• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ತರಕಾರಿ

ಫ್ರಾನ್ಸ್_ಅಧ್ಯಕ್ಷರ ಮನೆಯಲ್ಲಿ ಬೆಂಗಳೂರಿನಲ್ಲಿ ತಯಾರಾದ_ಗೂಡು_ಒಲೆ (oven)!!

May 30, 2020 by Yogaraj SK Leave a Comment

oven,corona virus oven

ಬೆಂಗಳೂರು :- ಮನೆಗೆ ಅಂಗಡಿಯಿಂದ ಏನೇ ತಂದರೂ ಈ ಗೂಡೊಲೆಯೊಳಗೆ 10 ನಿಮಿಷ ಅವನ್ನು ಬಿಸಿಗಿಟ್ಟರೆ ವೈರಾಣು_ನಾಶವಾಗುತ್ತದಂತೆ.ಹಾಲಿನ ಪ್ಯಾಕೆಟ್, ತರಕಾರಿ, ತಿಂಡಿ, ದಿನಸಿಯ ಪೊಟ್ಟಣ, ಮಾಸ್ಕ್, PPE ಕಿಟ್ ಎಲ್ಲವನ್ನೂ ನ್ಯಾನೋ ತಂತ್ರಜ್ಞಾನದಲ್ಲಿ_ಶುದ್ಧೀಕರಿಸುತ್ತದೆ.UltraViolet Germicidal Irradiation ವ್ಯವಸ್ಥೆ ಬಳಸಿ ಬೆಂಗಳೂರಿನ ಯುವಕರ ಸ್ಟಾರ್ಟಪ್_Log9 ಈ  ಕೊರೊನಾ_ಒವೆನ್ ತಯಾರಿಸಿದೆ.ಈ … [Read more...] about ಫ್ರಾನ್ಸ್_ಅಧ್ಯಕ್ಷರ ಮನೆಯಲ್ಲಿ ಬೆಂಗಳೂರಿನಲ್ಲಿ ತಯಾರಾದ_ಗೂಡು_ಒಲೆ (oven)!!

ಜಿಲ್ಲೆಯ ಎಲ್ಲ‌ ಎಪಿಎಮ್ ಸಿಗಳ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು- ರಾಜ್ಯ ಕೃಷಿ ಮಾರಾಟ ಮಂಡಳಿ ನೂತನ ಸದಸ್ಯ ಶ್ರೀನಿವಾಸ ಘೊಟ್ನೇಕರ ಭರವಸೆ

March 20, 2019 by Yogaraj SK Leave a Comment

APMC president Shrinivas ghotnekar

ಹಳಿಯಾಳ : ಉತ್ತರ ಕನ್ನಡ ಜಿಲ್ಲೆಯಿಂದ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಸದಸ್ಯನಾಗಿ ಪಕ್ಷಾತೀತವಾಗಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು ಅಭಿವೃದ್ದಿ ಪಡಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ನೂತನ ಸದಸ್ಯ ಹಾಗೂ ಹಳಿಯಾಳ ಎಪಿಎಮ್‍ಸಿ ಅಧ್ಯಕ್ಷರು ಆಗಿರುವ ಶ್ರೀನಿವಾಸ ಘೋಟ್ನೆಕರ ಹೇಳಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ … [Read more...] about ಜಿಲ್ಲೆಯ ಎಲ್ಲ‌ ಎಪಿಎಮ್ ಸಿಗಳ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು- ರಾಜ್ಯ ಕೃಷಿ ಮಾರಾಟ ಮಂಡಳಿ ನೂತನ ಸದಸ್ಯ ಶ್ರೀನಿವಾಸ ಘೊಟ್ನೇಕರ ಭರವಸೆ

ರೈತರ ಸಾಲಮನ್ನಾ ಮಾಡಿ ಪಹಣಿ ಋಣ ಮುಕ್ತಗೊಳಿಸಿ ರೈತರ ಆತ್ಮಹತ್ಯೆಯನ್ನು ನಿಲ್ಲಿಸಿ ಎಂದು ಆಗ್ರಹಿಸಿ;ಮುಖ್ಯಮಂತ್ರಿಗಳಿಗೆ ತಹಸಿಲ್ದಾರ್ ಮೂಲಕ ಮನವಿ

May 31, 2018 by Gaju Gokarna Leave a Comment

ಹೊನ್ನಾವರ .ರೈತರ ಸಾಲಮನ್ನಾ ಮಾಡಿ ಪಹಣಿ ಋಣ ಮುಕ್ತಗೊಳಿಸಿ ರೈತರ ಆತ್ಮಹತ್ಯೆಯನ್ನು ನಿಲ್ಲಿಸಿ ಎಂದು ಆಗ್ರಹಿಸಿ ಭಾರತೀಯ ಕಿಸಾನ ಸಂಘ ತಾಲೂಕ ಸಮಿತಿ ಹೊನ್ನಾವರ ಇವರ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ತಹಸಿಲ್ದಾರ್ ಮೂಲಕ ಮನವಿ ಸಲ್ಲಿಸಿದರು. ರೈತರು ಕ್ರಷಿ ಉದ್ದೇಶದ ತರಕಾರಿ,ಆಹಾರದ ಬೆಳೆಗಳು,ಹೂವಿನ ಬೆಳೆ,ವಾಣಿಜ್ಯ ಬೆಳೆÉ,ತೊಟಗಾರಿಕೆ ಬೆಳೆಗಳು,ಪಶು ಸಾಕಣಿಕೆ ಸೇರಿದಂತೆ ಇತರ ಉದ್ದೇಶಗಳಿಗೆ ಸಹಕಾರಿ ಸಂಸ್ಥೆಗಳು ಮತ್ತು ರಾಷ್ಟ್ರೀಕ್ರತ ಬ್ಯಾಂಕುಗಳು ಮತ್ತು ಇತರೇ … [Read more...] about ರೈತರ ಸಾಲಮನ್ನಾ ಮಾಡಿ ಪಹಣಿ ಋಣ ಮುಕ್ತಗೊಳಿಸಿ ರೈತರ ಆತ್ಮಹತ್ಯೆಯನ್ನು ನಿಲ್ಲಿಸಿ ಎಂದು ಆಗ್ರಹಿಸಿ;ಮುಖ್ಯಮಂತ್ರಿಗಳಿಗೆ ತಹಸಿಲ್ದಾರ್ ಮೂಲಕ ಮನವಿ

ಹಣ್ಣು ಮತ್ತು ತರಕಾರಿ ದರಗಳು 31-5-2018

May 31, 2018 by Sachin Hegde Leave a Comment

TSS ಸೂಪರ್ ಮಾರ್ಕೇಟ್  ಶಿರಸಿ rs ,  ಪ್ರತಿ ಕೇ.ಜಿ ಗೆ* *ಗಜರಿ   .............. ...30* *ಹಸಿ ಮೆಣಸು...........43* *ಬಜೆ ಮೆಣಸು...........43* *ಬೀನ್ಸ......................68* *ಬೆಂಡೆಕಾಯಿ............24* *ಹಾಗಲಕಾಯಿ..........41* *ಟೊಮಾಟೊ ..........19* *ಕ್ಯಾಬೀಜ................15* *ಹೂ ಕೋಸು(ಒಂದಕ್ಕೆ).25* *ಮುಳ್ಳ ಸವತೆ..............19* *ನವಿಲಕೋಲು............34* *ಲಿಂಬು..(1)............. … [Read more...] about ಹಣ್ಣು ಮತ್ತು ತರಕಾರಿ ದರಗಳು 31-5-2018

ಡ್ರೈ ಫ್ರೂಟ್ಸ್ & ಸಾಂಬಾರು ಪದಾರ್ಥಗಳ ದರಗಳು 10-4-2018

April 10, 2018 by Sachin Hegde Leave a Comment

ಟಿ.ಎಸ್.ಎಸ್  ಸೂಪರ್ ಮಾರ್ಕೇಟ್  ಶಿರಸಿ* rs  ಪ್ರತಿ  ಕೇ.ಜಿ ಗೆ*ಗೋಡಂಬಿ...............880* *ಒಣ ದ್ರಾಕ್ಷಿ................195* *ಬಾದಾಮಿ................740* *ಪಿಸ್ತಾ.....................1415* *ಅಂಜೂರ ...............920* *ಜರದಾಳ..................900* *ವಾಲ್ ನಟ್............960* *ಸುಕೇಳಿ....................200* *ಒಣ ದ್ರಾಕ್ಷಿ ಕಪ್ಪು.......420*_** *ಟಿ.ಎಸ್.ಎಸ್ ಸ್ಪೈಸಿಸ್*_ ****ಲವಂಗ … [Read more...] about ಡ್ರೈ ಫ್ರೂಟ್ಸ್ & ಸಾಂಬಾರು ಪದಾರ್ಥಗಳ ದರಗಳು 10-4-2018

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar