ಹಳಿಯಾಳ: ಕರ್ತವ್ಯ ನಿರತ ಹಳಿಯಾಳ ಪುರಸಭೆಯ ಮುಖ್ಯಾಧಿಕಾರಿಯ ಮೇಲೆ ಹಲ್ಲೆ ನಡೆಸಿರುವ ಕುರಿತು ಹಳಿಯಾಳ ಪೊಲಿಸ್ ಠಾಣೆಯಲ್ಲಿ ಮುಖ್ಯಾಧಿಕಾರಿಯವರು ದೂರು ದಾಖಲಿಸಿರುವ ವಿದ್ಯಮಾನ ಶನಿವಾರ ಹಳಿಯಾಳದಲ್ಲಿ ನಡೆದಿದೆ.ಹಳಿಯಾಳ: ಕರ್ತವ್ಯ ನಿರತ ಹಳಿಯಾಳ ಪುರಸಭೆಯ ಮುಖ್ಯಾಧಿಕಾರಿಯ ಮೇಲೆ ಹಲ್ಲೆ ನಡೆಸಿರುವ ಕುರಿತು ಹಳಿಯಾಳ ಪೊಲಿಸ್ ಠಾಣೆಯಲ್ಲಿ ಮುಖ್ಯಾಧಿಕಾರಿಯವರು ದೂರು ದಾಖಲಿಸಿರುವ ವಿದ್ಯಮಾನ ಶನಿವಾರ ಹಳಿಯಾಳದಲ್ಲಿ ನಡೆದಿದೆ. ನಡೆದದ್ದೇನು ? :- ಪುರಸಭೆ ವ್ಯಾಪ್ತಿಯ … [Read more...] about ಪುರಸಭೆಯ ಮುಖ್ಯಾಧಿಕಾರಿಯ ಮೇಲೆ ಹಲ್ಲೆ
ದುರ್ವಾಸನೆ
ಅಸ್ವತ್ಛತೆಯ ಆಗರ ಬಸ್ ನಿಲ್ದಾಣ
ಹೊನ್ನಾವರ :ಪಟ್ಟಣದ ಕೆ.ಎಸ್,ಆರ್,ಟಿ,ಸಿ, ಬಸ್*ನಿಲ್ದಾಣ ಆವರಣದಲ್ಲಿ ಬಿದ್ದ ಕಸವನ್ನು ಸ್ವಚ್ಛಗೊಳಿಸಿ ಬೇರೆಡೆ ಸ್ಥಳಾಂತರಿಸದೇ, ನಿಲ್ದಾಣದ ಆವರಣದೊಳಗೆ ರಾಶಿ ಹಾಕುತ್ತಿರುವುದರಿಂದ ಕೊಳೆತು ದುರ್ವಾಸನೆ ಬೀರುತ್ತಿದ್ದು ಮೂಗು ಮುಚ್ಚಿಕೊಂಡು ಬಸ್ಸಿನಲ್ಲಿ ಕುಳಿತಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಬಸ್ನಿಲ್ದಾಣದ ಮೇಲಿನ ಸಿಮೇಂಟಿನ ಛಾವಣಿ ತೆಗೆದು ಬಸ್ನಿಲ್ದಾಣದ ಆವರಣದಲ್ಲಿ ಎಸೆದಿದ್ದು ಮಳೆಯ ನೀರು ಹೋಗದೆ ಮಣ್ಣಿನ ರಾಶಿ ಹಾಗೂ ಕಸ-ಕಡ್ಡಿಗಳು ಅಲ್ಲೇ ಎಸೆದು … [Read more...] about ಅಸ್ವತ್ಛತೆಯ ಆಗರ ಬಸ್ ನಿಲ್ದಾಣ