ದಾಂಡೇಲಿ:ಭಾರತೀಯ ಜನತಾ ಪಕ್ಷದ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಯು ಜೊಯಿಡಾದಲ್ಲಿ ಮೇ 13 ರಂದು ನಡೆಯಲಿದೆ. ಈ ಸಭೆಯಲ್ಲಿ ಬಾ.ಜ.ಪ ರಾಜ್ಯ ಪ್ರಧಾನ ಕಾರ್ಯದರ್ಶಿ, ಪಕ್ಷದ ಜಿಲ್ಲಾ ಉಸ್ತುವಾರಿ ಎನ್.ರವಿಕುಮಾರ, ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಕ್ಷೇತ್ರ ಉಸ್ತುವಾರಿ ಎನ್.ಎಸ್. ಹೆಗಡೆ, ಹಾಗೂ ಜಿಲ್ಲೆಯ ಮಾಜಿ ಶಾಸಕರು, ಪಕ್ಷದ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾಗಳ ಪದಾಧಿಕಾರಿಗಳು ಮಂಡಳ ಅಧ್ಯಕ್ಷರು, ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ ಎಂದು ಬಾ.ಜ.ಪ … [Read more...] about ನಗರಾಡಳಿತ ಸಂಪೂರ್ಣ ಕುಸಿದಿದೆ- ಬಸವರಾಜ ಕಲಶೆಟ್ಟಿ
ಪ್ರಧಾನ
ಅಳ್ಳಂಕಿಯಲ್ಲಿ ಅಂಬೇಡ್ಕರ್ರವರ 126ನೇ ಜನ್ಮ ದಿನಾಚರಣೆ ಹಾಗೂ ಸಂಘದ 18ನೇ ವಾರ್ಷಿಕೋತ್ಸವ
ಹೊನ್ನಾವರ :ತಾಲೂಕಿನ ಅಳ್ಳಂಕಿಯಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ (ಹಳ್ಳೇರ್) ಸಮಾಜ & ಸಾಂಸ್ಕøತಿಕ ಕಲಾಭಿವೃದ್ಧಿ ಸಂಘವು 18 ನೇ ವಾರ್ಷಿಕೋತ್ಸವ ಮತ್ತು ಡಾ|| ಬಿ. ಆರ್. ಅಂಬೇಡ್ಕರ್ರವರ 126ನೇ ಜನ್ಮ ದಿನೋತ್ಸವವು ಯಶಸ್ವಿಯಾಗಿ ನಡೆಯಿತು. ಸಂಘದ ಅಧ್ಯಕ್ಷರಾದ ನಾರಾಯಣ ಹಳ್ಳೇರ್ ಅಧ್ಯಕ್ಷತೆ ವಹಿಸಿದ್ದರು . ಬಿ.ಜೆ.ಪಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬ ದಲಿತನು ಶಿಕ್ಷಣದಿಂದ ವಂಚಿತನಾಗದೇ ಶಿಕ್ಷಣ … [Read more...] about ಅಳ್ಳಂಕಿಯಲ್ಲಿ ಅಂಬೇಡ್ಕರ್ರವರ 126ನೇ ಜನ್ಮ ದಿನಾಚರಣೆ ಹಾಗೂ ಸಂಘದ 18ನೇ ವಾರ್ಷಿಕೋತ್ಸವ