Rto ಕಛೇರಿಗೆ ಎದುರಿಗೆ ಕಾರ್ ಟ್ರಾಯಲ್ ಕೊಡುವಾಗ, ಕಾರ್ ಕೆರೆಗೆ ಉರಳಿದ್ದು ಕಾರು ಮತ್ತು ಚಾಲಕ ಕೆರೆಯಲ್ಲೇ ಇದ್ದರು.. ಸಮಯಕ್ಕೆ ಸರಿಯಾಗಿ ನಿಸರ್ಗ ಸ್ಟುಡಿಯೋ ಶಿರಸಿ ಮಾಲಕರಾದ ಅಕ್ಷಯ್ ನಾಯ್ಕ್ ಅವರು ಕೆರೆಗೆ ಹಾರಿ ಚಾಲಕನ ಪ್ರಾಣ ಉಳಿಸಿದ್ದಾರೆ ಮತ್ತು ಕಾರನ್ನು ಕೆರೆಯ ದಂಡೆಯ ಪಕ್ಕಕ್ಕೆ ತಂದಿದ್ದಾರೆ. … [Read more...] about ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು
ನಿಯಂತ್ರಣ ತಪ್ಪಿ
ಕಲ್ಲಿದ್ದಲು ಲಾರಿ ಪಲ್ಟಿ;ಲಾರಿ ಚಾಲಕ ಹಾಗೂ ಕ್ಲಿನರ್ ಪ್ರಾಣಾಪಾಯದಿಂದ ಪಾರು
ಹೊನ್ನಾವರ: ಕಲ್ಲಿದ್ದಲು ತುಂಬಿದ ಲಾರಿ ಚಾಲನಕನ ನಿಯಂತ್ರಣ ತಪ್ಪಿ ತಾಲೂಕಿನ ಕರ್ಕಿ ಮಠದಕೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಮಧ್ಯ ಪಲ್ಟಿಯಾದ ಘಟನೆ ಗುರುವಾರ ಮುಂಜಾನೆ ನಡೆದಿದೆ. ಲಾರಿ ಚಾಲಕ ಹಾಗೂ ಕ್ಲಿನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಹೊನ್ನಾವರ: ಕಲ್ಲಿದ್ದಲು ತುಂಬಿದ ಲಾರಿ ಚಾಲನಕನ ನಿಯಂತ್ರಣ ತಪ್ಪಿ ತಾಲೂಕಿನ ಕರ್ಕಿ ಮಠದಕೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಮಧ್ಯ ಪಲ್ಟಿಯಾದ ಘಟನೆ ಗುರುವಾರ ಮುಂಜಾನೆ ನಡೆದಿದೆ. ಲಾರಿ ಚಾಲಕ ಹಾಗೂ ಕ್ಲಿನರ್ ಪ್ರಾಣಾಪಾಯದಿಂದ … [Read more...] about ಕಲ್ಲಿದ್ದಲು ಲಾರಿ ಪಲ್ಟಿ;ಲಾರಿ ಚಾಲಕ ಹಾಗೂ ಕ್ಲಿನರ್ ಪ್ರಾಣಾಪಾಯದಿಂದ ಪಾರು
ಲಾರಿ ಚಾಲಕ ನಿಯಂತ್ರಣ ತಪ್ಪಿ ಹೊಂಡದಲ್ಲಿ ಇಳಿದ ಲಾರಿ
ಕಾರವಾರ:ಕೈಗಾ ಅಣುಸ್ಥಾವನ್ನು ಬೃಹತ್ ಗಾತ್ರದ ಯಂತ್ರೋಪಕರಣವನ್ನು ಸಾಗಿಸುತ್ತಿದ್ದ ಲಾರಿಯೊಂದು ಆಕಸ್ಮಿಕವಾಗಿ ರಸ್ತೆ ಪಕ್ಕದ ಹೊಂಡದಲ್ಲಿ ಸಿಲುಕಿಕೊಂಡಿದ್ದು ಘಟನೆ ವೈಲವಾಡಾದ ನೈತಿಸಾವರದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಎರಡು ಕಂಟೆನರ್ ಹೊತ್ತು ಸುರಕ್ಷಿತವಾಗಿ ಸಾಗಿಸಲಾಗುತ್ತಿತ್ತು. ವೈಲವಾಡಾದ ನೈತಿಸಾವರ ಬಳಿಯ ರಸ್ತೆ ಕೊಂಚ ಕರಿದಾಗಿದ್ದರಿಂದ ಲಾರಿ ಚಾಲಕ ನಿಯಂತ್ರಣ ತಪ್ಪಿ ರಸ್ತೆಯ ಕೆಳಗೆ ಇಳಿದು ಹೊಂಡದಲ್ಲಿ ಸಿಲುಕಿಕೊಂಡಿದೆ. ಲಾರಿ ಮೇಲೆ ತರುವ ಸಾಕಷ್ಟು … [Read more...] about ಲಾರಿ ಚಾಲಕ ನಿಯಂತ್ರಣ ತಪ್ಪಿ ಹೊಂಡದಲ್ಲಿ ಇಳಿದ ಲಾರಿ