ಹೊನ್ನಾವರ;ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೊನ್ನಾವರ ತಾಲೂಕಿನ ಇಡಗುಂಜಿ ಸರಕಾರಿ ಪದವಿಪೂರ್ವ ಕಾಲೇಜು, ಪ್ರೌಡಶಾಲಾ ವಿಭಾಗ ಶೇಕಡಾ 100 ಕ್ಕೆ 100 ರಷ್ಟು ಫಲಿತಾಂಶ ಸಾಧಿಸಿದೆ. ಪರೀಕ್ಷೆಗೆ ಕುಳಿತ 73 ವಿದ್ಯಾರ್ಥೀಗಳಲ್ಲಿ 73 ವಿದ್ಯಾರ್ಥೀಗಳು ಉತ್ತೀರ್ಣರಾಗಿದ್ದು, 12 ವಿಧ್ಯಾರ್ಥೀಗಳು ಅತ್ಯುನ್ನÀತ ಶ್ರೇಣಿಯಲ್ಲಿ ತೇರ್UÀಡೆಯಾಗಿದ್ದಾರೆ. ಕುಮಾರ ದೀಪಕ್ ಪಾಂಡು ನಾಯ್ಕ ಈತನು 625 ಅಂಕಗಳಿಗೆ 607 ಅಂಕ ಪಡೆದು ಶಾಲೆಗೆ ಪ್ರಥಮಸ್ಥಾನವನ್ನು, ಕುಮಾರಿ … [Read more...] about ಶೇಕಡಾ 100 ಕ್ಕೆ 100 ಸಾಧನೆಗೈದ ಇಡಗುಂಜಿ ಪ್ರೌಢಶಾಲೆ
ಪ್ರೌಢಶಾಲೆ
ಶ್ರೀ ಶಿವಶಾಂತಿಕಾ ಪರಮೇಶ್ವರೀ ಪ್ರೌಢಶಾಲೆಯ ಸುವರ್ಣ ಮಹೋತ್ಸವ
ಭಟ್ಕಳ:ಹಿಂದೆ ಗ್ರಾಮೀಣ ಪ್ರದೇಶದಲ್ಲಿ 50 ವರ್ಷಗಳ ಹಿಂದೆ ಪ್ರೌಢ ಶಾಲೆಗೆ ಹೋಗುವುದು ಕನಸಿನ ಮಾತಾಗಿತ್ತು. ಅನೇಕ ಕಡೆಗಳಲ್ಲಿ ಕನ್ನಡ ಶಾಲೆ ಮುಗಿಸಿ ಪ್ರೌಢ ಶಾಲೆಗೆ 3-4 ಕಿ.ಮಿ. ನಡೆದು ಹೋಗಬೇಕಾಗಿತ್ತು, ಹಲವು ಕಡೆಗಳಲ್ಲಿ ನದಿ-ತೊರೆಗಳನ್ನು ದಾಟಿ ಹೋಗಬೇಕಾಗಿದ್ದರಿಂದ ಹುಡುಗಿಯರಿಗೆ ಪ್ರೌಢಶಾಲೆ ಕನಸಿನ ಮಾತಾಗಿದ್ದರೆ, ಹುಡುಗರಿಗೂ ಮನೆಯಲ್ಲಿ ದೂರ ಕಳುಹಿಸುವುದು ಕಡಿಮೆಯೇ ಆಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಗ್ರಾಮೀಣ ಪ್ರದೇಶವಾದ ಮಾರುಕೇರಿಯಲ್ಲಿದ್ದ ಸಂಸ್ಕøತ … [Read more...] about ಶ್ರೀ ಶಿವಶಾಂತಿಕಾ ಪರಮೇಶ್ವರೀ ಪ್ರೌಢಶಾಲೆಯ ಸುವರ್ಣ ಮಹೋತ್ಸವ
ಆರ್. ಆರ್. ಸ್ಟೋರ್ಸ್ನಿಂದ ಗೇರಸೊಪ್ಪಾ ಪ್ರೌಢಶಾಲೆಗೆ ಕೊಡುಗೆ
ಹೊನ್ನಾವರ:ನಗರದ ಆರ್.ಆರ್.ಸ್ಟೋರ್ಸ್ನ ಮಾಲಿಕರಾದ ಮನೋಜ್ ಎಂ. ನಾಯ್ಕರವರು ಸರಕಾರಿ ಪ್ರೌಢಶಾಲೆ ಗೇರಸೊಪ್ಪಾಕ್ಕೆ ಉತ್ತಮ ದರ್ಜೆಯ 120 ನೋಟ್ಬುಕ್ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ವರ್ಷದ ಪ್ರತಿಭಾ ಪುರಸ್ಕಾರದ ತೃತೀಯ ಬಹುಮಾನದ ವಿಜೇತರಿಗೆ ಈ ನೋಟ್ಬುಕ್ ವಿತರಿಸಲಾಗಿದೆ ಮನೋಜ್ ನಾಯ್ಕ ರವರ ಈ ಸಹಾಯವನ್ನು ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಹಾಗೂ ಶಿಕ್ಷಕ/ಶಿಕ್ಷಕಿಯರು ಅಭಿನಂದಿಸಿದ್ದಾರೆ. … [Read more...] about ಆರ್. ಆರ್. ಸ್ಟೋರ್ಸ್ನಿಂದ ಗೇರಸೊಪ್ಪಾ ಪ್ರೌಢಶಾಲೆಗೆ ಕೊಡುಗೆ