ಹೊನ್ನಾವರ “ಇಂದಿನ ಜಗತ್ತು ತೀವ್ರ ಸ್ಫರ್ಧಾತ್ಮಕವಾಗಿದ್ದು, ಅಂಕಗಳಿಕೆಯ ಕಲಿಕೆಗಿಂತ, ಉದ್ಯೋಗಾವಕಾಶಗಳನ್ನು ತಂದುಕೊಡುವ ಜ್ಞಾನಕೇಂದ್ರತ ಕಲಿಕೆ ತುಂಬ ಮಹತ್ವಪೂರ್ಣವಾದದ್ದು” ಎಂದು ಬ್ರಹ್ಮಾವರದ ಸರೇನ ಸ್ಫರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ನಿರ್ದೇಶಕರಾದ ವಿ. ಚಂದ್ರಕಾಂತ ಹೇಳಿದರು. ಹೊನ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ಲೇಸ್ಮೆಂಟ್ ಸೆಲ್ ಏರ್ಪಡಿಸಿದ್ದ, ‘ನಾಗರಿಕ ಸೇವಾ ಪರೀಕ್ಷೆಗಳ ಸಿದ್ದತೆ’ಯ ಕುರಿತಾದ ಒಂದು ದಿನದ ಕಾರ್ಯಗಾರದಲ್ಲಿ ಸಂಪನ್ಮೂಲ … [Read more...] about ಅಂಕಗಳಿಕೆಯ ಕಲಿಕೆಗಿಂತ, ಉದ್ಯೋಗಾವಕಾಶಗಳನ್ನು ತಂದುಕೊಡುವ ಜ್ಞಾನಕೇಂದ್ರತ ಕಲಿಕೆ ತುಂಬ ಮಹತ್ವಪೂರ್ಣವಾದದ್ದು;ವಿ. ಚಂದ್ರಕಾಂತ
ತರಬೇತಿ ಕೇಂದ್ರ
ಯಕ್ಷ ಕರಾಟೆ ತರಬೇತಿ ಕೇಂದ್ರ ಹೊನ್ನಾವರ ಇಲ್ಲಿಯ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಾಧನೆ
ಹೊನ್ನಾವರ: ದಾವಣಗೇರಿಯಲ್ಲಿ ಏಪ್ರೀಲ್ 14 ಮತ್ತು 15 ರಂದು 3 ನೇ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 10 ವಿದ್ಯಾರ್ಥಿಗಳು ಸಾಧನೆ ಮಾಡಿ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಕತಾ ಮತ್ತು ಕಮಟೆ ವಿಭಾಗದಲ್ಲಿ ಪ್ರಥಮ ಸ್ದಾನವನ್ನು ಋತ್ವೀಕ ಶಂಕರ ಮೆಸ್ತ, ಕೀರ್ತನಾ ಜಿ. ನಯ್ಕ, ವಿಶ್ವ ಹೆಗಡೆ ಸಾಧನೆ ಮಾಡಿದರೆ, ದ್ವೀತಿಯ ಸ್ದಾನವನ್ನು ಸಮರ್ಥ ಪಿ. ಕೊಪ್ಪಲ್, ಅಥರ್ವ ಉದಯ ಪಟಗಾರ, ಶ್ರೀನಿಕೇತನ, ಪ್ರಹ್ಲಾದ್ ಜಿ.ನಾಯ್ಕ, ವಿನಾಯಕ ಸಾಧನೆ ಮಾಡಿದ್ದಾರೆ. ತೃತೀಯ ಸ್ದಾನವನ್ನು … [Read more...] about ಯಕ್ಷ ಕರಾಟೆ ತರಬೇತಿ ಕೇಂದ್ರ ಹೊನ್ನಾವರ ಇಲ್ಲಿಯ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಾಧನೆ
.ಎನ್. ಟಿ.ಎಸ್. ಇ. ಮತ್ತು ಎನ್ ಎಮ್. ಎಮ್. ಎಸ್ ಪರೀಕ್ಷಾ ಪೂರ್ವ ತರಬೇತಿ
ಹೊನ್ನಾವರ,ಶ್ರೀ ಚೆನ್ನಕೇಶವ ಪ್ರೌಢಶಾಲೆ, ಕರ್ಕಿಯ ಸಮರ್ಪಣಾ ತರಬೇತಿ ಕೇಂದ್ರದ ಸಂಪನ್ಮೂಲ ವ್ಯಕ್ತಿಗಳಿಂದ ಮತ್ತು ಸೇತುಬಂಧ ಟ್ರಸ್ಟ್ ಕರ್ಕಿ ಇವರ ಸಹಭಾಗಿತ್ವದಲ್ಲಿ ದಿ.11ರಂದು-ಬುಧವಾರದಿಂದ 10 ದಿನಗಳ ಕಾಲ ಉಚಿತವಾಗಿ ಎನ್. ಟಿ.ಎಸ್. ಇ. ಮತ್ತು ಎನ್.ಎಮ್. ಎಮ್. ಎಸ್ ಪರೀಕ್ಷಾ ಪೂರ್ವ ತರಬೇತಿ ನಡೆಯಲಿದೆ. ಈ ತರಬೇತಿಯನ್ನು ಜಿಲ್ಲಾ ಉಪನಿರ್ದೇಶಕರಾದ ಪಿ.ಕೆ.ಪ್ರಕಾಶ ವಿದ್ಯುಕ್ತವಾಗಿ ಉಧ್ಘಾಟಿಸಲಿದ್ದಾರೆ. ಈ ಶೈಕ್ಷಣಿಕ ವರ್ಷ ದಲ್ಲಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡ … [Read more...] about .ಎನ್. ಟಿ.ಎಸ್. ಇ. ಮತ್ತು ಎನ್ ಎಮ್. ಎಮ್. ಎಸ್ ಪರೀಕ್ಷಾ ಪೂರ್ವ ತರಬೇತಿ