ಕಪ್ಪು ಶಿಲೀಂಧ್ರ ಸೋಂಕು ಎಂದೇ ಕರೆಸಿಕೊಂಡಿರುವ ಮ್ಯೂಕರ್ ಮೈಕೋಸಿಸ್, ಹೊಸ ಕಾಯಿಲೆಯೇನಲ್ಲ. ಸಾಂಕ್ರಾಮಿಕ ರೋಗಕ್ಕೂ ಮೊದಲೇ ಇಂಥ ಸೋಂಕುಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಅಂತಹ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ ಇತ್ತು. ಆದರೆ ಈಗ, ಕೋವಿಡ್ -19ರಿಂದಾಗಿ, ಈ ಅಪರೂಪದ ಮತ್ತು ಮಾರಣಾಂತಿಕ ಶಿಲೀಂಧ್ರ ಸೋಂಕು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿದೆ. ಕೊರೊನಾ ವೈರಾಣು ಕಾಯಿಲೆ ಸಂಬಂಧಿತ ಮ್ಯೂಕರ್ ಮೈಕೋಸಿಸ್ (ಸಿಎ.ಎಂ) ಕೋವಿಡ್ ನಿಂದ ಚೇತರಿಸಿಕೊಳ್ಳುತ್ತಿರುವವರಲ್ಲಿ … [Read more...] about ಸೌಮ್ಯ ಲಕ್ಷಣಗಳ ಕೋವಿಡ್ -19 ರೋಗಿಗಳಿಗೆ ಸ್ಟೀರಾಯ್ಡ್ ಕಡ್ಡಾಯವಾಗಿ ಬೇಡವೇ ಬೇಡ: ಏಮ್ಸ್ ನಿರ್ದೇಶಕರು
ನೀರು
ಕನ್ಯಾಕುಮಾರಿಯಿಂದ ಲಡಾಕ್ನತ್ತ ಯುವಕರ ನಡಿಗೆ ; ಯುವಕರಿಗೆ ಸ್ವಾಗತ
ಭಟ್ಕಳ:.ಕನ್ಯಾಕುಮಾರಿಯಿಂದ ಲಡಾಕ್ನತ್ತ ಯುವಕರ ನಡಿಗೆ ಜಾಥಾ ಆರಂಭಿಸಿದ್ದು ಭಟ್ಕಳದ ಕೋಲಾ ಪೇರಾಡೈಸ್ ಹೊಟೇಲ ಸಮೀಪ ಯುವಕರಿಗೆ ಸ್ವಾಗತ ಮಾಡಲಾಯಿತು.ಕನ್ಯಾಕುಮಾರಿಯಿಂದ ಲಡಾಕ್ನತ್ತ ನಡಿಗೆ ಜಾಥಾ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಏರಯಲ್ ಪೌಂಡೇಶನ್ ಭಾರತದ ರಾಯಭಾರಿ ಅಹ್ಮದ್ ಕಾಶೀಮ್, ಕಳೆದ ಮಾ.1ರಿಂದ ಕಾಲ್ನಡಿಗೆ ಆರಂಭಿಸಿದ್ದು. ಈಗಾಗಲೇ 900ಕಿಮೀ. ಕ್ರಮಿಸಿದ್ದೇವೆ. ನನ್ನೊಂದಿಗೆ ಶೇರ್ಶಬಾ ಹಾಗೂ ದಿನೇಶ ಹೆಜ್ಜೆ ಹಾಕಿದ್ದು, ಆಗಷ್ಟ ಕೊನೆಯಲ್ಲಿ ಜೈಪುರ, … [Read more...] about ಕನ್ಯಾಕುಮಾರಿಯಿಂದ ಲಡಾಕ್ನತ್ತ ಯುವಕರ ನಡಿಗೆ ; ಯುವಕರಿಗೆ ಸ್ವಾಗತ
ಎ ೧ ಮತ್ತು ಎ೨ ಹಾಲು: ಸತ್ಯ ಮಿಥ್ಯಗಳು
ಭಾರತ ದೇಶದಲ್ಲಿ ಪ್ರತಿಯೊಬ್ಬರ ತಲಾ ಹಾಲಿನ ಸೇವನೆ ಪ್ರಮಾಣ ದಿನಕ್ಕೆ ೨೮೦ ಗ್ರಾಂ. ಸರಿಯಾಗಿ ವಿತರಣೆಯಾದರೆ ಪ್ರಸಕ್ತ ಹಾಲಿನ ಲಭ್ಯತೆ ಪ್ರತಿದಿನ ೩೯೪ ಗ್ರಾಂ. ೨೦೧೮-೧೯ ರ ಅಂಕಿಅಂಶದಂತೆ ಪ್ರಪಂಚದಲ್ಲಿ ಸರಾಸರಿ ಪ್ರತಿಯೊಬ್ಬರಿಗೆ ಪ್ರತಿದಿನ ಸಿಗುವ ಹಾಲಿನ ಪ್ರಮಾಣ ೨೨೯ ಗ್ರಾಂ. ಭಾರತವು ವಿಶ್ವದ ಶೇ:೨೦.೨ ರಷ್ಟು ಅಥವಾ ೧೮೮ ಮಿಲಿಯನ್ ಟನ್ ಹಾಲು ಉತ್ಪಾದಿಸಿ ಪ್ರಪಂಚದಲ್ಲೇ ಪ್ರಥಮ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ಒಟ್ಟು ಹಾಲು ಉತ್ಪಾದನೆಯ ಶೇ ೫೦ ರಷ್ಟು ಹಾಲನ್ನು … [Read more...] about ಎ ೧ ಮತ್ತು ಎ೨ ಹಾಲು: ಸತ್ಯ ಮಿಥ್ಯಗಳು
ಜಾತಿ, ಧರ್ಮ, ಜನಾಂಗದ ಆಧಾರದ ಮೇಲೆ ದೇಶ ಕಟ್ಟಲು ಆಗದು; ಶ್ರೀ ರಾಮಕ್ಷೇತ್ರ ಧರ್ಮಸ್ಥಳದ ಬ್ರ್ರಹ್ಮಾನಂದ ಸರಸ್ವತಿ ಸ್ವಾಮಿಜಿ
ಹೊನ್ನಾವರ : ಜಾತಿ, ಧರ್ಮ, ಜನಾಂಗದ ಆಧಾರದ ಮೇಲೆ ದೇಶ ಕಟ್ಟಲು ಆಗದು. ನಮ್ಮ ಭಾರತೀಯ ಪರಂಪರೆ ಹೇಳುವುದು ಅದನ್ನೆ. ವಸುದೈವ ಕುಟುಂಬಕಂ ಎಂಬುದರ ಸಾರವನ್ನು ನಾವು ಅರಿಯಬೇಕು. ಅಂದಾಗ ರಾಮರಾಜ್ಯದ ಕನಸು ನನಸಾಗುತ್ತದೆ ಎಂದು ಶ್ರೀ ರಾಮಕ್ಷೇತ್ರ ಧರ್ಮಸ್ಥಳದ ಬ್ರ್ರಹ್ಮಾನಂದ ಸರಸ್ವತಿ ಸ್ವಾಮಿಜಿ ನುಡಿದರು. ಅವರು À ಮುಗ್ವಾದ ನಾಮಧಾರಿ ಅಭಿವೃದ್ದಿ ಸಂಘದ ಸಭಾಭವನದ ಶಿಲನ್ಯಾಸ ನೆರವೇರಿಸಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶಿರ್ವಚನ ನೀಡುತ್ತಿದ್ದರು. ಧರ್ಮದ ಆಧಾರದ ಮೇಲೆ, … [Read more...] about ಜಾತಿ, ಧರ್ಮ, ಜನಾಂಗದ ಆಧಾರದ ಮೇಲೆ ದೇಶ ಕಟ್ಟಲು ಆಗದು; ಶ್ರೀ ರಾಮಕ್ಷೇತ್ರ ಧರ್ಮಸ್ಥಳದ ಬ್ರ್ರಹ್ಮಾನಂದ ಸರಸ್ವತಿ ಸ್ವಾಮಿಜಿ
ಕಳಸಾ ಬಂಡೂರಿ- ಮಹಾದಾಯಿ ಹೋರಾಟಗಾರ ಹೋರಾಟಕ್ಕೆ ಜಯ ಸಿಗಲಿ
ಹಳಿಯಾಳ : ಪ್ರಪಂಚ ಬದುಕಲು ನೀರು, ಅನ್ನ, ಉತ್ತಮ ವಿಚಾರಗಳು ಮುಖ್ಯವಾಗಿದ್ದು ಅದೇ ರೀತಿ ಕುಡಿಯಲು ನೀರು ಕೆಳುತ್ತಿರುವ ಕಳಸಾ ಬಂಡೂರಿ- ಮಹಾದಾಯಿ ಹೋರಾಟಗಾರ ಹೋರಾಟಕ್ಕೆ ಜಯ ಸಿಗಲಿ ಎಂದು ಉಪ್ಪಿನಬೆಟಗೇರಿಯ ವಿರಕ್ತಮಠದ ಶ್ರೀ ಕುಮಾರ ವಿರೂಪಾಕ್ಷೇಶ್ವರ ಸ್ವಾಮೀಜಿ ಸಂಕಲ್ಪ ಮಾಡಿದರು. ಸ್ಥಳೀಯ ವೀರಶೈವ, ಲಿಂಗಾಯತ ಮತ್ತು ಸರ್ವಧರ್ಮ ಸಹಯೋಗದೊಂದಿಗೆ ಪಟ್ಟಣದ ಗ್ರಾಮದೇವಿ ಮೈದಾನದಲ್ಲಿ ಜ.10ರವರೆಗೆ ಪ್ರತಿದಿನ ಸಂಜೆ 6.00ರಿಂದ 7.30ರವರೆಗೆ ನಡೆಯುವ ಬಸವಪುರಾಣ … [Read more...] about ಕಳಸಾ ಬಂಡೂರಿ- ಮಹಾದಾಯಿ ಹೋರಾಟಗಾರ ಹೋರಾಟಕ್ಕೆ ಜಯ ಸಿಗಲಿ