ಹೊನ್ನಾವರ ,ನೆಹರು ಯುವ ಕೇಂದ್ರ ಕಾರವಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಪ್ರಕಾಶ ಯುವಕ ಸಂಘ ಮುಗ್ವಾ (ರಿ.) ಇವರ ಸಹಭಾಗಿತ್ವದಲ್ಲಿ ಪ್ರತಿಬೋಧಯದಲ್ಲಿ ಕೌಶಲ್ಯ ಅಭಿವೃದ್ಧಿ ತರಭೇತಿ 2017-18 ರ ತರಭೇತಿ ಪಡೆದ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಫಾದರ್ ಗೇಬ್ರಿಯಲ್ ಲೋಪಿಸ್ ನಿರ್ದೇಶಕರು ಪ್ರತಿಭೋದಯರವರು ಮಾತನಾಡಿ ಈ ಯೋಜನೆಯಲ್ಲಿ ತರಬೇತಿ ಪಡೆದ ಫಲಾನುಭವಿಗಳು ಉತ್ತಮ ಕೌಶಲ್ಯ ಹೊಂದಿ ನಿರುದ್ಯೋಗಿಗಳಾಗದೇ … [Read more...] about ಉತ್ತಮ ಕೌಶಲ್ಯ ಹೊಂದಿ ನಿರುದ್ಯೋಗಿಗಳಾಗದೇ ಸ್ವ ಉದ್ಯೋಗಿಗಳಾಗಿ
ನೆಹರು ಯುವ ಕೇಂದ್ರ ಕಾರವಾರ
ಭಾರತದ ಭವಿಷ್ಯದ ಶಕ್ತಿ ಯುವಕರ ಕೈಯಲ್ಲಿದೆ
ಹೊನ್ನಾವರ : ನೆಹರು ಯುವ ಕೇಂದ್ರ ಕಾರವಾರ, ಯವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ,ತಾಲೂಕು ಯುವ ಒಕ್ಕೂಟ ಹೊನ್ನಾವರ, ಶ್ರೀ ಮಾರಿಕಾಂಬ ಮಹಿಳಾ ಸಂಘ, ಡಾ|| ಬಿ. ಆರ್. ಅಂಬೇಡ್ಕರ್ ಹಳ್ಳೇರ್ ಸಾಂಸ್ಕøತಿಕ ಕಲಾಭಿವೃದ್ಧಿ ಸಂಘ (ರಿ) ಮತ್ತು ಶ್ರೀ ಶಂಭುಲಿಂಗೇಶ್ವರ ಸಾಂಸ್ಕøತಿಕ ಹಾಗೂ ಕ್ರೀಡಾ ಸಂಘ ಮೂಡ್ಕಣಿ ಇವರ ಸಹಭಾಗಿತ್ವದಲ್ಲಿ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಅಳ್ಳಂಕಿಯಲ್ಲಿ ನೆರೆಹೊರೆ ಯುವ ಸಂಸದ್ ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಸದಸ್ಯರಾದ ಲೋಕೇಶ್ ನಾಯ್ಕ … [Read more...] about ಭಾರತದ ಭವಿಷ್ಯದ ಶಕ್ತಿ ಯುವಕರ ಕೈಯಲ್ಲಿದೆ
“ನೆರೆಹೊರೆ ಯುವ ಸಂಸದ್” ಕಾರ್ಯಕ್ರಮ
ಹೊನ್ನಾವರ ;ಭಾತರ ಸರ್ಕಾರ ,ನೆಹರು ಯುವ ಕೇಂದ್ರ ಕಾರವಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ , ಶ್ರೀ ಮಾರಿಕಾಂಬ ಸಾಂಸ್ಕøತಿಕ ಹಾಗೂ ಕ್ರೀಡಾ ಸಂಘ (ರಿ) ಸಾಲಿಕೇರಿ, ಹಳದಿಪುರ, ತಾಲೂಕು ಯುವ ಒಕ್ಕೂಟ ಹೊನ್ನಾವರ, ಸಂಪ್ರಭಾ ಗ್ರಾಮೀಣಾಭಿವೃದ್ದಿ ಸಂಸ್ಥೆ (ರಿ) ಇವರ ಸಂಯುಕ್ತ ಆಶ್ರಯದಲ್ಲಿ “ನೆರೆಹೊರೆ ಯುವ ಸಂಸದ್” ಕಾರ್ಯಕ್ರಮವನ್ನು ಹಳೆ ತಾಲೂಕಾ ಪಂಚಾಯತ ಸಭಾಭವನದಲ್ಲಿ ದಿÀ: 27-09-2017 ರಂದು ಸಮಯ ಬೆಳಿಗ್ಗೆ 10 :30 ಕ್ಕೆ ಇಟ್ಟುಕೊಳ್ಳಲಾಗಿದೆ. ಆ ದಿನ ಯುವಕ … [Read more...] about “ನೆರೆಹೊರೆ ಯುವ ಸಂಸದ್” ಕಾರ್ಯಕ್ರಮ
ಪ್ರಭಂದ ಸ್ಪರ್ಧೆ ಹಾಗೂ ಕಿರು ಚಿತ್ರ ಪ್ರದರ್ಶನ ಸ್ಪರ್ಧೆ;ಸೆಪ್ಟಂಬರ್ 7 ರಂದು
ಕಾರವಾರ:ನೆಹರು ಯುವ ಕೇಂದ್ರ ಕಾರವಾರ ಇವರು ಸ್ವಚ್ಛ ಸಂಕಲ್ಪದಿಂದ ಸ್ವಚ್ಛ ಸಿದ್ಧಿಯ ಅಂಗವಾಗಿ ಪ್ರಭಂದ ಸ್ಪರ್ಧೆ ಹಾಗೂ ಕಿರು ಚಿತ್ರ ಪ್ರದರ್ಶನ ಸ್ಪರ್ಧೆಯನ್ನು ಸೆಪ್ಟಂಬರ್ 7 ರಂದು ಮದ್ಯಾಹ್ನ 1.30 ಕ್ಕೆ ನಗರದ ದಿವೇಕರ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುತ್ತಾರೆ. ಪ್ರಬಂಧ ವಿಷಯ "ಸ್ವಚ್ಛತೆಗಾಗಿ ನಾನು ಏನನ್ನು ಮಾಡಬೇಕು" ಎಂದಾಗಿರುತ್ತದೆ. ಮತ್ತು ಕಿರು ಚಿತ್ರದ ವಿಷಯ "ನನ್ನ ದೇಶವನ್ನು ಸ್ವಚ್ಛವಾಗಿಡುವಲ್ಲಿ ನನ್ನ ಪಾತ್ರ" ಎಂದಾಗಿರುತ್ತದೆ. ಕಾಲಾವಕಾಶ 2-3 … [Read more...] about ಪ್ರಭಂದ ಸ್ಪರ್ಧೆ ಹಾಗೂ ಕಿರು ಚಿತ್ರ ಪ್ರದರ್ಶನ ಸ್ಪರ್ಧೆ;ಸೆಪ್ಟಂಬರ್ 7 ರಂದು