ಶಾಸಕರು ಪ್ರತಿ ವಾರ ನಡೆಸುವ ಜನ ಸ್ಪಂದನ ಸಭೆಯಿಂದ ಮತ್ತೊಂದು ಯಶಸ್ಸು. ಪಿಂಚಣೆದಾರರ ಹಲವು ದಿನದಿಂದ ಬಾಕಿ ಇದ್ದ ಹಣವನ್ನು ಬಿಡುಗೊಳಿಸಲು ಶ್ರಮಿಸಿ ಕೊನೆಗೂ ಯಶ್ವಸಿಯಾಗಿ ಆ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಶಾಸಕ ದಿನಕರ ಶಟ್ಟಿ ಹೊನ್ನಾವರದ 396 ಫಲಾನುಭವಿಗಳಿಗೆ ನೆರವಾಗಿದ್ದಾರೆ.ಪ್ರತಿ ತಿಂಗಳು ಸರ್ಕಾರ ಕಷ್ಟದಲ್ಲಿದ್ದವರಿಗೆ ನೆರವಾಗಲು ಪಿಂಚಣೆ ರೂಪದಲ್ಲಿ ವಿತರಣೆಯಾಗುತ್ತಿದ್ದ ಹಣ ಕೆಲವು ತಿಂಗಳಿನಿಂದ ಹಲವರಿಗೆ ವಿತರಣೆ ಆಗುತ್ತಿರಲಿಲ್ಲ. ಈ ಹಣ ಅವರ ದಿನನಿತ್ಯದ … [Read more...] about ಕುಮುಟಾ ಶಾಸಕ ದಿನಕರ ಶೆಟ್ಟಿಯಿಂದ ಪಿಂಚಣೆ ಸಮಸ್ಯೆಗೆ ಸ್ಪಂದನೆ
ಪ್ರಾಮಾಣಿಕ ಪ್ರಯತ್ನ
ಮೂಲಭೂತ ಸೌಕರ್ಯದಿಂದ ವಂಚಿತರಾದವರಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ;ಶಾಸಕ ಸುನಿಲ್ ನಾಯ್ಕ
ಹೊನ್ನಾವರ: "ಕ್ಷೇತ್ರದೆಲ್ಲಡೆ ಮಾಜಿ ಶಾಸಕರ ಅವಧಿಯಲ್ಲಿ ಆಗಿರುವ ಕಳಪೆ ಕಾಮಗಾರಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು ಕಾಟಾಚಾರವೆಂಬಂತೆ ನಾಮಕಾವಸ್ಥೆ ಕಾಮಗಾರಿ ನಡೆಸಿದವರಿಗೆ ಶಿಕ್ಷೆ ಆಗಲೇಬೇಕು" ಎಂದು ಕಳಪೆ ಕಾಮಗಾರಿ ನಡೆಸಿದ ಖದಿಮರಿಗೆ ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಎಚ್ಚರಿಕೆ ಘಂಟೆ ನೀಡಿದರು. ತಾಲೂಕಿನ ಖರ್ವಾ ಗ್ರಾಮದ ನಾಥಗೇರಿ ಮಹಾಸತಿ ದೇವಾಲಯದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮ … [Read more...] about ಮೂಲಭೂತ ಸೌಕರ್ಯದಿಂದ ವಂಚಿತರಾದವರಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ;ಶಾಸಕ ಸುನಿಲ್ ನಾಯ್ಕ
ಸಂಘಟನೆಗಳ ನಿಃಸ್ವಾರ್ಥ ಪ್ರಾಮಾಣಿಕ ಪ್ರಯತ್ನದಿಂದ ಸಮಾಜದಲ್ಲಿ ಒಗ್ಗಟ್ಟು ಮೂಡಲು ಸಾಧ್ಯವಾಗುತ್ತದೆ- ನಾಗರಾಜ ನಾಯಕ ತೊರ್ಕೆ.
ಫ್ರೆಂಡ್ಸ್ ಸರ್ಕಲ್ ಹೊಲನಗದ್ದೆ ಹಾಗೂ ಊರ ನಾಗರಿಕರ ಸಹಕಾರದೊಂದಿಗೆ ಯುಗಾದಿ ಸಂಭ್ರಮದ ಪ್ರಯುಕ್ತ ಸನ್ಮಾನ ಹಾಗೂ ಮನರಂಜನಾ ಕಾರ್ಯಕ್ರಮವನ್ನು ದಿನಾಂಕ 18-3-18 ರಂದು ಕುಮಟಾ ತಾಲೂಕಿನ ಹೊಲನಗದ್ದೆಯ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಶ್ರೀ ನಾಗರಾಜ ನಾಯಕ ತೊರ್ಕೆ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಹಿಂದೂಗಳ ಹೊಸ ವರ್ಷದ … [Read more...] about ಸಂಘಟನೆಗಳ ನಿಃಸ್ವಾರ್ಥ ಪ್ರಾಮಾಣಿಕ ಪ್ರಯತ್ನದಿಂದ ಸಮಾಜದಲ್ಲಿ ಒಗ್ಗಟ್ಟು ಮೂಡಲು ಸಾಧ್ಯವಾಗುತ್ತದೆ- ನಾಗರಾಜ ನಾಯಕ ತೊರ್ಕೆ.