ಕಾರವಾರ:ಐತಿಹಾಸಿಕ ಹಿನ್ನಲೆಯ ಅವರ್ಸಾ ಪಂಚಗ್ರಾಮ ಭೂದೇವಿ ದೇವರ ಬಂಡಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಗ್ರಾಮದ ಭೂದೇವಿ ದೇವಾಲಯದಿಂದ ಅಲಂಕಾರ ಭೂಷಿತಾವಾಗಿ ಸಾಂಪ್ರದಾಯಿಕ ವಾದ್ಯ, ಪಂಚಗ್ರಾಮ ಗುನಗರು, ಬ್ರಾಹ್ಮಣರು ಹಾಗೂ ಸಾವಿರಾರು ಭಕ್ತಾದಿಗಳ ಜೈಕಾರದ ಘೋಷಣೆಯೊಂದಿಗೆ ಸಾಗಿದ ಕಳಶ ನೇರವಾಗಿ ಬೀದಿಬೀರ ದೇವಾಲಯಕ್ಕೆ ತೆರಳಿತು. ಮೆರವಣಿಗೆಯಲ್ಲಿ ಸಾಗುವ ಸಂದರ್ಭದಲ್ಲಿ ಗ್ರಾಮದ ಲಕ್ಷ್ಮಿ ನಾರಾಯಣ ದೇವಾಲಯದ ಎದುರು ಕಳಶ ತಿರುಗುವ ದೃಶ್ಯ ನೋಡಲು … [Read more...] about ಅವರ್ಸಾ ಪಂಚಗ್ರಾಮ ಭೂದೇವಿ ದೇವರ ಬಂಡಿ ಉತ್ಸವ
ದೇವಾಲಯ
ಗೋಕರ್ಣದ ಶ್ರೀ ಮಹಾಬಲನ ಸನ್ನಿಧಾನಕ್ಕೆ ಶ್ರೀ ಶ್ರೋ ಬ್ರ ವಾಸುದೇವಾನಂದ ಸ್ವಾಮಿಗಳ ಭೇಟಿ
ಗೋಕರ್ಣ:ಶ್ರೀ ಶ್ರೋ ಬ್ರ ವಾಸುದೇವಾನಂದ ಸ್ವಾಮಿಗಳು , ಸಿದ್ಧಾರೂಢ ಮಠ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ ಗೋಕರ್ಣ ಗೌರವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು . ಗ್ರಾ ಪಂ ಸದಸ್ಯ ಶ್ರೀ ರಮೇಶ ಪ್ರಸಾದ ಇವರು ದೇವಾಲಯದ ವತಿಯಿಂದ ಸ್ವಾಮೀಜಿಗಳಿಗೆ ತಾಮ್ರಪತ್ರ ಸ್ಮರಣಿಕೆ ನೀಡಿ ಗೌರವಿಸಿದರು . ಉಪಾಧಿವಂತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. … [Read more...] about ಗೋಕರ್ಣದ ಶ್ರೀ ಮಹಾಬಲನ ಸನ್ನಿಧಾನಕ್ಕೆ ಶ್ರೀ ಶ್ರೋ ಬ್ರ ವಾಸುದೇವಾನಂದ ಸ್ವಾಮಿಗಳ ಭೇಟಿ
ಶನಿ ದೇವಸ್ಥಾನ ವರ್ಧಂತಿ
ಹೊನ್ನಾವರ:ಪಟ್ಟಣದ ಬಸ್ ನಿಲ್ದಾಣ ಪಕ್ಕದ ಶನಿ ದೇವಾಲಯದಲ್ಲಿ ಮೇ 9 ಮತ್ತು ಮೇ 10 ರಂದು 11ನೇ ವಾರ್ಷಿಕ ವರ್ಧಂತಿ ನಡೆಯಲಿದೆ. ಮೇ 9ರಂದು ಸಂಜೆ ಕರ್ಕಿಯ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿಯವರು ದೇವರಿಗೆ ರಜತ ಉತ್ಸವ ಮೂರ್ತಿ ಸಮರ್ಪಿಸಲಿದ್ದಾರೆ. ಸಾಗರ ಶನಿ ಕ್ಷೇತ್ರದ ದುರ್ಗಪ್ಪನವರು ಪಾಲ್ಗೊಳ್ಳುವರು. ನಂತರ ವಾಸ್ತು ಹವನ ಧಾರ್ಮಿಕ ಕಾರ್ಯಕ್ರಮ ರಾತ್ರಿ ಯಕ್ಷಗಾನ ನಡೆಯಲಿದೆ. ಮೇ 10ರಂದು ಬೆಳಿಗ್ಗೆ ಶನಿಶಾಂತಿ, ಪತಂಜಲಿ ವೀಣಾಕರ ಪ್ರವಚನ ನೀಲಗೋಡ … [Read more...] about ಶನಿ ದೇವಸ್ಥಾನ ವರ್ಧಂತಿ