ಕಾರವಾರ: ಕೇರಳ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಅಸ್ಪುಸ್ರ್ಯತೆ ತಾಂಡವಾಡುತ್ತಿದ್ದ ಸಮಯದಲ್ಲಿ ದೇವಾಲಯ ಪ್ರವೇಶ ಚಳುವಳಿ ಮೂಲಕ ಅಸ್ಪುಸ್ರ್ಯತೆ ನಿವಾರಿಸುವಲ್ಲಿ ನಾಂದಿ ಹಾಡಿರುವ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ನಾವಿಂದು ನೆನೆಯಬೇಕಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅಭಿಪ್ರಾಯ ಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ … [Read more...] about ಶ್ರೀಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯೋತ್ಸವ
ನಾರಾಯಣ
ಒಸಿ ಮಟ್ಕಾ ದಂಧೆ ; ಬಂಧನ
ಹೊನ್ನಾವರ:ತಾಲೂಕಿನ ಮಾವಿನಕುರ್ವಾದಲ್ಲಿ ಶುಕ್ರವಾರ ರಾತ್ರಿ ಒಸಿ ಮಟ್ಕಾ ದಂಧೆ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಹೊನ್ನಾವರ ಪೋಲಿಸರು ಜನಾರ್ಧನ ನಾರಾಯಣ ಗೌಡನನ್ನು ಬಂಧಿಸಿದ್ದಾರೆ. ಮಾವಿನಕುರ್ವಾದ ಜನಾರ್ಧನ ನಾರಾಯಣ ಗೌಡ ಹಾಗೂ ಸಹೋದರ ಗಣಪತಿ ನಾರಾಯಣ ಗೌಡ ಇವರ ಮನೆಯಲ್ಲಿ ಮಟಕಾ ದಂಧೆ ನಡೆಯುತ್ತಿತ್ತು. ಬಂಧಿತನಿಂದರಿಂದ ನಗದು 3100ರೂ. ನಗದು ಮತ್ತು ಓ.ಸಿ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ಸಂಧರ್ಭದಲ್ಲಿ ಮಾವಿನಕುರ್ವಾ ಗ್ರಾಮಪಂಚಾಯತ್ ಸದಸ್ಯ … [Read more...] about ಒಸಿ ಮಟ್ಕಾ ದಂಧೆ ; ಬಂಧನ