ಹೊನ್ನಾವರ , ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು ಹಾಗೂ ಬಂಗಾರಮಕ್ಕಿ ಶ್ರೀ ವೀರಾಂಜನೇಯ ಶೈಕ್ಷಣಿಕ ಹಾಗೂ ದತ್ತಿ ಸಂಸ್ಥೆ – ಸಂಸ್ಕೃತ ಭಾರತೀ ಸಹಯೋಗದಲ್ಲಿ ಗೇರಸೊಪ್ಪ ಬಂಗಾರಮಕ್ಕಿಯಲ್ಲಿ ಸಂಸ್ಕೃತ ಶಿಕ್ಷಕರ ರಾಜ್ಯ ಮಟ್ಟದ ಪುನಶ್ಚೇತನ ಸಂಸ್ಕೃತ ಭಾಷಾ ಬೋಧನಾ ವರ್ಗ 24-07-2019 ರಿಂದ 1-08-2019 ರ ತನಕ ನಡೆಯಲಿದೆ. 24-07-2019 ಬುಧವಾರ ಬೆಳಿಗ್ಗೆ 10. ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟಕರಾಗಿ ವಿಶ್ರಾಂತ … [Read more...] about ಹೊನ್ನಾವರ – ಗೇರಸೊಪ್ಪ – ಬಂಗಾರಮಕ್ಕಿಯಲ್ಲಿ ರಾಜ್ಯಮಟ್ಟದ ಸಂಸ್ಕೃತ ಶಿಕ್ಷಕರ ಪುನಶ್ಚೇತನ ಶಿಬಿರ
ಬಂಗಾರಮಕ್ಕಿಯಲ್ಲಿ
ಜಿಲ್ಲಾ ಹಳ್ಳೇರ ಸಮಾಜ ಸಂಘದ ಉದ್ಘಾಟನೆ
ಹೊನ್ನಾವರ , ಜಿಲ್ಲಾ ಹಳ್ಳೇರ ಸಮಾಜದವರು ಹೊನ್ನಾವರ ತಾಲೂಕಿನ ಗೆರುಸೊಪ್ಪ ಶ್ರೀ ಬಂಗಾರಮಕ್ಕಿಯಲ್ಲಿ ಜಿಲ್ಲಾ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಿದ್ದರು. 24 ಹಳ್ಳಿಯಿಂದ ಬಂದಂತಹ ಎಲ್ಲಾ ಹಳ್ಳೇರ ಸಮಾಜದ ಯಜಮಾನ ಮತ್ತು ಕೋಲ್ಕಾರರನ್ನು ಸನ್ಮಾನಿಸಲಾಯಿತು. ಎಲ್ಲಾ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಳ್ಳೇರ ಸಮಾಜದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಮಾರುತಿ ಗುರೂಜಿಯವರು ದೀಪ ಬೆಳಗುವುದರ … [Read more...] about ಜಿಲ್ಲಾ ಹಳ್ಳೇರ ಸಮಾಜ ಸಂಘದ ಉದ್ಘಾಟನೆ