ಮಂಗಳವಾರ ಬೇಕವಾಡ ಕ್ರಾಸ್ ಬಳಿ ವಿದ್ಯಾರ್ಥಿಗಳ ಮೇಲೆ ಬಸ್ ಹರಿಸುವ ಉದ್ಧಟತನ ಪ್ರದರ್ಶಿಸಿದ ಚಾಲಕ ಎಎಸ್.ಎಫ್.ಶೇಖ್ ಮತ್ತು ನಿರ್ವಾಹಕ ಮಠಪತಿ ಅವರನ್ನು ತಕ್ಷಣ ಬಂಧಿಸಿ, ೨೪ ಗಂಟೆಗಳಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನ್ಯಾಯಮೂರ್ತಿ ಮಲ್ಲಿಕಾರ್ಜುನ ಮಡಿವಾಳ ಆದೇಶದಂತೆ ನಂದಗಡ ಪೊಲೀಸ್ ಠಾಣೆಯ ಪಿಎಸ್ಐ ಸುಮಾ ನಾಯಕ ಕೂಡಲೇ ಕಾರ್ಯಪ್ರವೃತ್ತರಾಗಿದ್ದು, *ಚಾಲಕ ಅಪ್ಪು ಶೇಖ್ ಮತ್ತು ನಿರ್ವಾಹಕ ಮಠಪತಿ* ಯನ್ನು ಶೋಧಿಸಿ ಬಂಧಿಸುವುದರಲ್ಲಿ … [Read more...] about *ವಿದ್ಯಾರ್ಥಿಗಳ ಜೀವನ ಜೊತೆ ಚೆಲ್ಲಾಟವಾಡಿದ ಬಸ್ ಚಾಲಕ ಅಪ್ಪು ಶೇಖ್ ಮತ್ತು ನಿರ್ವಾಹಕ ಮಠಪತಿ ಪೋಲಿಸ್ ವಶದಲ್ಲಿ:*
ಬಸ್ ಚಾಲಕ
ಬೈಕ್ಗೆ ಗುದ್ದಿದ ಬಸ್ : ಸವಾರ ಸ್ಪಾಟ್ ಡೆತ್
ಹೊನ್ನಾವರ :ತಾಲೂಕಿನ ಕೋಟೇಬೈಲ್ ಸಮೀಪದ ತೋಟದಮಕ್ಕಿ ರಸ್ತೆಯ ತಿರುವಿನಲ್ಲಿ ಬೈಕ್ಗೆ ಕೆ.ಎಸ್.ಆರ್.ಟಿ.ಸಿ ಬಸ್ ಗುದ್ದಿದ ಪರಿಣಾಮ ಗಂಬೀರ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕ್ ಸವಾರ ಹೆರಾವಲಿ ನಿವಾಸಿ ಪ್ರಸನ್ನ ತಿಮ್ಮಣ್ಣ ಭಟ್ಟ (31) ಮೃತಪಟ್ಟ ದುರ್ದೈವಿ. ಈತ ತನ್ನ ಯಮಹಾ ವೈಬಿಆರ್ ಬೈಕ್ನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಜನ್ನಕಡಕಲದಿಂದ ಹಡಿನಬಾಳದ ಕಡೆಗೆ ಸಾಗುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು ಬಲವಾಗಿ ಗುದ್ದಿದೆ. ಇದರಿಂದ ತಲೆ … [Read more...] about ಬೈಕ್ಗೆ ಗುದ್ದಿದ ಬಸ್ : ಸವಾರ ಸ್ಪಾಟ್ ಡೆತ್