• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ತೇರಗಾಂವ ಗ್ರಾಮ

ಶನಿವಾರ ಹಳಿಯಾಳದಲ್ಲಿ 12 ಜನರಲ್ಲಿ ಕೊರೊನಾ ದೃಢ. ಕೊರೊನಾ ವಾರಿಯರ್ಸ್‌ ಪೋಲಿಸ್, ನರ್ಸಗಳಲ್ಲೂ ಸೊಂಕು ಪತ್ತೆ.

July 26, 2020 by Yogaraj SK Leave a Comment

ಹಳಿಯಾಳ:- ಶುಕ್ರವಾರ ಒಂದೇ ಒಂದು ಪ್ರಕರಣ ದೃಢಪಡುವ ಮೂಲಕ ಸಮಾಧಾನ ಮೂಡಿಸಿದ್ದ ಕೊರೊನಾ ಆತಂಕ ಮತ್ತೇ ಶನಿವಾರ 12 ಜನರಲ್ಲಿ ದೃಢಪಡುವ ಮೂಲಕ ಸೊಂಕಿತರ ಸಂಖ್ಯೆ ಹಳಿಯಾಳ ತಾಲೂಕು ಒಂದರಲ್ಲೇ 141 ತಲುಪಿದೆ.ಕಾರವಾರ ಲ್ಯಾಬ್‍ನಿಂದ ಬಂದ ವರದಿಯಲ್ಲಿ 7 ಜನರಿಗೆ ಸೊಂಕು ದೃಢಪಟ್ಟಿದ್ದರೇ ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿದ ತ್ವರಿತ (ರ್ಯಾಪಿಡ್) ಕೊವಿಡ್-19 ಪತ್ತೆ ಪರೀಕ್ಷೆಯಲ್ಲಿ 5 ಜನರಿಗೆ ಸೊಂಕು ದೃಢಪಟ್ಟಿವೆ. ಹಳಿಯಾಳ ಪಟ್ಟಣದ 10 ಹಾಗೂ ಗ್ರಾಮಾಂತರ ಭಾಗಕ್ಕೆ 2 … [Read more...] about ಶನಿವಾರ ಹಳಿಯಾಳದಲ್ಲಿ 12 ಜನರಲ್ಲಿ ಕೊರೊನಾ ದೃಢ. ಕೊರೊನಾ ವಾರಿಯರ್ಸ್‌ ಪೋಲಿಸ್, ನರ್ಸಗಳಲ್ಲೂ ಸೊಂಕು ಪತ್ತೆ.

ದೀಪಾವಳಿ ಹಬ್ಬ ಅಂಗವಾಗಿ ಯಶಸ್ವಿಯಾಗಿ ನಡೆದ ಹೋರಿ ಬೆದರಿಸುವ ಸ್ಪರ್ದೆ

October 31, 2019 by Yogaraj SK Leave a Comment

tergAv ,hori bedarisuva sparade

ಹಳಿಯಾಳ:- ಬುಧವಾರ ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಹೋರಿ ಬೆದರಿಸುವ ಕಾರ್ಯಕ್ರಮ ಉತ್ಸಾಹದಿಂದ ನಡೆಯಿತು. ತೇರಗಾಂವ ಗ್ರಾಮದಲ್ಲಿ ರೈತರು ತಮ್ಮ ಕೃಷಿ ಮಿತ್ರ ಎತ್ತುಗಳನ್ನು ವಿವಿಧ ಬಣ್ಣದ ಚಿತ್ತಾರಗಳಲ್ಲಿ ಅಲಂಕರಿಸಿ, ಪುಷ್ಟಗಳು ಸೇರಿದಂತೆ ವಿವಿಧ ವಸ್ತುಗಳಿಂದ ಶೃಂಗರಿಸಿ ಹೊರಿ ಬೆದರಿಸುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾಡುವ ದಿನಿಸುಗಳಾದ ಕಡಬು, ಕೊಡಬಳೆ, ಚಕ್ಕುಲಿ, … [Read more...] about ದೀಪಾವಳಿ ಹಬ್ಬ ಅಂಗವಾಗಿ ಯಶಸ್ವಿಯಾಗಿ ನಡೆದ ಹೋರಿ ಬೆದರಿಸುವ ಸ್ಪರ್ದೆ

ಹನುಮಾನ್ ಜಯಂತಿ ಆಚರಣೆ- ಭಾಗವತಿ ಗ್ರಾಮದ‌ ದೇವಸ್ಥಾನಕ್ಕೆ ಸಚಿವ ಆರ್ ವಿ ದೇಶಪಾಂಡೆ ಭೇಟಿ

April 20, 2019 by Yogaraj SK Leave a Comment

RVD visit Bhagvati temple

ಹಳಿಯಾಳ:- ಶ್ರೀ ಹನುಮಾನ್ ದೇವರ ಜಯಂತಿ ಅಂಗವಾಗಿ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಮಾರುತಿ ದೇವಸ್ಥಾನಗಳಲ್ಲಿ ಬಾಲಹನುಮನನ್ನು ತೊಟ್ಟಿಲು ತೂಗಿ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಲಾಯಿತು. ಪಟ್ಟಣದ ಕುಂಬಾರಗಲ್ಲಿ, ಬಸವನಗಲ್ಲಿ, ಹೊಸ ಬಸ್ ಘಟಕ, ಪೇಟೆ ಆಂಜನೇಯ, ಧಾರವಾಡ ರಸ್ತೆಯಲ್ಲಿ, ಹವಗಿ ಗ್ರಾಮದ ಆಂಜನೇಯ, ತೇರಗಾಂವ ಗ್ರಾಮದಲ್ಲಿ ಹೀಗೆ ಹಲವಾರು ಕಡೆಗಳಲ್ಲಿ ಆಂಜನೇಯ ದೇವಸ್ಥಾನಗಳಲ್ಲಿ ಹನುಮಾನ್ ಜಯಂತಿಯನ್ನು ಅತ್ಯಂತ ಶೃದ್ದಾಭಕ್ತಿ ಹಾಗೂ ವಿಜೃಂಭಣೆಯಿಂದ … [Read more...] about ಹನುಮಾನ್ ಜಯಂತಿ ಆಚರಣೆ- ಭಾಗವತಿ ಗ್ರಾಮದ‌ ದೇವಸ್ಥಾನಕ್ಕೆ ಸಚಿವ ಆರ್ ವಿ ದೇಶಪಾಂಡೆ ಭೇಟಿ

ನೂತನ ಹಳ್ಳಿ ಮಾರುಕಟ್ಟೆ ಉದ್ಘಾಟನೆ

February 19, 2018 by Yogaraj SK Leave a Comment

ಹಳಿಯಾಳ:ರಾಜ್ಯ ಸರ್ಕಾರದ ಬಜೇಟ್‍ನಲ್ಲಿ ಕೃಷಿ ಕ್ಷೇತ್ರಕ್ಕೆ ಅತಿ ಹೆಚ್ಚು ಮಹತ್ವ ನೀಡಿದ ಕಾಂಗ್ರೇಸ್ ಸರ್ಕಾರವೂ ರೈತ ಬೆಳಕು ಎನ್ನುವ ಹೊಸ ಯೋಜನೆ ನೀಡಲು ಮುಂದಾಗಿದ್ದು ಸರ್ಕಾರದ ಎಲ್ಲ ಯೋಜನೆಗಳನ್ನು ಜನತೆಯ ಮನೆ ಬಾಗಿಲಿಗೆ ತಲುಪಿಸಿದ ಸರ್ಕಾರ ನಮ್ಮದಾಗಿದ್ದು ಅಭಿವೃದ್ದಿಗಾಗಿ ಮತ್ತೇ ಕಾಂಗ್ರೇಸ್ ಸರ್ಕಾರಕ್ಕೆ ಜನಮನ್ನಣೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮನವಿ ಮಾಡಿದರು.  ತಾಲೂಕಿನ ತೇರಗಾಂವ ಗ್ರಾಮದಲ್ಲಿ 13ನೇ ಹಣಕಾಸು ಯೋಜನೆಯಡಿಯಲ್ಲಿ … [Read more...] about ನೂತನ ಹಳ್ಳಿ ಮಾರುಕಟ್ಟೆ ಉದ್ಘಾಟನೆ

ಉತ್ತರ ಕನ್ನಡ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನ

April 28, 2017 by Sachin Hegde Leave a Comment

ಹಳಿಯಾಳ:ಮಹಾತ್ಮಾ ಗಾಂಧಿ ಗ್ರಾಮ, ನಿರ್ಮಲ ಗ್ರಾಮ ಪುರಸ್ಕಾರ ಪಡೆದಿರುವ ಮಧ್ಯ, ಗುಟಕಾ ಮುಕ್ತ ಗ್ರಾಮದಲ್ಲಿ ದಿ.29, 30 ಎರಡು ದಿನಗಳ ಕಾಲ ಉತ್ತರ ಕನ್ನಡ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನ ವಿಶಿಷ್ಠ ರೀತಿಯಲ್ಲಿ ಗ್ರಾಮೀಣ ಸೊಗಡನ್ನು ಬಿಂಬಿಸುವ ನಿಟ್ಟಿನಲ್ಲಿ ಹಾಗೂ ವಿಜೃಂಭಣೆಯಿಂದ ನಡೆಸಲು ಸಿದ್ದತೆಗಳು ಅಂತಿಮ ಹಂತದಲ್ಲಿದ್ದು ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಪಟ್ಟಣದಿಂದ 5 ಕೀಮಿ ಅಂತರದಲ್ಲಿರುವ ತೇರಗಾಂವ … [Read more...] about ಉತ್ತರ ಕನ್ನಡ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನ

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar