ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ದಶಕಗಳಿಂದ ಸಮಸ್ಯೆಯಾಗಿ ಕಾಡುತ್ತಿರುವ ಇಸ್ವತ್ತು ಸರಳಿಕರಣದ ಬಗ್ಗೆ ಒತ್ತಾಯಿಸಿದ ಶಾಸಕದಿನಕರ ಶೆಟ್ಟಿ ನಮ್ಮ ಉತ್ತರಕನ್ನಡ ಜಿಲ್ಲೆ ಭೌಗೋಲಿಕವಾಗಿ ಸಮುದ್ರ ನದಿ ಅರಣ್ಯ ಭೂಮಿ ಸ್ವಲ್ಪ ಜನವಸತಿ ಪ್ರದೇಶದಿಂದ ಕೂಡಿದೆ ಇಲ್ಲಿ ಎಕರೆಗಟ್ಟಲೆ ಜಾಗಕ್ಕಿಂತ ತುಂಡು ಭೂಮಿಬಹೊಂದಿರುವವರ ಸಂಖ್ಯೆ ಬಹಳಷ್ಟಿದೆ ಈ ಮಧ್ಯೆ ಇಲ್ಲಿನ ನಿವಾಸಿಗಳು ಜಾಗಖರೀದಿ ಹಾಗೂ ಮಾರಾಟ ಮಾಡಲು ಇಸ್ವತ್ತು ಸಮಸ್ಯೆ ಆಗಿದೆ ಕಳೆದ ಹಲವು ವರ್ಷದಿಂದ ಸಮಸ್ಯೆಯಾಗಿಯೇ … [Read more...] about ಜಿಲ್ಲೆಯ ಬಹುವರ್ಷದ ಸಮಸ್ಯೆಯಾದ ಇಸ್ವತ್ತು ಸಮಸ್ಯೆ ಬಗೆಹರಿಸುವಂತೆ ವಿಧಾನಸಭೆಯಲ್ಲಿ ಆಗ್ರಹಿಸಿದ ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ.
ಬಗೆಹರಿಸುವಂತೆ
ದಾಂಡೇಲಿ ನಗರದ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಸಚಿವ ದೇಶಪಾಂಡೆಗೆ ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮೀತಿಯಿಂದ ಮನವಿ
ದಾಂಡೇಲಿ:- ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮಿತಿಯು ದಾಂಡೇಲಿ ನಗರದ ವಿವಿದ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್ ವಿ.ದೇಶಪಾಂಡೆಯವರಿಗೆ ಮನವಿ ಸಲ್ಲಿಸಿ ಬಳಿಕ ಸಚಿವರೊಂದಿಗೆ ಮನವಿಯ ಮೇಲೆ ಸುಧೀರ್ಘ ಚರ್ಚೆ ನಡೆಸಲಾಯಿತು. ಕುಡಿಯುವ ನೀರಿನ ಕರ ಆಕರಣೆ ಮಾಡಿದ ಕುರಿತು ರಾಜ್ಯಾದಂತ್ಯ ಒಂದೇ ಕರ ಇದೆ ಎಂದು ತಿಳಿಸಿದಾಗ ಸಮಿತಿಯವರು ತಿಳಿಸಿದ್ದು ನಗರ ಸಭೆಯವರು ಸರಕಾರದ ಸುತ್ತೋಲೆಯ ಪ್ರಕಾರ ನೀರಿನ ಕರ ಆಕರಣೆ ಮಾಡಿದ್ದು … [Read more...] about ದಾಂಡೇಲಿ ನಗರದ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಸಚಿವ ದೇಶಪಾಂಡೆಗೆ ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮೀತಿಯಿಂದ ಮನವಿ