ಹಳಿಯಾಳ: ಅನೇಕ ಹೋರಾಟಗಳ ಬಳಿಕ ಪಟ್ಟಣದ ನ್ಯಾಯಾಲಯದ ಎದುರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಕಾಮಗಾರಿ ಅಡಿಪಾಯ ಮಟ್ಟದಲ್ಲೇ ಕಳಪೆಯಾಗಿದೆ ಎಂದು ಆರೋಪಿಸಿ ಕಾಮಗಾರಿಯನ್ನು ತಡೆಹಿಡಿದ ವಿಶಿಷ್ಠ ವಿದ್ಯಮಾನ ಮಂಗಳವಾರ ನಡೆದಿದೆ. ಪಟ್ಟಣದ ಮರಡಿಗುಡ್ಡ ಬಳಿಯ ನ್ಯಾಯಾಲಯದ ಎದುರು ನಿರ್ಮಿಸಲಾಗುತ್ತಿರುವ ಅಂಬೇಡ್ಕರ ಭವನ ಕಾಮಗಾರಿಯು ಅಡಿಪಾಯವಿಲ್ಲದೆಯೇ ಕೆವಲ ಕಾಲಂಗಳ ಮೇಲೆ ನಿರ್ಮಿಸಲು ಹೊರಟಿರುವುದು ಹಾಗೂ ಅಡಿಪಾಯದಲ್ಲಿಯೇ … [Read more...] about 2 ಕೋಟಿ ರೂ. ವೆಚ್ಚದ ಅಂಬೇಡ್ಕರ ಭವನ ನಿರ್ಮಾಣ ಕಾಮಗಾರಿ ಆರಂಭದಲ್ಲೇ ಕಳಪೆ – ಕಾಮಗಾರಿ ತಡೆಹಿಡಿದ ದಲಿತ ಸಂಘಟನೆಗಳ ನಾಯಕರು ಗುತ್ತಿಗೆದಾರನ ಮೇಲೆ ಕ್ರಮಕ್ಕೆ ಆಗ್ರಹ
ನಾಯಕರು
“ಶ್ರೇಷ್ಠ ಭಾರತ ” ಕಲ್ಪನೆ ಅಂದರೆ ಅಭಿವೃದ್ಧಿಯೊಂದೇ ಅಲ್ಲ
ಹೊನ್ನಾವರ;"ಶ್ರೇಷ್ಠ ಭಾರತ " ಕಲ್ಪನೆ ಅಂದರೆ ಅಭಿವೃದ್ಧಿಯೊಂದೇ ಅಲ್ಲ. ಇಲ್ಲಿನ ಹಿಂದೂ ಸಂಪ್ರದಾಯಗಳು, ನಮ್ಮ ಶ್ರೇಷ್ಠ ಪರಂಪರೆ, ಋಷಿಮುನಿಗಳು ನೀಡಿದ ಆಧ್ಯಾತ್ಮ ಚಿಂತನೆಗಳ ಮೂಲಕ ಸುಖ ಸಂಮೃದ್ಧಿಯಿರುವ ನಾಡು ಭಾರತವಾಗಬೇಕು. ಬ್ರಷ್ಟಾಚಾರ, ಬಡತನ ದೂರವಾಗಿ ಎಲ್ಲರೂ ಸನ್ಮಾರ್ಗದಲ್ಲಿ ನಡೆಯುವ ಪ್ರೇರಣೆ ಸಿಗುವಂತಾಗಬೇಕು. ರಾಜಕಾರಣ ಮತ್ತು ರಾಜಕಾರಣಿಗಳು ತತ್ವ ಸಿದ್ಧಾಂತಕ್ಕೆ ಬದ್ಧರಾಗಬೇಕು. ಅದಕ್ಕೆ ನಮ್ಮ ಪಕ್ಷದ ಯುವ ನಾಯಕರು ಚುನಾವಣೆನಲ್ಲಿ ಆಯ್ಕೆಯಾಗುವುದಾದರೆ … [Read more...] about “ಶ್ರೇಷ್ಠ ಭಾರತ ” ಕಲ್ಪನೆ ಅಂದರೆ ಅಭಿವೃದ್ಧಿಯೊಂದೇ ಅಲ್ಲ