ಹೊನ್ನಾವರ: ಪಾದಾಚಾರಿಗೆ ವಾಹನ ಗುದಿಪರಿಣಾಮ ವ್ಯಕ್ತಿಯೊರ್ವ ಗಂಭಿರ ಗಾಯಗೊಂಡ ಘಟನೆ ತಾಲೂಕಿನ ಕವಲಕ್ಕಿ ರಾಷ್ಟ್ರೀಯ ಹೆದ್ದಾರಿ 206 ರ ಸಂಭವಿಸಿದೆ.ತಾಲೂಕಿನ ಕವಲಕ್ಕಿ ರಾಷ್ಟ್ರೀಯ ಹೆದ್ದಾರಿ 206 ರ ಮೇಲೆ ನಡೆದುಕೊಂಡು ಹೊಗುತ್ತಿದ್ದ ಪಾದಾಚಾರಿ ರಾಮಚಂದ್ರ ಸುಬ್ರಾಯ ಹೆಗಡೆ(50) ಕೊಂಡದಕೆರೆ ಅವರು ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೋಲೆರೋ ವಾಹನದಲ್ಲಿ ಅಕ್ರಮವಾಗಿ ಮರಳು ತುಂಬಿ ಸಾಗಾಣಿಕೆ ಮಾಡುತ್ತಿದ್ದಾಗ ವಾಹನ ಸಂಖ್ಯೆ ಏಂ 47 9291 ಚಾಲಕ … [Read more...] about ಪಾದಾಚಾರಿಗೆ ವಾಹನ ಡಿಕ್ಕಿ ;ಗಂಭಿರ ಗಾಯ
ಪಾದಾಚಾರಿ
ಹೊನ್ನಾವರ ಪಟ್ಟಣದ ಗೇರಸೊಪ್ಪಾ ಸರ್ಕಲ್ ಬಳಿ ಇರುವ ಅತ್ಯಂತ ಅಪಾಯಕಾರಿ ಪ್ರಪಾತ; ಈ ತನಕ ಗಮನ ಹರಿಸದೇ ಇರುವುದು ದುರದೃಷ್ಟಕರ ಸಂಗತಿ
ಹೊನ್ನಾವರ:- ರಾಷ್ಟ್ರೀಯ ಹೆದ್ದಾರಿ 66 ಮತ್ತು ರಾಷ್ಟ್ರೀಯ ಹೆದ್ದಾರಿ 206 ಕೂಡುವಿಕೆಯ ಹೊನ್ನಾವರ ಪಟ್ಟಣದ ಗೇರಸೊಪ್ಪಾ ಸರ್ಕಲ್ ಬಳಿ ಇರುವ ಅತ್ಯಂತ ಅಪಾಯಕಾರಿ ಪ್ರಪಾತದ ಬಗ್ಗೆ ಸಂಬಂಧಪಟ್ಟ ಇಲಾಖೆಯಾಗಲೀ, ಜನಪ್ರತಿನಿಧಿಗಳಾಗಲಿ ಈ ತನಕ ಗಮನ ಹರಿಸದೇ ಇರುವುದು ದುರದೃಷ್ಟಕರ ಸಂಗತಿ. ಯಾಕೆಂದರೆ ಈ ಕ್ಲಿಷ್ಟವಾದ ಸ್ಥಳದಲ್ಲಿ ಪಾದಾಚಾರಿಗಳಿಗೆ ಓಡಾಡಲು, ನಿಲ್ಲಲು ಸ್ಥಳವೇ ಇಲ್ಲ. ಪಾದಚಾರಿಗಳಾಗಲೀ, ವಾಹನ ಚಾಲಕರಾಗಲೀ, ಸ್ವಲ್ಪವೇ ಎಚ್ಚರ ತಪ್ಪಿದರೂ ಅನಾಹುತ ತಪ್ಪಿದ್ದÀಲ್ಲ. ಈ … [Read more...] about ಹೊನ್ನಾವರ ಪಟ್ಟಣದ ಗೇರಸೊಪ್ಪಾ ಸರ್ಕಲ್ ಬಳಿ ಇರುವ ಅತ್ಯಂತ ಅಪಾಯಕಾರಿ ಪ್ರಪಾತ; ಈ ತನಕ ಗಮನ ಹರಿಸದೇ ಇರುವುದು ದುರದೃಷ್ಟಕರ ಸಂಗತಿ