ಭಟ್ಕಳ: ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉತ್ತರ ಕೊಪ್ಪದ ಬಳಿ ಮನೆಯೊಂದರಲ್ಲಿ ನುಗ್ಗಿ ಮನೆಯಲ್ಲಿದ್ದ ಒಂಟಿ ಮಹಿಳೆಯೊರ್ವರನ್ನು ಬರ್ಬರ ಹತ್ಯೆ ಮಾಡಿದ ಪ್ರಕರಣವನ್ನು ಭೇದಿಸಿದ ಭಟ್ಕಳ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ವಶಕ್ಕೆ ಒಪ್ಪಿಸಿದ್ದಾರೆ.ಉತ್ತರ ಕೊಪ್ಪಾ ನಿವಾಸಿ ಮಾದೇವ ನಾಯ್ಕ ಮತ್ತು ಮಾಸ್ತಮ್ಮ ನಾಯ್ಕ ಬಂಧಿತ ಆರೋಪಿಗಳು. ಇವರು ಲಕ್ಷ್ಮಿ ಕೃಷ್ಣ ನಾಯ್ಕ(೪೫) ಮೃತ ಮಹಿಳೆ. ಮೃತರ ಮನೆಯ ಎದುರು ಇರುವ ದಾರಿ … [Read more...] about ಒಂಟಿ ಮಹಿಳೆ ಬರ್ಬರ ಹತ್ಯೆ ಪ್ರಕರಣ;ಇಬ್ಬರ ಬಂಧನ
ಪ್ರಕರಣ
ಶನಿವಾರ ಹಳಿಯಾಳದಲ್ಲಿ ಗರ್ಭಿಣಿ ನವವಿವಾಹಿತೆ ಆತ್ಮಹತ್ಯೆ ಪ್ರಕರಣ – ಗಂಡ ಸೇರಿ ಐವರ ವಿರುದ್ದ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲು
ಹಳಿಯಾಳ :- ಶನಿವಾರ ಪಟ್ಟಣದ ಸಿದ್ದರಾಮೇಶ್ವರ ಗಲ್ಲಿಯಲ್ಲಿ ನವ ವಿವಾಹಿತೆ ಗರ್ಭೀಣ ಮಹಿಳೆಯೊರ್ವಳು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಆಕೆಯ ಗಂಡ ಸೇರಿದಂತೆ ಐವರ ವಿರುದ್ದ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಗದಗನ ದಾಸರ ಓಣ ಯ ಭಾಗ್ಯಾಶ್ರೀ(19) ಇದೆ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಹಳಿಯಾಳದ ಈರಣ್ಣಾ ಹಟ್ಟಿಹೊಳಿ ಎನ್ನುವವನ್ನು ವರಿಸಿದ್ದಳು ಅಲ್ಲದೇ ಸದ್ಯ 3 ತಿಂಗಳ ಗರ್ಭೀಣ ಯು ಆಗಿದ್ದಳು ಎನ್ನಲಾಗಿದೆ. ಆಕೆ ಶನಿವಾರ … [Read more...] about ಶನಿವಾರ ಹಳಿಯಾಳದಲ್ಲಿ ಗರ್ಭಿಣಿ ನವವಿವಾಹಿತೆ ಆತ್ಮಹತ್ಯೆ ಪ್ರಕರಣ – ಗಂಡ ಸೇರಿ ಐವರ ವಿರುದ್ದ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲು
ಶೀವಾಜಿ ಮೂರ್ತಿ ಪ್ರತಿಷ್ಠಾಪನೆಗೆ ತಾಲೂಕಿನಾದ್ಯಂತ ಮೆಚ್ಚುಗೆ ಪ್ರಕರಣದಲ್ಲಿ ಯಾರನ್ನಾದರೂ ಬಂಧಿಸಿದರೇ ಊಗ್ರ ಹೋರಾಟ –ಮಾಜಿ ಶಾಸಕ ಸುನೀಲ್ ಹೆಗಡೆ
ಹಳಿಯಾಳ:- ಸದ್ಯ ವಿವಾದದ ಕೇಂದ್ರ ಬಿಂದುವಾಗಿರುವ ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದ ಕಿಲ್ಲಾ ಪ್ರದೇಶದ ವೃತ್ತದಲ್ಲಿ ಸ್ಥಾಪಿಸಿದ ಅಶ್ವಾರೂಢ ಶಿವಾಜಿ ಪುಥ್ಥಳಿಯನ್ನು ವಿಕ್ಷೀಸಲು ಗ್ರಾಮಾಂತರ ಭಾಗಗಳಿಂದ ದಿನನಿತ್ಯ ನೂರಾರು ಜನತೆ ಆಗಮಿಸುತ್ತಿದ್ದು. ಪ್ರತಿಮೆ ಸ್ಥಾಪನೆ ಮಾಡಿದವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಿರುವುದು ಕೇಳಿ ಬರುತ್ತಿದೆ. ಸಿಂಹಪಾಲು ಮರಾಠಾ ಸಮುದಾಯದವರನ್ನು ಹೊಂದಿರುವ ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು 85 ಸಾವಿರ ಮರಾಠಾ … [Read more...] about ಶೀವಾಜಿ ಮೂರ್ತಿ ಪ್ರತಿಷ್ಠಾಪನೆಗೆ ತಾಲೂಕಿನಾದ್ಯಂತ ಮೆಚ್ಚುಗೆ ಪ್ರಕರಣದಲ್ಲಿ ಯಾರನ್ನಾದರೂ ಬಂಧಿಸಿದರೇ ಊಗ್ರ ಹೋರಾಟ –ಮಾಜಿ ಶಾಸಕ ಸುನೀಲ್ ಹೆಗಡೆ
ಶಾಲಾ ಬಾಲಕಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರನ್ನು ಬಿಡುಗಡೆಗೊಳಿಸುವಂತೆ ಮಾಗೋಡದ ಮಹಿಳಾ ವಾಹಿನಿಯ ನೂರಾರು ಮಹಿಳೆಯರ ಆಗ್ರಹ
ಹೊನ್ನಾವರ;`ಮೂರು ತಿಂಗಳುಗಳ ಹಿಂದೆ ತಾಲೂಕಿನ ಮಾಗೋಡನಲ್ಲಿ ನಡೆದ ಶಾಲಾ ಬಾಲಕಿಗೆ ಚಾಕು ಇರಿತದ ಪ್ರಕರಣಕ್ಕೆ ಸಂಬಂಧಿ ಪೊಲೀಸರು ಅಮಾಯಕರನ್ನು ಬಲಿಪಶು ಮಾಡಲಾಗುತ್ತಿದೆ.ಗಣೇಶ ನಾಯ್ಕ ಮೇಲೆ ಹಾಕಿದ ಪೋಕ್ಸೋ ಪ್ರಕರಣವನ್ನು ಕೈ ಬಿಟ್ಟು ಅವನನ್ನು ಬಂಧನ ಮುಕ್ತಗೊಳಿಸಬೇಕು.ಪ್ರಕರಣದಲ್ಲಿ ಅರೋಪಿಗಳಾದ ಐ.ವಿ. ಹೆಗಡೆ ಹಾಗೂ ಗಿರೀಶ ಬಾಗಿಲ ವೈದ್ಯ ಹಾಗೂ 70ಕ್ಕೂ ಹೆಚ್ಚು ಜನರ ಮೇಲೆ ದಾಖಲಿಸಿದ ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕು. 10 ದಿನದಲ್ಲಿ ಈ ಎಲ್ಲಾ ಬೇಡಿಕೆಗಳನ್ನು … [Read more...] about ಶಾಲಾ ಬಾಲಕಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರನ್ನು ಬಿಡುಗಡೆಗೊಳಿಸುವಂತೆ ಮಾಗೋಡದ ಮಹಿಳಾ ವಾಹಿನಿಯ ನೂರಾರು ಮಹಿಳೆಯರ ಆಗ್ರಹ
ಜೀವ ಬೆದರಿಕೆ ಪ್ರಕರಣ;ಮೂರುವರೆ ವರ್ಷ ಕಾರಾಗೃಹ ವಾಸ
ಕಾರವಾರ:ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಸಿಜೆಎಂ ನ್ಯಾಯಾಲಯ ಮೂರುವರೆ ವರ್ಷ ಕಾರಾಗೃಹ ವಾಸ ಮತ್ತು 13000 ರೂ.ದಂಡ ವಿಧಿಸಿ ತೀರ್ಪು ನೀಡಿದೆ. ಚೆಂಡಿಯಾ ನಿವಾಸಿಯಾದ ಆರೋಪಿ ನರೇಶ ಗೌಡ ಎಂಬಾತ ತನ್ನ ಚಿಕನ್ ಸೆಂಟರ್ ಎದುರು 2015 ರ ಫೆ. 2 ರಂದು ಸಾಯಂಕಾಲ 7.45 ರ ಸುಮಾರಿಗೆ ಬಂದ ಶೊನೂನ್ ಡಿಸೋಜಾ ಎಂಬಾತನನ್ನು ಕ್ಷುಲ್ಲಕ ಕಾರಣಕ್ಕಾಗಿ ಅವಾಚ್ಯ ಶಬ್ಧಗಳಿಂದ ಬೈದಿದ್ದರು. ಚಾಕುವಿನಿಂದ ತಿವಿದು ಗಂಭೀರವಾಗಿ ಗಾಯಗೊಳಿಸಿ ಜೀವ ಬೆದರಿಕೆ ಹಾಕಿದ್ದರ … [Read more...] about ಜೀವ ಬೆದರಿಕೆ ಪ್ರಕರಣ;ಮೂರುವರೆ ವರ್ಷ ಕಾರಾಗೃಹ ವಾಸ