ್ರಾ ಮಹೋತ್ಸವ
ಹಳಿಯಾಳ:17ವರ್ಷಗಳ ನಂತರ ನಡೆಯುತ್ತಿರುವ ತಾಲೂಕಿನ ತಿಪ್ಪನಗೇರಿಯ ಗ್ರಾಮದೇವಿ ಲಕ್ಷ್ಮೀದೇವಿಯ ಜಾತ್ರಾ ಮಹೋತ್ಸವದ ನಿಮಿತ್ತ ಗ್ರಾಮದಲ್ಲಿ ವಿವಿಧ ಧಾರ್ಮಿಕ ಪೂಜಾ, ಕೈಂಕರ್ಯಗಳು ಹಾಗೂ ಗ್ರಾಮದೇವಿಯ ಹೊನ್ನಾಟ ಉತ್ಸವ ಸಂಪನ್ನಗೊಂಡಿದ್ದು ದಿ.12 ರಂದು ಜಾತ್ರೆಗೆ ತೆರೆ ಬಿಳಲಿದೆ. ಜಾತ್ರಾ ಮಹೋತ್ಸವ ಅಂಗವಾಗಿ ದೇವಿಯ ನೂತನ ಮಂದಿರದ ಉದ್ಘಾಟನೆ, ಗಣೇಶ ಪೂಜೆ, ದೇವಿಯ ಮಾಂಗಲ್ಯಧಾರಣೆ, ಗ್ರಾಮಸ್ಥರಿಂದ ಊಡಿ ತುಂಬುವ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು. ಪ್ರತಿದಿನ … [Read more...] about 17 ವರ್ಷಗಳ ನಂತರ ನಡೆಯುತ್ತಿರುವ ಜಾತ್ರಾ ಮಹೋತ್ಸವ
ವಿಜ್ರಂಭಣೆ ಯಿಂದ ನಡೆದ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ
ಕಾರವಾರ: ಕದ್ರಾ ಗ್ರಾಮದ ಶಕ್ತಿ ದೇವತೆ ಮಹಾಮಾಯಾ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮುಖದಲ್ಲಿ ವಿಜ್ರಂಭಣೆಯಿಂದ ನಡೆಯಿತು. ಕಾರವಾರ ತಾಲೂಕಿನ ಪ್ರಥಮ ಜಾತ್ರೆಯೆಂದೇ ಹೇಳಲಾಗುವ ಕದ್ರಾ ಶ್ರೀ ಮಹಾಮಾಯಾ ದೇವಿಯ ಜಾತ್ರೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ದೂರದ ಊರುಗಳಿಂದ ಆಗಮಿಸಿದ ಭಕ್ತರು ವಿಶೇಷ ಪೂಜೆ ಸಲ್ಲಿಸಿ ದೇವಿಯ ದರ್ಶನ ಪಡೆದರು. ಕದ್ರಾ ಶಿಂಗೇವಾಡಿಯ ದೇವಸ್ಥಾನದಿಂದ ಕದ್ರಾ ಮಾರುಕಟ್ಟೆಯಲ್ಲಿರುವ ಗದ್ದುಗೆಯಲ್ಲಿ ಶ್ರೀದೇವಿಯ ಮೂರ್ತಿಯನ್ನು … [Read more...] about ವಿಜ್ರಂಭಣೆ ಯಿಂದ ನಡೆದ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ