https://www.youtube.com/watch?v=-O7rDjVZWd4&feature=youtu.beಹಳಿಯಾಳ:- ಪಟ್ಟಣದ ಗಣೇಶ ನಗರ(ಗುತ್ತಿಗೇರಿ)ದಲ್ಲಿ ನಡೆಯುತ್ತಿರುವ ಸಾಮೂಹಿಕ ಗ್ರಂಥರಾಜ ಜ್ಞಾನೇಶ್ವರಿ ಮತ್ತು ಮಂಚರಿಗಾಥಾ ಪಾರಾಯಣ-ಸೊಹಳಾ 4 ದಿನ ಪೂರೈಸಿದ್ದು ಶನಿವಾರ 5ನೇ ದಿನಕ್ಕೆ ಪಾದಾರ್ಪಣೆ ಮಾಡಲಿದ್ದು ಅತ್ಯಂತ ಶೃದ್ದಾಭಕ್ತಿಯಿಂದ ನಡೆಯುತ್ತಿರುವ ಕಾರ್ಯಕ್ರಮಕ್ಕೆ ತಾಲೂಕು, ಜಿಲ್ಲೆ ಮಾತ್ರವಲ್ಲದೇ ರಾಜ್ಯ, ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿರುವುದು ಆಧ್ಯಾತ್ಮಿಕ … [Read more...] about ಶ್ರದ್ದಾಭಕ್ತಿಯಿಂದ ಹಳಿಯಾಳದಲ್ಲಿ ನಡೆದಿದೆ ಗ್ರಂಥರಾಜ ಜ್ಞಾನೇಶ್ವರಿ ಪರಾಯಣ ಸೊಹಳಾ. ಜಾಗರಣೆಯೊಂದಿಗೆ ನಡೆದಿದೆ ಧಾರ್ಮಿಕ ಕಾರ್ಯಕ್ರಮಗಳು.
ಧಾರ್ಮಿಕ ಕಾರ್ಯಕ್ರಮಗಳು-
ಹಳಿಯಾಳದ ಬೆಳಗಾಂವ ರಸ್ತೆಯ ಗಣೇಶ ನಗರ(ಗುತ್ತಿಗೆರಿ)ದಲ್ಲಿ ಜ್ಞಾನೇಶ್ವರಿ ಪರಾಯಣ ಸೊಹಳಾ ಆರಂಭ ದಿ.17 ರ ವರೆಗೆ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳು.
ಹಳಿಯಾಳ: ಹಳಿಯಾಳ ತಾಲೂಕ ವಾರಕರಿ ಸಂಘ ಹಾಗೂ ಸದ್ಬಕ್ತರ ಆಶ್ರಯದಲ್ಲಿ 31ನೇ ವರ್ಷದ ಪಂಡರಪೂರ ಪಾದಯಾತ್ರೆಯ ಸಾಧನಾ ಫಲವಾಗಿ ಪಟ್ಟಣದ ಬೆಳಗಾಂವ ರಸ್ತೆಯಲ್ಲಿರುವ ಗಣೇಶ ನಗರ(ಗುತ್ತಿಗೇರಿ)ಯಲ್ಲಿ ನಿರ್ಮಿಸಿದ ಮಂದಿರದಲ್ಲಿ ಜ್ಞಾನೇಶ್ವರಿ ಪಾರಾಯಣ ಸೋಹಳಾ ಹಾಗೂ ಶ್ರೀ ಜ್ಞಾನೇಶ್ವರ, ಶ್ರೀ ಸಿದ್ದೇಶ್ವರ ಹಾಗೂ ಶ್ರೀ ವಿಠ್ಠಲ ರುಕುಮಾಯಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಶ್ರದ್ದಾಭಕ್ತಿಯಿಂದ ನಡೆಯುತ್ತಿದೆ. ದಿ.17ರ ವರೆಗೆ ನಡೆಯಲಿರುವ ಆಧ್ಯಾತ್ಮೀಕ ಕಾರ್ಯಕ್ರಮದ … [Read more...] about ಹಳಿಯಾಳದ ಬೆಳಗಾಂವ ರಸ್ತೆಯ ಗಣೇಶ ನಗರ(ಗುತ್ತಿಗೆರಿ)ದಲ್ಲಿ ಜ್ಞಾನೇಶ್ವರಿ ಪರಾಯಣ ಸೊಹಳಾ ಆರಂಭ ದಿ.17 ರ ವರೆಗೆ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳು.
ಹಳಿಯಾಳದ ಬೆಳಗಾಂವ ರಸ್ತೆಯ ಗಣೇಶ ನಗರ(ಗುತ್ತಿಗೆರಿ)ದಲ್ಲಿ ದಿ.10 ರಿಂದ ದಿ.18 ರ ವರೆಗೆ ಜ್ಞಾನೇಶ್ವರಿ ಪರಾಯಣ ಸೊಹಳಾ. 8 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿವೆ ಧಾರ್ಮಿಕ ಕಾರ್ಯಕ್ರಮಗಳು- ಸಾವಿರಾರು ಭಕ್ತರು- ಸಂತರ ಉಪಸ್ಥಿತಿ.
ಹಳಿಯಾಳ:- ಹಳಿಯಾಳ ತಾಲೂಕ ವಾರಕರಿ ಸಂಘ ಹಾಗೂ ಸದ್ಬಕ್ತರ ಆಶ್ರಯದಲ್ಲಿ 31ನೇ ವರ್ಷದ ಪಂಡರಪೂರ ಪಾದಯಾತ್ರೆಯ ಸಾಧನಾ ಫಲವಾಗಿ ಪಟ್ಟಣದ ಬೆಳಗಾಂವ ರಸ್ತೆಯಲ್ಲಿರುವ ಗಣೇಶ ನಗರ(ಗುತ್ತಿಗೇರಿ)ಯಲ್ಲಿ ನಿರ್ಮಿಸಿದ ಮಂದಿರದಲ್ಲಿ ಜ್ಞಾನೇಶ್ವರಿ ಪಾರಾಯಣ ಸೋಹಳಾ ಹಾಗೂ ಶ್ರೀ ಜ್ಞಾನೇಶ್ವರ, ಶ್ರೀ ಸಿದ್ದೇಶ್ವರ ಹಾಗೂ ಶ್ರೀ ವಿಠ್ಠಲ ರುಕುಮಾಯಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ದಿ.10 ರಿಂದ 17ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಕಾರ್ಯಕ್ರಮ ಆಯೋಜಕರು … [Read more...] about ಹಳಿಯಾಳದ ಬೆಳಗಾಂವ ರಸ್ತೆಯ ಗಣೇಶ ನಗರ(ಗುತ್ತಿಗೆರಿ)ದಲ್ಲಿ ದಿ.10 ರಿಂದ ದಿ.18 ರ ವರೆಗೆ ಜ್ಞಾನೇಶ್ವರಿ ಪರಾಯಣ ಸೊಹಳಾ. 8 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿವೆ ಧಾರ್ಮಿಕ ಕಾರ್ಯಕ್ರಮಗಳು- ಸಾವಿರಾರು ಭಕ್ತರು- ಸಂತರ ಉಪಸ್ಥಿತಿ.