ಹೊನ್ನಾವರ – ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ , ಮಾಜಿ ಶಾಸಕ ಉಮೇಶ ಭಟ್ಟ ಮನುಕುಲವನ್ನು ಪ್ರೀತಿಸುವ , ಎಲ್ಲಾ ಜಾತಿ, ಧರ್ಮಗಳ ಭೇದವಿಲ್ಲದೇ ಎಲ್ಲರೊಂದಿಗೂ ವಿನಯದಿಂದ ಬೆರೆಯುವ ಮೇರು ವ್ಯಕ್ತಿತ್ವದ ಮಾನವತಾವಾದಿಯಾಗಿದ್ದರೂ ಎಂದು ಖ್ಯಾತ ಚಿಂತಕ, ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಅಭಿಪ್ರಾಯ ಪಟ್ಟರು. ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಬ್ಲಾಕ್ ಕಾಂಗ್ರೆಸ್ ಏರ್ಪಡಿಸಿದ, ಇತ್ತೀಚಿಗೆ ನಿಧನ ಹೊಂದಿದ ಮಾಜಿ ಶಾಸಕ ದಿ.ಉಮೇಶ ಭಟ್ಟರ … [Read more...] about ಉಮೇಶ ಭಟ್ಟ ಮೇರು ವ್ಯಕ್ತಿತ್ವದ ಮಾನವತಾವಾದಿಯಾಗಿದ್ದರು ; ಡಾ. ಶ್ರೀಪಾದ ಶೆಟ್ಟಿ
ಡಾ: ಶ್ರೀಪಾದ ಶೆಟ್ಟಿ
ಜಿಲ್ಲಾ ಕ.ಸಾ.ಪ.ದಿಂದ ಸಾಹಿತ್ಯ ಸಾರಥ್ಯ ಪ್ರಶಸ್ತಿ ಪ್ರದಾನ
ಹೊನ್ನಾವರ: ವಾರ್ಷಿಕವಾಗಿ ಉತ್ತಮ ಕಾರ್ಯನಿರ್ವಹಿಸಿದ ಭಟ್ಕಳ ತಾಲೂಕು ಕಸಾಪ ಘಟಕ ಮತ್ತು ಕುಮಟಾ ತಾಲೂಕು ಕಸಾಪ ಘಟಕಗಳಿಗೆ ಕ್ರಮವಾಗಿ 2016-17 ಹಾಗೂ 2017-18ನೇ ಸಾಲಿನ ಸಾಹಿತ್ಯ ಸಾರಥ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನ.11ರಂದು ಮುಂಜಾನೆ 10 ಗಂಟೆಗೆ ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಳ್ ನಲ್ಲಿ ಹಮ್ಮಿಕೊಂಡಿದೆ. ಸಮಾರಂಭದ ಉದ್ಘಾಟನೆಯನ್ನು ಹಿರಿಯ ಸಾಹಿತಿ ಡಾ.ಶ್ರೀಪಾದ ಶೆಟ್ಟಿ ನೆರವೇರಿಸಲಿದ್ದು, … [Read more...] about ಜಿಲ್ಲಾ ಕ.ಸಾ.ಪ.ದಿಂದ ಸಾಹಿತ್ಯ ಸಾರಥ್ಯ ಪ್ರಶಸ್ತಿ ಪ್ರದಾನ
ಸಾಹಿತ್ಯ ಸಮಾನತೆಯ ಪ್ರತಿಬಿಂಬವಾಗಬೇಕು. : ಡಾ: ಶ್ರೀಪಾದ ಶೆಟ್ಟಿ
ಹೊನ್ನಾವರ .ಸಮಾಜದಲ್ಲಿ ಕಂಡುಬರುವ ಅಸಮಾನತೆ, ಜಾತೀಯತೆ ಮೂಡನಂಬಿಕೆಗಳ ವಿರುದ್ಧ ಸಾಹಿತಿಗಳು ತಮ್ಮ ಲೇಖನಿಯ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಬೇಕು. ಸಮಾನತೆ ಮುಂದಿನ ಯುವ ಪಿಳಿಗೆಗೆ ವರ್ಗಾಹಿಸುವ ಜವಾಬ್ದಾರಿ ನಮ್ಮ ಸಾಹಿತ್ಯ ಲೋಕದ ಮೇಲಿದೆ ಎಂದು ಹಿರಿಯ ಸಾಹಿತಿ ಡಾ: ಶ್ರೀಪಾದ ಶೆಟ್ಟಿ ನುಡಿದರು. ಅವರು ಇತ್ತಿಚೆಗೆ ಸಾಹಿತಿ ಸುರೇಶ ನಾಯ್ಕ ಬಣಸಾಲೆಯವರ ಜೀವನ ಎಂಬ ಹನಿಗವನ ಸಂಕಲನವನ್ನು ಬಿಡುಗಡೆ ಮಾಡಿ ಶಿವಮ್ಮ ವೇದಿಕೆಯಲ್ಲಿ ಮಾತನಾಡಿದರು. ಮುಖ್ಯ ಅತಿಥಿಯಾಗಿ … [Read more...] about ಸಾಹಿತ್ಯ ಸಮಾನತೆಯ ಪ್ರತಿಬಿಂಬವಾಗಬೇಕು. : ಡಾ: ಶ್ರೀಪಾದ ಶೆಟ್ಟಿ