ಹಳಿಯಾಳ:- ಶ್ರೀ ಹನುಮಾನ್ ದೇವರ ಜಯಂತಿ ಅಂಗವಾಗಿ ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಮಾರುತಿ ದೇವಸ್ಥಾನಗಳಲ್ಲಿ ಬಾಲಹನುಮನನ್ನು ತೊಟ್ಟಿಲು ತೂಗಿ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಲಾಯಿತು. ಪಟ್ಟಣದ ಕುಂಬಾರಗಲ್ಲಿ, ಬಸವನಗಲ್ಲಿ, ಹೊಸ ಬಸ್ ಘಟಕ, ಪೇಟೆ ಆಂಜನೇಯ, ಧಾರವಾಡ ರಸ್ತೆಯಲ್ಲಿ, ಹವಗಿ ಗ್ರಾಮದ ಆಂಜನೇಯ, ತೇರಗಾಂವ ಗ್ರಾಮದಲ್ಲಿ ಹೀಗೆ ಹಲವಾರು ಕಡೆಗಳಲ್ಲಿ ಆಂಜನೇಯ ದೇವಸ್ಥಾನಗಳಲ್ಲಿ ಹನುಮಾನ್ ಜಯಂತಿಯನ್ನು ಅತ್ಯಂತ ಶೃದ್ದಾಭಕ್ತಿ ಹಾಗೂ ವಿಜೃಂಭಣೆಯಿಂದ … [Read more...] about ಹನುಮಾನ್ ಜಯಂತಿ ಆಚರಣೆ- ಭಾಗವತಿ ಗ್ರಾಮದ ದೇವಸ್ಥಾನಕ್ಕೆ ಸಚಿವ ಆರ್ ವಿ ದೇಶಪಾಂಡೆ ಭೇಟಿ
ಬಸವನಗಲ್ಲಿ
ವಿಶ್ವಕ್ಕೆ ಅಜರಾಮರ ನಾಯಕನಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳನ್ನು ಗಲ್ಲಿಗಲ್ಲಿಗಳಲ್ಲಿ ಪ್ರತಿಷ್ಠಾಪಿಸುತ್ತೇವೆ ತಾಕತ್ತಿದ್ದರೇ ತಡೆಯಿರಿ – ಚೈತ್ರಾ ಕುಂದಾಪುರ,9 ದಿನಗಳ ಕಾಲ ನಡೆದ ದುರ್ಗಾದೌಡ ಸಮಾರೋಪ
https://youtu.be/wHZ14HBYaosಹಳಿಯಾಳ: ಅಪ್ರತಿಮ ರಾಷ್ಟ್ರಭಕ್ತ, ಜಗತ್ತಿಗೆ ಇಂದಿಗೂ ಅಜರಾಮರ ನಾಯಕನಾಗಿ ಉಳಿದಿರುವ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳನ್ನು ಗಲ್ಲಿ-ಗಲ್ಲಿಗಳಲ್ಲಿ ಸ್ಥಾಪನೆ ಮಾಡುತ್ತೇವೆ, ತಾಕತ್ತಿದ್ದರೇ ತಡೆದು ನೋಡಿ ಎಂದು ಸನಾತನ ಹಿಂದೂ ಧರ್ಮ ಪ್ರಚಾರಕಿ ಚೈತ್ರಾ ಕುಂದಾಪುರ ಸವಾಲ್ ಹಾಕಿದರು. ಶೀವಪ್ರತಿಷ್ಠಾನ ಹಾಗೂ ವಿವಿಧ ಹಿಂದೂ ಸಂಘಟನೆಗಳಿಂದ ಹಳಿಯಾಳ ಪಟ್ಟಣದಲ್ಲಿ ನವರಾತ್ರಿಯ 9ದಿನಗಳ ಕಾಲ ನಡೆದ ದುರ್ಗಾದೌಡ ಧಾರ್ಮಿಕ ನಡಿಗೆ … [Read more...] about ವಿಶ್ವಕ್ಕೆ ಅಜರಾಮರ ನಾಯಕನಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗಳನ್ನು ಗಲ್ಲಿಗಲ್ಲಿಗಳಲ್ಲಿ ಪ್ರತಿಷ್ಠಾಪಿಸುತ್ತೇವೆ ತಾಕತ್ತಿದ್ದರೇ ತಡೆಯಿರಿ – ಚೈತ್ರಾ ಕುಂದಾಪುರ,9 ದಿನಗಳ ಕಾಲ ನಡೆದ ದುರ್ಗಾದೌಡ ಸಮಾರೋಪ
“ದುರ್ಗಾದೌಡ” ಧಾರ್ಮಿಕ ನಡಿಗೆ ಕಾರ್ಯಕ್ರಮ ದಿ.29 ರಂದು ಮುಕ್ತಾಯ
ಹಳಿಯಾಳ:-ವಿವಿಧ ಹಿಂದೂ ಸಂಘಟನೆಗಳು ಹಾಗೂ ಶಿವಪ್ರತಿಷ್ಠಾನ ನೇತೃತ್ವದಲ್ಲಿ ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದಲ್ಲಿ ದಸರಾ ಹಬ್ಬ, ನವರಾತ್ರಿ ಉತ್ಸವದ ಅಂಗವಾಗಿ ನಡೆಯುತ್ತಿರುವ “ದುರ್ಗಾದೌಡ” ಧಾರ್ಮಿಕ ನಡಿಗೆ ಕಾರ್ಯಕ್ರಮ ದಿ.29 ರಂದು ಮುಕ್ತಾಯಗೊಳ್ಳಲಿದ್ದು ಪ್ರತಿನಿತ್ಯ ಬೆಳಗಿನ ಜಾವ ನಡೆಯುವ ಈ ಧಾರ್ಮಿಕ ನಡಿಗೆ ಕಾರ್ಯಕ್ರಮದಲ್ಲಿ 8 ಸಾವಿರಕ್ಕೂ ಅಧಿಕ ಶ್ರದ್ದಾಳುಗಳು ಭಾಗವಹಿಸುತ್ತಿದ್ದು ದಿ.29 ರಂದು ತುಳಜಾಭವಾನಿ ದೇವಸ್ಥಾನದಿಂದ ಹೊರಟು ಶೆಟ್ಟಿಗಲ್ಲಿ, … [Read more...] about “ದುರ್ಗಾದೌಡ” ಧಾರ್ಮಿಕ ನಡಿಗೆ ಕಾರ್ಯಕ್ರಮ ದಿ.29 ರಂದು ಮುಕ್ತಾಯ