• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಜ್ಞಾನೇಶ್ವರ

7 ದಿನಗಳ ಕಾಲ ಪಟ್ಟಣದಲ್ಲಿ ನಡೆದ ಅಖಂಡ ಹರಿನಾಮ‌ ಸಪ್ತಾಹ – ಪಾರಾಯಣ ಕಾರ್ಯಕ್ರಮಕ್ಕೆ ಭಕ್ತಿಯ ತೆರೆ.

December 9, 2019 by Yogaraj SK Leave a Comment

PARAYANA sampanna

ಹಳಿಯಾಳ:- 32 ನೇ ವರ್ಷದ ಪಂಡರಪೂರ ಪಾದಯಾತ್ರೆಯ ಸಾಧನಾ ಫಲವಾಗಿ ಪಟ್ಟಣದ ಗಣೇಶ ನಗರದಲ್ಲಿ ನಿರ್ಮಿಸಿದ ವಿಠ್ಠಲ ರುಕ್ಮಾಯಿ, ಜ್ಞಾನೇಶ್ವರ- ಸಿದ್ದೇಶ್ವರ ದೇವಸ್ಥಾನದ ಎದುರು 7 ದಿನಗಳ ಕಾಲ ನಡೆದ ಅಖಂಡ ಹರಿನಾಮ ಸಪ್ತಾಹ, ಗ್ರಂಥರಾಜ ಜ್ಞಾನೇಶ್ವರಿ ಹಾಗೂ ಮಂಚರಿ ಪಾರಾಯಣ ಸೊಹಳಾ ಧಾರ್ಮಿಕ ಕಾರ್ಯಕ್ರಮ ದಶಮಿ ಕಾಲಾ ಕಿರ್ತನೆ ಹಾಗೂ ನಗರ ಪ್ರದಕ್ಷಿಣೆ ಮೂಲಕ ಸಂಪನ್ನಗೊಂಡಿತು. ಮಹಾರಾಷ್ಟ್ರದ ಪ್ರಸಿದ್ದ ಸುಕ್ಷೇತ್ರ ಪಂಡರಪೂರದ ಹಬಪ ಪ್ರಸಾದ ವಿವೇಕಾನಂದ ವಾಸ್ಕರ(ಬಾವು … [Read more...] about 7 ದಿನಗಳ ಕಾಲ ಪಟ್ಟಣದಲ್ಲಿ ನಡೆದ ಅಖಂಡ ಹರಿನಾಮ‌ ಸಪ್ತಾಹ – ಪಾರಾಯಣ ಕಾರ್ಯಕ್ರಮಕ್ಕೆ ಭಕ್ತಿಯ ತೆರೆ.

ಅಳಲು ತೋಡಿಕೊಂಡ ಮೀನುಗಾರ ಮಹಿಳೆಯರು

August 14, 2017 by Sachin Hegde Leave a Comment

ಕಾರವಾರ:ಸರ್ವೋದಯನಗರದ ಸರಕಾರಿ ಭೂಮಿಯನನು ಅತಿಕ್ರಮಣ ಮಾಡಿದ ಗುಡಿಸಲು ನಿರ್ಮಿಸಿಕೊಂಡವರನ್ನು ತೆರೆವು ಮಾಡಿ ಎಂದು ಜಿಲ್ಲಾಡಳಿತ ನೋಟಿಸಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕರ್ನಾಟಕ ರಾಜ್ಯ ಮೀನುಗಾರಿಕಾ ಅಭಿವೃದ್ಧಿಯ ನಿಗಮದ ಅಧ್ಯಕ್ಷ ರಾಜೇಂದ್ರ ನಾಯ್ಕ ಭೇಟಿ ನೀಡಿ ಅಲ್ಲಿನ ಮೀನುಗಾರ ಮಹಿಳೆಯರು ತಮ್ಮ ಅಳಲು ತೋಡಿಕೊಂಡರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಈಗಾಗಲೇ ಅದು ಕಾನೂನು ಚೌಕಟ್ಟಿನಲ್ಲಿ ಇವರುವದ್ದರಿಂದ ಅದಕ್ಕೆ ಕಾನೂನು ಅಡಿಯಲ್ಲಿ ಹೋರಾಟ … [Read more...] about ಅಳಲು ತೋಡಿಕೊಂಡ ಮೀನುಗಾರ ಮಹಿಳೆಯರು

ಶ್ರೀ ,ಶಂಕರ, ಜಯಂತ್ಯುತ್ಸವ, ಕಾರ್ಯಕ್ರಮ,ಕರ್ಕಿ, ದೈವಜ್ಞ, ಮಠ, ಸಚ್ಚಿದಾನಂದ, ಜ್ಞಾನೇಶ್ವರ, ಭಾರತೀ, ಸ್ವಾಮೀಜಿ, ಮತ್ತು ,ಶ್ರೀ ವಾಮನಾಶ್ರಮ, ಮಹಾಸ್ವಾಮೀ, ಉದ್ಘಾಟಿಸಿದರು,

May 1, 2017 by Gaju Gokarna Leave a Comment

 ಹೊನ್ನಾವರ:ಆಚಾರ್ಯ ಶ್ರೀ ಶಂಕರರ ಸಂದೇಶದಲ್ಲಿ ಜೀವಾತ್ಮ ಮತ್ತು ಪರಮಾತ್ಮ ಒಂದೇ ಎಂದು ಅದ್ಯೈತ ತತ್ವ ಸಂದೇಶ ನೀಡಿದ್ದಾರೆ. ಬ್ರಹ್ಮಾಂಡದಲ್ಲಿರವುದು ಬ್ರಹ್ಮವೇ ಹೂರತು ಬೇರೆಯಿಲ್ಲ. ಈ ಸತ್ಯ ಅರಿತು ನಡೆದಾಗ ಜೀವನದಲ್ಲಿ ಭವ್ಯತೆ, ದಿವ್ಯತೆ ಕಾಣಲು ಸಾಧ್ಯ ಎಂದು ಕರ್ಕಿ ದೈವಜ್ಞ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಶ್ರೀಗಳು ನುಡಿದರು. ಪಟ್ಟಣದ ದುರ್ಗಾಕೇರಿ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ ಸಭಾಭವನದಲ್ಲಿ ಶ್ರೀ ಶಂಕರ ಭಗವತ್ಪಾದ ಜಯಂತ್ಯುತ್ಸವ … [Read more...] about ಶ್ರೀ ,ಶಂಕರ, ಜಯಂತ್ಯುತ್ಸವ, ಕಾರ್ಯಕ್ರಮ,ಕರ್ಕಿ, ದೈವಜ್ಞ, ಮಠ, ಸಚ್ಚಿದಾನಂದ, ಜ್ಞಾನೇಶ್ವರ, ಭಾರತೀ, ಸ್ವಾಮೀಜಿ, ಮತ್ತು ,ಶ್ರೀ ವಾಮನಾಶ್ರಮ, ಮಹಾಸ್ವಾಮೀ, ಉದ್ಘಾಟಿಸಿದರು,

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar