ಹಳಿಯಾಳ:- ತಾಲೂಕಿನ ಮುತ್ತಲಮುರಿ ಗ್ರಾಮದಿಂದ ಕಿವಡೆಬೈಲ್ ಗ್ರಾಮಕ್ಕೆ ಹೊಲದಲ್ಲಿ ತಾತ್ಕಾಲಿಕ ದಾರಿ ವ್ಯವಸ್ಥೆ ಮಾಡಿಕೊಡುವಂತೆ ಆಗ್ರಹಿಸಿ ಮುತ್ತಲಮುರಿ ಭಾಗದ ನೂರಾರು ರೈತರು ಸೋಮವಾರ ಹಳಿಯಾಳದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು. 3 ಟ್ರಾಕ್ಟರ್, ಟ್ರಾಕ್ಸ್ ಹಾಗೂ ದ್ವಿಚಕ್ರ ವಾಹನಗಳಲ್ಲಿ ಆಗಮಿಸಿದ್ದ ರೈತರು ಜಮೀನುಗಳಿಗೆ ಓಡಾಡಲು ಶಾಶ್ವತ ದಾರಿ ಮಾಡಿಕೊಟ್ಟು ರೈತರ ದಾರಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಅವರಿಗೆ ಮನವಿ … [Read more...] about ದಾರಿ ಸಮಸ್ಯೆ ಬಗೆಹರಿಸಿ ಕೊಡುವಂತೆ ಆಗ್ರಹಿಸಿ ರೈತರಿಂದ ಪ್ರತಿಭಟನೆ
ಟ್ರಾಕ್ಟರ್
ಓವರಲೊಡ್ ತುಂಬಿದ ಟ್ರಾಕ್ಟರ್ ಕಬ್ಬಿನ ಲೋಡ್ ರಸ್ತೆಗೆ- ಸಂಚಾರಕ್ಕೆ ಅಡ್ಡಿ
ಹಳಿಯಾಳ:- ಹಳಿಯಾಳ-ಯಲ್ಲಾಪುರ ರಾಜ್ಯ ಹೆದ್ದಾರಿಯ ಪಟ್ಟಣದ ಅನ್ನಪೂರ್ಣ ಹೊಟೆಲ್ ಸಮೀಪ ಪಟ್ಟದಿಂದ ಹಾಯ್ದು ಹೊಗುವ ರಸ್ತೆಯಲ್ಲಿ ಸಾಗುತ್ತಿದ್ದ ಕಬ್ಬು ತುಂಬಿದ ಟ್ರಾಕ್ಟ್ರ್ನಿಂದ ಲೋಡ್ ಕಬ್ಬು ರಸ್ತೆಯಲ್ಲಿ ಬಿದ್ದಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾದ ವಿದ್ಯಮಾನ ಭಾನುವಾರ ನಡೆಯಿತು. ಚಲಿಸುತ್ತಿದ್ದ ಟ್ರಾಕ್ಟರ್ ನಿಂದ ಕಬ್ಬು ಬಿದ್ದಿದ್ದು ಅದೃಷ್ಠವಶಾತ್ ಅಕ್ಕಪಕ್ಕದಲ್ಲಿ ಯಾವುದೇ ವಾಹನ ಇಲ್ಲದಿರುವುದು ಹಾಗೂ ರಸ್ತೆಯಲ್ಲಿ ಕಬ್ಬಿನ ಲೋಡ್ ಬಿದ್ದಿರುವುದು ಯಾವುದೇ ಹಾನಿ … [Read more...] about ಓವರಲೊಡ್ ತುಂಬಿದ ಟ್ರಾಕ್ಟರ್ ಕಬ್ಬಿನ ಲೋಡ್ ರಸ್ತೆಗೆ- ಸಂಚಾರಕ್ಕೆ ಅಡ್ಡಿ
ಬರಗಾಲ ಪೀಡಿತ ತಾಲೂಕೆಂದು ಘೊಷಿಸಬೇಕೆಂದು ಮನವಿ
ಹಳಿಯಾಳ : ಕಳೆದ ಮೂರು ವರ್ಷಗಳಿಂದ ಹಳಿಯಾಳ ತಾಲೂಕು ಮತ್ತೇ ಬರಗಾಲದ ಛಾಯೆಗೆ ತುತ್ತಾಗಿದ್ದು ಹಳಿಯಾಳ ಹಾಗೂ ಜೋಯಿಡಾ ಕ್ಷೇತ್ರವನ್ನು ಬರಗಾಲ ಪೀಡಿತ ತಾಲೂಕೆಂದು ಘೊಷಿಸಬೇಕು, ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕು, ದನಕರುಗಳಿಗೆ ಮೇವಿನ ಹಾಗೂ ಜನತೆಗೆ ಕುಡಿಯುವ ನೀರಿನ ಬವಣೆಯನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಳಿಯಾಳ ಬಿಜೆಪಿ ಘಟಕ ಹಾಗೂ ಬಿಜೆಪಿ ರೈತ ಮೋರ್ಚಾ ಶನಿವಾರ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ … [Read more...] about ಬರಗಾಲ ಪೀಡಿತ ತಾಲೂಕೆಂದು ಘೊಷಿಸಬೇಕೆಂದು ಮನವಿ
ರಮೇಶ ನಾಯ್ಕ ನೇತೃತ್ವದಲ್ಲಿ ಕೋಗಿಲಬನ ಕೆರೆಗೆ ಹೂಳೆತ್ತುವ ಭಾಗ್ಯ
ದಾಂಡೇಲಿ:ಜನಪ್ರತಿನಿಧಿಯೊಬ್ಬ ಮನಸ್ಸು ಮಾಡಿದರೇ ಊರಿನ ಪ್ರಗತಿ ಸುಲಭ ಸಾಧ್ಯ. ಸಮಾಜಮುಖಿ ಕೆಲಸ ಕಾರ್ಯಗಳನ್ನು ಜನಪ್ರತಿನಿಧಿಯೆ ತನ್ನ ಮುಂದಾಳತ್ವದಲ್ಲಿ ಮಾಡಿದ್ದೇಯಾದಲ್ಲಿ, ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ದಾಂಡೇಲಿ ಸಮೀಪದ ಕೋಗಿಲೆಬನ-ಬಡಕಾನಶಿರಡಾ ಗ್ರಾಮ ಪಂಚಾಯ್ತಿಯ ಉತ್ಸಾಹಿ ಉಪಾಧ್ಯಕ್ಷ ರಮೇಶ ನಾಯ್ಕ.ಅಂದ ಹಾಗೆ ಇವರು ಅಂಥಹ ಕೆಲಸ ಮಾಡಿದ್ದಾರೂ ಏನು? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ. ಸರಿ ಸುಮಾರು ನಾಲ್ಕು ದಶಕಗಳಷ್ಟು … [Read more...] about ರಮೇಶ ನಾಯ್ಕ ನೇತೃತ್ವದಲ್ಲಿ ಕೋಗಿಲಬನ ಕೆರೆಗೆ ಹೂಳೆತ್ತುವ ಭಾಗ್ಯ