ಪಟ್ಟಣಪಂಚಾಯತ ಎದುರರಿರುವ ಪ್ರಯಾಣಿಕರ ತಂಗುದಾಣದಲ್ಲಿ ಸದಾ ಯಾರಾದರೂ ವಿಶ್ರಮಿಸುತ್ತಿರುತ್ತಾರೆ. ಪಟ್ಟಣದ ಹೃದಯಭಾಗದಲ್ಲಿರುವುದರಿಂದ ಯಾರಾದರೂ ಅಪರಿಚಿತರು ಬರುವುದಿದ್ದರೆ ಅವರಿಗಾಗಿ ಕಾಯುವವರು ಈ ತಂಗುದಾಣದಲ್ಲಿರುವುದು ಹೆಚ್ಚು. ಕಾರಣ ಶರಾವತಿ ಸರ್ಕಲ್ ಅಲ್ಲಿದ್ದೇನೆ ಎಂದರೆ ಸುಲಭವಾಗಿ ಈ ಸ್ಥಳವನ್ನು ಗುರುತಿಸಬಹುದು ಎಂದು. ಆದರೆ ಜನರಿಗೆ ಮಾತ್ರ ಎಷ್ಟು ಬುದ್ಧಿ ಹೇಳಿದರೂ ಸಾಲುವುದಿಲ್ಲ. ನೀವು ಕುಳಿತುಕೊಳ್ಳಿ ಎಂದರೆ ತಾವು ಬಂದ, ತಂದ ವಾಹನಗಳನ್ನು ಅಲ್ಲಿ ಬಿಟ್ಟು … [Read more...] about ನೋ ಪಾರ್ಕಿಂಗ್ ಬೋರ್ಡ್ಗೆ ಕಿಮ್ಮತ್ತಿಲ್ಲ.. ಕಾಳಜಿಯಿಲ್ಲದೇ ಸೊರಗಿ ಶರಾವತಿ ಸರ್ಕಲ್ ಕಾರಂಜಿ
ಪ್ರತಿಭಟನೆ
ಪೆಟ್ರೋಲ್ ಬೆಲೆ ಇಳಿಸುವಂತೆ ಹೊನ್ನಾವರ ಬ್ಲಾಕ್ ಕಾಂಗ್ರೇಸ್ ನಿಂದ ಪ್ರತಿಭಟನೆ
ಹೊನ್ನಾವರ: ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಪ್ರತಿ ಬ್ಯಾರಲ್ಗೆ ಕುಸಿತ ಕಂಡಿದ್ದರೂ, ಭಾರತದಲ್ಲಿ ಮಾತ್ರ ಕೇಂದ್ರ ಸರಕಾರ ದಿನದಿಂದ ದಿನಕ್ಕೆ ಪೆಟ್ರೊಲ್ ಮತ್ತು ಡಿಸೇಲ್ ಬೆಲೆ ಮನಸೆಚ್ಚೆ ಏರಿಸುತ್ತಿದೆ. ಈಗಾಗಲೇ ಕೊರೊನಾ ಸಂಕಷ್ಟದಿಂದ ಆರ್ಥಿಕವಾಗಿ ಬಳಲುತ್ತಿರುವ ಜನರ ಜೀವನ ದುಸ್ತರವಾಗಿದ್ದೂ, ತಕ್ಷಣ ಕೇಂದ್ರದ ಮೋದಿ ಸರಕಾರ ಪೆಟ್ರೊಲ್ ಮತ್ತು ಡಿಸೇಲ್ ದರವನ್ನು ತಕ್ಷಣ ಇಳಿಸುವಂತೆ ಆಗ್ರಹಿಸಿ ಹೊನ್ನಾವರ ಬ್ಲಾಕ್ ಕಾಂಗ್ರೆಸ ಸಮಿತಿ ನಾಳೆ ಶನಿವಾರ ಮುಂಜಾನೆ 11 … [Read more...] about ಪೆಟ್ರೋಲ್ ಬೆಲೆ ಇಳಿಸುವಂತೆ ಹೊನ್ನಾವರ ಬ್ಲಾಕ್ ಕಾಂಗ್ರೇಸ್ ನಿಂದ ಪ್ರತಿಭಟನೆ
ಮುಗ್ದ ಹುಡುಗಿಯರನ್ನು ಪ್ರೇಮ ಜಾಲದಲ್ಲಿ ಸಿಲುಕಿಸುವ ಯತ್ನ, ಆರೋಪ- ಪ್ರತಿಭಟನೆ – ಪಟ್ಟಣದಲ್ಲಿ ಪೋಲಿಸ್ ಬಿಗಿ ಬಂದೋಬಸ್ತ್ ನಿಯೋಜನೆ.
ಹಳಿಯಾಳ:- ತಮ್ಮ ಸಮಾಜದ ಹುಡುಗಿಯನ್ನು ಪ್ರೇಮಜಾಲದಲ್ಲಿ ಸಿಲುಕಿಸಿ ಮದುವೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಆಗ್ರಹಿಸಿ ರಜಪೂತ ಸಮಾಜದಿಂದ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆಸುವ ನಿರ್ಣಯವನ್ನು ಮಾಡಲಾಗುತ್ತಿದೆ ಎಂದು ರಜಪೂತ ಸಮಾಜದ ಮುಖಂಡ ಹುಬ್ಬಳ್ಳಿಯ ಉಮೇಶ ಅಂಗಡಿ ಹೇಳಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದಲ್ಲಿ ಬುಧವಾರ ಸಮಸ್ತ ಸಮಾಜ ಬಾಂಧವರಿಂದ ಶಿವಾಜಿ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು … [Read more...] about ಮುಗ್ದ ಹುಡುಗಿಯರನ್ನು ಪ್ರೇಮ ಜಾಲದಲ್ಲಿ ಸಿಲುಕಿಸುವ ಯತ್ನ, ಆರೋಪ- ಪ್ರತಿಭಟನೆ – ಪಟ್ಟಣದಲ್ಲಿ ಪೋಲಿಸ್ ಬಿಗಿ ಬಂದೋಬಸ್ತ್ ನಿಯೋಜನೆ.
ಅಯ್ಯಪ್ಪಾ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ತೀರ್ಪು ವಿರುದ್ಧ ಹಳಿಯಾಳದ ಹಿಂದು ಸಂಘಟನೆಗಳಿಂದ ಪ್ರತಿಭಟನೆ
ಹಳಿಯಾಳ, ದೇಶದ ಸರ್ವೊಚ್ಚ ನ್ಯಾಯಾಲಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನೀಡಬೇಕೆಂಬ ತೀರ್ಪಿನ ವಿರುದ್ಧ ಇಲ್ಲಿಯ ಹಿಂದೂ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ ಅಯ್ಯಪ್ಪಾ ಸೇವ ಸಮಾಜ ಹಾಗು ಇತರ ಸಂಘಟನೆಗಳು ತಮ್ಮ ವಿರೋಧ ವ್ಯಕ್ತಪಡಿಸಿದ್ದು ಗುರುವಾರ ತಹಶೀಲದಾರರಿಗೆ ರಾಷ್ಷ್ಟ್ರಪತಿ ಹೆಸರಿನಲ್ಲಿದ್ದ ಮನವಿಯೊಂದು ಅರ್ಪಿಸಿದ್ದಾರೆ. ಮನವಿಯಲ್ಲಿ ಅಯ್ಯಪ್ಪಾ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನಿರಾಕರಿಸಿದ್ದ ಸಂಗತಿ ಶತಮಾನಗಳ … [Read more...] about ಅಯ್ಯಪ್ಪಾ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ತೀರ್ಪು ವಿರುದ್ಧ ಹಳಿಯಾಳದ ಹಿಂದು ಸಂಘಟನೆಗಳಿಂದ ಪ್ರತಿಭಟನೆ
ರಾಜ್ಯದ ಬಡ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ನೀಡುವಂತೆ ಆಗ್ರಹಿಸಿ ಹಳಿಯಾಳದಲ್ಲಿ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ
ಹಳಿಯಾಳ:ಕಳೆದ ಶೈಕ್ಷಣಿಕ ವರ್ಷದಲ್ಲಿ ಸರ್ಕಾರದ 2018-19 ನೇ ಸಾಲಿನ ವಾರ್ಷಿಕ ಬಜೆಟ್ನಲ್ಲಿ ಎಸ್ಸಿ/ಎಸ್ಟಿ ಸೇರಿದಂತೆ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಣೆಯನ್ನು ಮಾಡಲಾಗಿತ್ತು. ಆದರೆ ಇಂದಿನ ರಾಜ್ಯ ಸರ್ಕಾರ ಆ ಯೋಜನೆಯನ್ನು ಜಾರಿಗೊಳಿಸಿದೆ ಉಳಿದ ವಿದ್ಯಾರ್ಥಿಗಳ ಅನ್ಯಾಯ ಮಾಡುತ್ತಿದೆ. ರಾಜ್ಯ ಸರ್ಕಾರದ ಈ ವಿದ್ಯಾರ್ಥಿ ವಿರೋಧಿಕ್ರಮವನ್ನು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ತೀವ್ರವಾಗಿ ಖಂಡಿಸುತ್ತಿದೆ. ಅಲ್ಲದೇ ರಾಜ್ಯದ … [Read more...] about ರಾಜ್ಯದ ಬಡ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ನೀಡುವಂತೆ ಆಗ್ರಹಿಸಿ ಹಳಿಯಾಳದಲ್ಲಿ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ