ಹೊನ್ನಾವರ ,ಕೆಂಪೇ ಗೌಡ ಅವರ ಕೊಡುಗೆ ಮಾನವ ಕುಲಕ್ಕೆ ಆದರ್ಶ. ಅವರ ತತ್ವಾದರ್ಶ ಅಳವಡಿಸಿಕೊಂಡು ಮುಂದಿನ ಸಮಾಜಕ್ಕೆ ಕೊಡುಗೆ ನೀಡೋಣ ಆಮೂಲಕ ಅವರ ತತ್ವ ಸಿದ್ದಾಂತಗಳಿಗೆ ಗೌರವ ನೀಡೋಣ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಜಿ.ಎನ್. ಗೌಡ ಕೊಡಾಣಿ ಅಭಿಪ್ರಾಯಿಸಿದರು.ಅವರು ಹೊನ್ನಾವರ ತಾಲೂಕಿನ ತಹಶೀಲ್ದಾರ್ ಕಛೇರಿಯಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 527ನೇ ಜಯಂತಿ ಆಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ದೀಪ ಬೆಳಗಿಸಿ … [Read more...] about ಕೆಂಪೇಗೌಡರ 527ನೇ ಜಯಂತಿ ಆಚರಣೆ
ತತ್ವ ಸಿದ್ದಾಂತ
ಭಾರತೀಯ ಜನತಾ ಪಾರ್ಟಿಗೆ ತತ್ವ ಸಿದ್ದಾಂತದ ಪಾಠ ಹೇಳುವ ನೈತಿಕತೆಯಿಲ್ಲ
ಹೊನ್ನಾವರ: ಸಂಘಟನೆಯ ಹೆಸರು ಹೇಳಿಕೊಂಡು ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವ ಸಚ್ಛಾರಿತ್ರ್ಯವಿಲ್ಲದ ವ್ಯಕ್ತಿಗೆ ಭಾರತೀಯ ಜನತಾ ಪಾರ್ಟಿಗೆ ತತ್ವ ಸಿದ್ದಾಂತದ ಪಾಠ ಹೇಳುವ ನೈತಿಕತೆಯಿಲ್ಲ.ಕಾಂಗ್ರೆಸ್ ಶಾಸಕನನ್ನು ಪತ್ರಿಕಾ ಹೇಳಿಕೆ ನೀಡಿ ಹೊಗಳುವ ಈ ವ್ಯಕ್ತಿ ಬಿಜೆಪಿ ತತ್ವಸಿದ್ದಾಂತವನ್ನು ಅವಹೇಳನ ಮಾಡಿದ್ದಾನೆ. ಅಧಿಕಾರಿಗಳನ್ನು ಓಲೈಸಿಕೊಳ್ಳುತ್ತ ಅರಣ್ಯ ಇಲಾಖೆಯ ಜಾಗವನ್ನು ಪ್ರತಿ ವರ್ಷ ಒತ್ತುವರಿ ಮಾಡಿಕೊಂಡು ಕಟ್ಟಡದ ಮೇಲೆ ಕಟ್ಟಡ ನಿರ್ಮಿಸಿದ್ದಾನೆ. … [Read more...] about ಭಾರತೀಯ ಜನತಾ ಪಾರ್ಟಿಗೆ ತತ್ವ ಸಿದ್ದಾಂತದ ಪಾಠ ಹೇಳುವ ನೈತಿಕತೆಯಿಲ್ಲ