ಹೊನ್ನಾವರ : ದೇಶದಲ್ಲಿ ಪ್ರಥಮವಾದ ವಿಶ್ವದಲ್ಲಿ ವಿರಳವಾದ ಮುಖ ಸಮರ್ಪಕಗೊಳಿಸುವ ಎರಡು ಶಸ್ತಚಿಕಿತ್ಸೆಗಳನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಮತ್ತು ದಂತ ವೈದ್ಯಕೀಯ ಕಾಲೇಜು ನಡೆಸಿದ್ದ ಈ ಕುರಿತು ಕಸ್ತೂರ್ಬಾ ಆಸ್ಪತ್ರೆಯ ಸಿಓಓ ಕರ್ನಲ್ ಡಾ. ದಯಾನಂದ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಸ್ವಸ್ಥಾನದಿಂದ ಜಾರಿದ ಕೆಳದವಡೆಗೆ ಟೋಟಲ್ ಟೆಂಪೋರೊಮ್ಯಾಂಡಿಬ್ಯುಲಾರ್ ರಿಪ್ಲೆಸ್ಮಂಟ್ ಎಂಬ ಮುಖದ ರೂಪ ಸರಿಪಡಿಸುವ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದ ಬಳಿಕ 21ವರ್ಷ ಪ್ರಾಯದ … [Read more...] about ಮುಖದಲ್ಲಿ ಮಾರ್ಪಾಡು, ಬದುಕಿನಲ್ಲಿ ಪರಿವರ್ತನೆ – ಕಸ್ತೂರ್ಬಾ ಆಸ್ಪತ್ರೆಯ ಸಾಧನೆ
ಪುನ
ದಾಂಡೇಲಿ-ಮಂಗಳೂರು ಬಸ್ ಸಂಚಾರವನ್ನು ಪುನಃ ಪ್ರಾರಂಭಿಸಬೇಕು ಎಂದು ಮನವಿ
ಕಾರವಾರ: ಜಿಲ್ಲೆಯ ಯಾತ್ರಾ ತಾಣಗಳಿಗೆ ಕೇಂದ್ರ ಸ್ಥಾನವಾದ ಕಾರವಾರದಿಂದ ಬಸ್ ಸೌಲಭ್ಯ ಒದಗಿಸಬೇಕು ಹಾಗೂ ಸ್ಥಗಿತವಾಗಿರುವ ದಾಂಡೇಲಿ-ಮಂಗಳೂರು ಬಸ್ ಸಂಚಾರವನ್ನು ಪುನಃ ಪ್ರಾರಂಭಿಸಬೇಕು ಎಂದು ಜನಶಕ್ತಿವೇದಿಕೆ ಅಧ್ಯಕ್ಷ ಮಾಧವ ನಾಯಕ ಶುಕ್ರವಾರ ಸಚಿವ ದೇಶಪಾಂಡೆಯವರಿಗೆ ಮನವಿಯ ಮೂಲಕ ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಹಲವಾರು ಯಾತ್ರಾ ಸ್ಥಳಗಳಿದ್ದು ಇವುಗಳಲ್ಲಿ ಗೋಕರ್ಣ, ಯಾಣ, ಬನವಾಸಿ ಹಾಗೂ ಉಳವಿ ಕ್ಷೇತ್ರಗಳು ಬಹು ಮುಖ್ಯ ಧಾರ್ಮಿಕ ಸ್ಥಳಗಳಾಗಿವೆ. ಆದರೆ ಈ ಯಾವ … [Read more...] about ದಾಂಡೇಲಿ-ಮಂಗಳೂರು ಬಸ್ ಸಂಚಾರವನ್ನು ಪುನಃ ಪ್ರಾರಂಭಿಸಬೇಕು ಎಂದು ಮನವಿ