ಹಳಿಯಾಳ:ರಂಜಾನ್ ಹಬ್ಬವೂ ಸಾಮರಸ್ಯದ ಪ್ರತೀಕ, ತ್ಯಾಗ ಮತ್ತು ಐಕ್ಯತಾ ಭಾವದ ಪ್ರತಿಬಿಂಬವಾಗಿದೆ ಎಂದು ಮೌಲಾನ ಮುಪ್ತಿ ಮುಸ್ತಾಕ ಹೇಳಿದರು. ಪಟ್ಟಣದ ವಿ.ವಿ.ಡಿಸ್ಕೂಲ ಆಫ್ಎಕ್ಸಲೆನ್ಸ ಶಾಲೆಯಲ್ಲಿ ರಂಜಾನ ಹಬ್ಬದ ಆಚರಣೆಯನ್ನು ವಿನೂತನ ಹಾಗೂ ವಿಶಿಷ್ಟವಾಗಿ ಆಚರಿಸಿದ್ದು ಇಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಅವರು ದೀಪ ಬೆಳಗಿಸಿ ವಿದ್ಯಾರ್ಥಿಗಳಿಗೆ ರಂಜಾನ್ ಹಬ್ಬದ ಆಚರಣೆಯ ಮಹತ್ವ ಹಾಗೂ ವಿಶೇಷತೆಗಳ ಕುರಿತು ತಿಳಿಸಿ ನಿರಂತರವಾಗಿ 30 ದಿನಗಳ ಕಾಲ ಉಪವಾಸವಿದ್ದು ದೇವರ … [Read more...] about ರಂಜಾನ ಹಬ್ಬ ಸಾಮರಸ್ಯದ ಪ್ರತೀಕ : ಮೌಲಾನಾ ಮುಫ್ತಿ ಮುಸ್ತಾಕ
ತ್ಯಾಗ
ಶ್ರೀಧರರನ್ನು ಅಕ್ಷರ ರೂಪದಲ್ಲಿ ಉಳಿಸುತ್ತಿರುವುದು ದೊಡ್ಡ ಶಾಶ್ವತ ಕೊಡುಗೆ – ಶ್ರೀ ಹೆಗ್ಗಡೆ
ಹೊನ್ನಾವರ : ಅವಧೂತತ್ವ, ಆಧ್ಯಾತ್ಮ, ತ್ಯಾಗ, ಸನ್ಯಾಸ, ಮೊದಲಾದ ಶ್ರೇಷ್ಠ ಮೌಲ್ಯಗಳನ್ನು ಒಳಗೊಂಡಿದ್ದ ಶ್ರೀ ಶ್ರೀಧರ ಸ್ವಾಮಿಗಳ ಪ್ರವಚನಗಳನ್ನು ಅಕ್ಷರ ರೂಪದಲ್ಲಿ ಕಾದಿಡುತ್ತಿರುವುದು ಆಧ್ಯಾತ್ಮ ಲೋಕಕ್ಕೆ ದೊಡ್ಡ ಕೊಡುಗೆ ಎಂದು ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಶ್ರೀಧರ ಸ್ವಾಮಿಗಳ ಚರಿತ್ರೆಯ 450ಪುಟಗಳನ್ನೊಳಗೊಂಡ ಸಚಿತ್ರ ಗ್ರಂಥದ ದ್ವಿತೀಯ ಮುದ್ರಣವನ್ನು ಬಿಡುಗಡೆ ಮಾಡಿ ಶುಭಹಾರೈಸಿದರು. ಸದ್ಗುರು … [Read more...] about ಶ್ರೀಧರರನ್ನು ಅಕ್ಷರ ರೂಪದಲ್ಲಿ ಉಳಿಸುತ್ತಿರುವುದು ದೊಡ್ಡ ಶಾಶ್ವತ ಕೊಡುಗೆ – ಶ್ರೀ ಹೆಗ್ಗಡೆ
ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ
ಹೊನ್ನಾವರ:ತಾಲೂಕಾಡಳಿತದಿಂದ 71ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಹಸೀಲ್ದಾರ್ ವಿ.ಆರ್.ಗೌಡ ನೆರವೇರಿಸಿದರು. ನಂತರ ತಮ್ಮ ಸಂದೇಶದಲ್ಲಿ 1947 ರಲ್ಲಿ ಇಂಗ್ಲೀಷರನ್ನು ಹೊಡೆದೋಡಿಸಿದ ಸಂತಸದಲ್ಲಿ ಈ ದಿನವನ್ನು ಆಚರಿಸುತ್ತಿದ್ದೇವೆ. ವರ್ಷದಿಂದ ವರ್ಷ ಕಳೆದರೂ ನಮ್ಮ ಉತ್ಸಾಹ ತಗ್ಗಲಿಲ್ಲ. ಸ್ವಾಂತ್ರ್ಯ ಪೂರ್ವದಲ್ಲಿ ಇಂಗ್ಲೀಷರಿಂದ ಶೋಷಣೆ, ದಬ್ಬಾಳಿಕೆ, ನಮ್ಮ ಹಿರಿಯರಿಂದ ತಿಳಿದಾಗ ಅದರ ಮಹತ್ವ ಅರಿವಾಗುತ್ತದೆ. ಅವರ … [Read more...] about ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆ