ಹೊನ್ನಾವರ : ಹಸಿರು ಅಭಿಯಾನ ಕಾರ್ಯಕ್ರಮವನ್ನು ಶ್ರೀ ರಾಮಕ್ಷತ್ರೀಯ ಯುವಕ ಸಂಘ (ರಿ) ಹೊನ್ನಾವರ ಹಾಗೂ ಅರಣ್ಯ ಇಲಾಖೆ ಇವರ ಆಶ್ರಯದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಹೊನ್ನಾವರ ತಹಸೀಲ್ದಾರ್ರಾದ ವಿ.ಆರ್.ಗೌಡ ಬಂದರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪ.ಪಂ ಸದಸ್ಯರಾದ ನಾಗರತ್ನ ಉಲ್ಲಾಸ ಕೊನೇರಿ, ತಾರಾ ನಾಯ್ಕ, ಮೇಧಾ ನಾಯ್ಕ, ಅಜಾದ ಅಣ್ಣೀಗೆರಿ ಹಾಗೂ ರಾಮಕ್ಷತ್ರೀಯ ಯುವಕ ಸಂಘದ ಅಧ್ಯಕ್ಷ … [Read more...] about ಹಸಿರು ಅಭಿಯಾನ
ತಾರಾ ನಾಯ್ಕ
ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ 63ನೇ ಕನ್ನಡ ರಾಜ್ಯೂತ್ಸವ ಆಚರಣೆ
ಹೊನ್ನಾವರ: ತಾಲೂಕು ಆಡಳಿತ, ತಾಲೂಕ ಪಂಚಾಯತ,ಪಟ್ಟಣ ಪಂಚಾಯತ ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಗುರುವಾರ 63ನೇ ಕನ್ನಡ ರಾಜ್ಯೂತ್ಸವ ಆಚರಣೆ ನಡೆಯಿತು.ಪಟ್ಟಣದ ಪೋಲಿಸ್ ಪೆರೆಡ್ ಮೈದಾನದಲ್ಲಿ ಕನ್ನಡ ರಾಜ್ಯೂತ್ಸವ ಪ್ರಯುಕ್ತ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಪ.ಪಂ ಅಧ್ಯಕ್ಷೆÀ ರಾಜಶ್ರೀ ನಾಯ್ಕ ಮಾತನಾಡಿ ವಿವಿಧ ಹೋರಾಟಗಾರರ ಶ್ರಮದಿಂದ ನಮ್ಮ … [Read more...] about ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ 63ನೇ ಕನ್ನಡ ರಾಜ್ಯೂತ್ಸವ ಆಚರಣೆ